ರಾಜಕೀಯ ಬದಲಾವಣೆಯೊಂದಿಗೆ ಅಹ್ಮದ್ ಪಟೇಲ್ ರಾಜ್ಯಸಭಾ ಚುನಾವಣೆಯನ್ನು ಗೆದ್ದ ಬಳಿಕ, ವಿಪ್ ಅನ್ನು ಉಲ್ಲಂಘಿಸಿರುವ ಪಕ್ಷದ 8 ಮಂದಿ ಶಾಸಕರನ್ನು ಉಚ್ಚಾಟಿಸಲಾಗಿದೆ.

ನವದೆಹಲಿ (ಆ.09): ರಾಜಕೀಯ ಬದಲಾವಣೆಯೊಂದಿಗೆ ಅಹ್ಮದ್ ಪಟೇಲ್ ರಾಜ್ಯಸಭಾ ಚುನಾವಣೆಯನ್ನು ಗೆದ್ದ ಬಳಿಕ, ವಿಪ್ ಅನ್ನು ಉಲ್ಲಂಘಿಸಿರುವ ಪಕ್ಷದ 8 ಮಂದಿ ಶಾಸಕರನ್ನು ಉಚ್ಚಾಟಿಸಲಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ರಾಜ್ಯಸಭಾ ಚುನಾವಣೆಗೂ ಮುನ್ನ ರಾಜಿನಾಮೆ ಕೊಟ್ಟಿರುವ ಶಾಸಕರು ಹಿರಿಯ ನಾಯಕ ಶಂಕರ್ ಸಿಂಗ್ ವಾಘೇಲಾ ಅವರಿಗೆ ಬಹಳ ಆಪ್ತರಾಗಿದ್ದರು. ಇಂದು ಶಂಕರ್ ಸಿಂಗ್ ವಾಘೇಲಾ ಸೇರಿದಂತೆ ಒಟ್ಟು 8 ಜನರನ್ನು ಪಕ್ಷದಿಂದ ಉಚ್ಚಾಟಿಸಲಾಗಿದೆ. 6 ವರ್ಷಗಳ ಕಾಲ ಪಕ್ಷ ವಿರೋಧಿ ಚಟುವಟಿಕೆಗಳಲ್ಲಿ ಭಾಗವಹಿಸಿದ್ದರು ಎಂದು ಪಕ್ಷ ಆರೋಪಿಸಿದೆ.