ದಕ್ಷಿಣ ಕನ್ನಡದಲ್ಲೂ ಟಿಪ್ಪು ’ಕಿಚ್ಚು’; ಬಿಜೆಪಿ ಮುಖಂಡನ ಬಂಧನ
ದಕ್ಷಿಣ ಕನ್ನಡದಲ್ಲೂ ಟಿಪ್ಪು ಜಯಂತಿ ಕಿಚ್ಚು ಮುಂದುವರೆದಿದೆ. ಜಿಲ್ಲಾ ಪಂಚಾಯತ್ ಆವರಣಕ್ಕೆ ನುಗ್ಗುವುದಕ್ಕೆ ಯತ್ನಿಸಿದ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಮುಖಂಡ ಫ್ರಾಂಕ್ಲಿನ್ ಮೊಂತೇರೋರನ್ನು ಬಂಧಿಸಲಾಗಿದೆ. ಬಟ್ಟೆ ಕಳಚಿ ಆವರಣಕ್ಕೆ ನುಗ್ಗೋಕೆ ಯತ್ನಿಸಿದಾಗ ಬಂಧಿಸಲಾಗಿದೆ.
ದಕ್ಷಿಣ ಕನ್ನಡದಲ್ಲೂ ಟಿಪ್ಪು ಜಯಂತಿ ಕಿಚ್ಚು ಮುಂದುವರೆದಿದೆ. ಜಿಲ್ಲಾ ಪಂಚಾಯತ್ ಆವರಣಕ್ಕೆ ನುಗ್ಗುವುದಕ್ಕೆ ಯತ್ನಿಸಿದ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಮುಖಂಡ ಫ್ರಾಂಕ್ಲಿನ್ ಮೊಂತೇರೋರನ್ನು ಬಂಧಿಸಲಾಗಿದೆ. ಬಟ್ಟೆ ಕಳಚಿ ಆವರಣಕ್ಕೆ ನುಗ್ಗೋಕೆ ಯತ್ನಿಸಿದಾಗ ಬಂಧಿಸಲಾಗಿದೆ.