ನಿಗಮ ಮಂಡಳಿಗಳಿಗೆ ನೂತನ ಅಧ್ಯಕ್ಷರ ನೇಮಕ
21 ಶಾಸಕರಿಗೆ ನಿಗಮ ಮಂಡಳಿಗಳಲ್ಲಿ ಅವಕಾಶ ನೀಡಲಾಗಿದೆ. ಸಚಿವ ಸ್ಥಾನ ಕೈ ತಪ್ಪಿದ್ದವರಿಗೂ ನಿಗಮ ಮಂಡಳಿ ಅಧ್ಯಕ್ಷ ಪಟ್ಟ ನೀಡಲಾಗಿದೆ.
ಬೆಂಗಳೂರು (ನ.02): ಅಂತೂ ಇಂತೂ ನಿಗಮ ಮಂಡಳಿ ಅಧ್ಯಕ್ಷರ ಪಟ್ಟಿ ಹೊರಬಿದ್ದಿದೆ. 94 ನಿಗಮ-ಮಂಡಳಿಗಳ ಪೈಕಿ 21 ನಿಗಮ ಮಂಡಳಿಗಳಲ್ಲಿ ಶಾಸಕರಿಗೆ ಅವಕಾಶ ನೀಡಲಾಗಿದೆ. ಸಚಿವ ಸ್ಥಾನ ಕೈ ತಪ್ಪಿದ್ದವರಿಗೂ ನಿಗಮ ಮಂಡಳಿ ಅಧ್ಯಕ್ಷ ಪಟ್ಟ ನೀಡಲಾಗಿದೆ.
ನೂತನವಾಗಿ ನೇಮಕವಾದ ಅಧ್ಯಕ್ಷರ ಎಕ್ಸ್ಕ್ಲೂಸಿವ್ ಡೀಟೈಲ್ಸ್ ಇಲ್ಲಿದೆ:
ನಿಗಮ ಮಂಡಳಿಯಲ್ಲಿ ಯಾರಿಗೆ ಸ್ಥಾನ ?
ಮಾಲೀಕಯ್ಯ ಗುತ್ತೇದಾರ್ - ಕರ್ನಾಟಕ ಗೃಹ ಮಂಡಳಿ
ಆರ್.ವಿ.ದೇವರಾಜ್ - ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ
ಕೆ.ವೆಂಕಟೇಶ್ - ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ
ರಾಜಶೇಖರ್ ಬಿ.ಪಾಟೀಲ್ - ಕರ್ನಾಟಕ ಭೂ ಸೇನಾ ನಿಗಮ
ಎನ್.ನಾಗರಾಜ್(ಎಂಟಿಬಿ) - ಆಹಾರ ಮತ್ತು ನಾಗರಿಕ ಸರಬರಾಜು ನಿಗಮ
ಎಚ್.ಆರ್.ಅಲಗೂರು - ಸಾಬೂನು ಮತ್ತು ಮಾರ್ಜಕ ನಿ.
ಡಿ.ಸುಧಾಕರ್ - ರಾಜ್ಯ ವಿದ್ಯುನ್ಮಾನ ಅಭಿವೃದ್ಧಿ ನಿಗಮ
ಬಾಬುರಾವ್ ಚಿಂಚನಸೂರ್ - ಗಡಿ ಪ್ರದೇಶಾಭಿವೃದ್ಧಿ ಪ್ರಾಧಿಕಾರ
ಶಾರದಾ ಮೋಹನ್ ಶೆಟ್ಟಿ - ಕರಾವಳಿ ಅಭಿವೃದ್ಧಿ ಪ್ರಾಧಿಕಾರ
ಎನ್.ವೈ. ಗೋಪಾಲ ಕೃಷ್ಣ - ನಂಜುಂಡಪ್ಪ ಶಿಫಾರಸುಗಳ ಅನುಷ್ಠಾನ ಸಮಿತಿ
ಬಿ.ಹಂಪಯ್ಯ ನಾಯಕ್ - ಅಚ್ಚುಕಟ್ಟು ಅಭಿವೃದ್ಧಿ ಪ್ರಾಧಿಕಾರ
ಫಿರೋಜ್ ಸೇಠ್ - ಕರ್ನಾಟಕ ಪ್ರವಾಸೋದ್ಯಮ ಅಭಿವೃದ್ಧಿ ನಿ.
ಗೋಪಾಲ ಪೂಜಾರಿ - ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮ ನಿ.
ಪುಟ್ಟರಂಗಶೆಟ್ಟಿ.ಸಿ - ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ ನಿ.
ರಹೀಂ ಖಾನ್ - ಕರ್ನಾಟಕ ರಾಜ್ಯ ಉಗ್ರಾಣ ನಿಗಮ
ಕೆ.ವಸಂತ ಬಂಗೇರ - ಕರ್ನಾಟಕ ರಾಜ್ಯ ಸಣ್ಣ, ಕೈಗಾರಿಕೆಗಳ ನಿಗಮ
ಬಿ.ಆರ್.ಯಾವಗಲ್ - ಹಟ್ಟಿ ಚಿನ್ನದ ಗಣಿ ಕಂಪೆನಿ ನಿ.
ಎಂ.ಕೆ.ಸೋಮಶೇಖರ್ - ಕರ್ನಾಟಕ ರೇಷ್ಮೆ ಉಧ್ಯಮಗಳ ನಿಗಮ ನಿ.
ಜಿ.ಎಸ್. ಪಾಟೀಲ್- ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿ.
ಶಿವಾನಂದ ಎಸ್ ಪಾಟೀಲ್- ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ
ಹಂಪನಗೌಡ ಬಾದರ್ಲಿ- ಮೈಸೂರು ಸೇಲ್ಸ್ ಇಂಟರ್ನ್ಯಾಶನ ಲಿ.