Asianet Suvarna News Asianet Suvarna News

ಯಶವಂತಪುರ ಮಾರುಕಟ್ಟೆಗೆ ಸಚಿವರ ಭೇಟಿ; ವಿಡಿಯೋ ಕಾನ್ಫರೆನ್ಸ್ ಮೂಲಕ ಸಿಎಂ ಸಂವಾದ

ಬೆಂಗಳೂರು (ಸೆ. 04): ಇಂದು ಬೆಳ್ಳಂಬೆಳಿಗ್ಗೆ ಯಶವಂತಪುರ ಮಾರುಕಟ್ಟೆಗೆ ಸಹಕಾರ ಸಚಿವ ಬಂಡೆಪ್ಪ ಕಾಶಂಪುರ್ ಭೇಟಿ ಕೊಟ್ಟಿದ್ದಾರೆ. ವ್ಯಾಪಾರಿಗಳ ಜೊತೆ ಮಾತುಕತೆ ನಡೆಸಿದರು. ಕಷ್ಟಗಳನ್ನು ಆಲಿಸಿದರು. ಸಿಎಂ ಕುಮಾರಸ್ವಾಮಿಯೂ ಸಹ ವಿಡಿಯೋ ಕಾನ್ಫರೆನ್ಸ್ ಮೂಲಕ ಸಮಸ್ಯೆ ಆಲಿಸಿದರು. 

ಬೆಂಗಳೂರು (ಸೆ. 04): ಇಂದು ಬೆಳ್ಳಂಬೆಳಿಗ್ಗೆ ಯಶವಂತಪುರ ಮಾರುಕಟ್ಟೆಗೆ ಸಹಕಾರ ಸಚಿವ ಬಂಡೆಪ್ಪ ಕಾಶಂಪುರ್ ಭೇಟಿ ಕೊಟ್ಟಿದ್ದಾರೆ. ವ್ಯಾಪಾರಿಗಳ ಜೊತೆ ಮಾತುಕತೆ ನಡೆಸಿದರು. ಕಷ್ಟಗಳನ್ನು ಆಲಿಸಿದರು. ಸಿಎಂ ಕುಮಾರಸ್ವಾಮಿಯೂ ಸಹ ವಿಡಿಯೋ ಕಾನ್ಫರೆನ್ಸ್ ಮೂಲಕ ಸಮಸ್ಯೆ ಆಲಿಸಿದರು.