ಬ್ಯಾಂಕುಗಳಿಗೆ ಭಾರೀ ಮೊತ್ತದ ಸಾಲವನ್ನು ಬಾಕಿವುಳಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬೈ ನ್ಯಾಯಾಲಯದಿಂದ ಜಾಮೀನು-ರಹಿತ ವಾರಂಟ್ ಜಾರಿಗೊಳಿಸುವಲ್ಲಿ  ಸಿಬಿಐ ಇಂದು ಯಶಸ್ವಿಯಾಗಿದೆ.

ಮುಂಬೈ (ನ.21): ಬ್ಯಾಂಕುಗಳಿಂದ ಪಡೆದ ಸಾವಿರಾರು ಕೋಟಿ ರೂಪಾಯಿ ಸಾಲವನ್ನು ಹಿಂತಿಸುಗಿಸದೇ, ಲಂಡನ್’ನಲ್ಲಿ ಹೋಗಿ ನೆಲೆಸಿರುವ ಉದ್ಯಮಿ ವಿಜಯ್ ಮಲ್ಯ ಬಂಧನವಾಗುವ ದಿನಗಳು ಹತ್ತಿರವಾಗಿವೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಬ್ಯಾಂಕುಗಳಿಗೆ ಭಾರೀ ಮೊತ್ತದ ಸಾಲವನ್ನು ಬಾಕಿವುಳಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬೈ ನ್ಯಾಯಾಲಯದಿಂದ ಜಾಮೀನು-ರಹಿತ ವಾರಂಟ್ ಜಾರಿಗೊಳಿಸುವಲ್ಲಿ ಸಿಬಿಐ ಇಂದು ಯಶಸ್ವಿಯಾಗಿದೆ.

ಈ ವಾರಂಟ್ ಆಧಾರದಲ್ಲಿ ಇಂಗ್ಲಂಡ್’ನಿಂದ ಮಲ್ಯರನ್ನು ಗಡಿಪಾರು ಮಾಡಬೇಕೆಂದು ಅಲ್ಲಿನ ಅಧಿಕಾರಿಗಳಿಗೆ ಸಿಬಿಐ ಮನವಿ ಮಾಡಲಿದೆ.