ದೀಪಾವಳಿ ಮುಂಚೆ ಮೈತ್ರಿ ಸರ್ಕಾರ ಪತನ!
ಮುಖ್ಯಮಂತ್ರಿ ಕುಮಾರಸ್ವಾಮಿ ಇತ್ತೀಚೆಗೆ ತಲಕಾವೇರಿಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ತ್ರಿವೇಣಿ ಸಂಗಮವನ್ನು ದಾಟಿರುವುದು ತಪ್ಪು. ಅದರ ಪರಿಣಾಮವಾಗಿ ಮೈತ್ರಿ ಸರ್ಕಾರ ಉರುಳಲಿದೆ ಎಂದು ಜ್ಯೋತಿಷಿ ಕೃಷ್ಣಭಟ್ ಹೇಳಿದ್ದಾರೆ.
ಮುಖ್ಯಮಂತ್ರಿ ಕುಮಾರಸ್ವಾಮಿ ಇತ್ತೀಚೆಗೆ ತಲಕಾವೇರಿಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ತ್ರಿವೇಣಿ ಸಂಗಮವನ್ನು ದಾಟಿರುವುದು ತಪ್ಪು. ಅದರ ಪರಿಣಾಮವಾಗಿ ಮೈತ್ರಿ ಸರ್ಕಾರ ಉರುಳಲಿದೆ ಎಂದು ಜ್ಯೋತಿಷಿ ಕೃಷ್ಣಭಟ್ ಹೇಳಿದ್ದಾರೆ.