ಮತ್ತೊಂದು ವಿವಾದದಲ್ಲಿ ಸಿಎಂ ? ಕೇರಳ ಲಾಬಿಗೆ ಮಣಿದರಾ HDK
ಕೇಂದ್ರ ಸರ್ಕಾರದ ಮೂಲಕ ಕೇರಳ ಲಾಬಿಗೆ ಮಣಿದಿರುವ ಮುಖ್ಯಮಂತ್ರಿ ಕುಮಾರಸ್ವಾಮಿ ಬಂಡೀಪುರದಲ್ಲಿ ರಾತ್ರಿ ಸಂಚಾರಕ್ಕೆ ಮತ್ತೆ ಅವಕಾಶ ನೀಡಿದ್ದಾರೆ ಎನ್ನಲಾಗಿದೆ.
- ರಾತ್ರಿ ಸಂಚಾರ ತೆರವುಗೊಳಿಸುವಂತೆ ಕೇಂದ್ರ ರಸ್ತೆ ಹೆದ್ದಾರಿ ಪ್ರಾಧಿಕಾರದ ಕಾರ್ಯದರ್ಶಿ ಪತ್ರ
- ಕೇಂದ್ರ ಸರ್ಕಾರದ ಮೂಲಕ ಕೇರಳದ ಲಾಬಿಗೆ ಮಣಿದರೇ ಸಿಎಂ ಕುಮಾರಸ್ವಾಮಿ..?