Asianet Suvarna News Asianet Suvarna News

ಮತ್ತೊಂದು ವಿವಾದದಲ್ಲಿ ಸಿಎಂ ? ಕೇರಳ ಲಾಬಿಗೆ ಮಣಿದರಾ HDK

ಕೇಂದ್ರ ಸರ್ಕಾರದ ಮೂಲಕ ಕೇರಳ ಲಾಬಿಗೆ ಮಣಿದಿರುವ ಮುಖ್ಯಮಂತ್ರಿ ಕುಮಾರಸ್ವಾಮಿ ಬಂಡೀಪುರದಲ್ಲಿ ರಾತ್ರಿ ಸಂಚಾರಕ್ಕೆ ಮತ್ತೆ ಅವಕಾಶ ನೀಡಿದ್ದಾರೆ ಎನ್ನಲಾಗಿದೆ.

  • ರಾತ್ರಿ ಸಂಚಾರ ತೆರವುಗೊಳಿಸುವಂತೆ ಕೇಂದ್ರ ರಸ್ತೆ ಹೆದ್ದಾರಿ ಪ್ರಾಧಿಕಾರದ ಕಾರ್ಯದರ್ಶಿ ಪತ್ರ
  • ಕೇಂದ್ರ ಸರ್ಕಾರದ ಮೂಲಕ ಕೇರಳದ ಲಾಬಿಗೆ ಮಣಿದರೇ ಸಿಎಂ ಕುಮಾರಸ್ವಾಮಿ..?

Video Top Stories