ಸದಾ ಒಬ್ಬರನ್ನೊಬ್ಬರು ಕಾಲೆಳೆಯುತ್ತಾ ಇರುತ್ತಿದ್ದ ಸಿಎಂ ಸಿದ್ರಾಮಯ್ಯ ಹಾಗೂ ಸಂಸದ ಪ್ರತಾಪ್ ಸಿಂಹ ಇಂದು ದಸರಾ ಉದ್ಘಾಟನಾ ವೇದಿಕೆಯಲ್ಲಿ ಪರಸ್ಪರ ಮೆಚ್ಚುಗೆಯ ಮಾತುಗಳನ್ನಾಡಿದರು.

ಮೈಸೂರು (ಸೆ.21): ಸದಾ ಒಬ್ಬರನ್ನೊಬ್ಬರು ಕಾಲೆಳೆಯುತ್ತಾ ಇರುತ್ತಿದ್ದ ಸಿಎಂ ಸಿದ್ರಾಮಯ್ಯ ಹಾಗೂ ಸಂಸದ ಪ್ರತಾಪ್ ಸಿಂಹ ಇಂದು ದಸರಾ ಉದ್ಘಾಟನಾ ವೇದಿಕೆಯಲ್ಲಿ ಪರಸ್ಪರ ಮೆಚ್ಚುಗೆಯ ಮಾತುಗಳನ್ನಾಡಿದರು. ಸಿಎಂರನ್ನು ನಾನು ಸಾಕಷ್ಟು ಭಾರಿ ಟೀಕಿಸಿದ್ದೇನೆ. ಮುಖ್ಯಮಂತ್ರಿಗಳ ಮಾತು ಒರಟು, ಆದರೆ ಮೃದು ಹೃದಯಿಗಳು ಅಂತ ಪ್ರತಾಪ್​ ಸಿಂಹ ಹೇಳಿದರೆ ನನ್ನನ್ನ ಪ್ರತಾಪ್​​ ಸಿಂಹ ಚೆನ್ನಾಗಿ ಅಬ್ಸರ್ವ್​​ ಮಾಡಿದ್ದಾರೆ ಅಂತ ವೇದಿಕೆ ಮೇಲೆ ಪ್ರತಾಪ್​​​​ ಸಿಂಹರನ್ನು ಸಿಎಂ ಶ್ಲಾಘಿಸಿದರು.