ಬಿಜೆಪಿ ಹಾಗೂ ಟಿಎಂಸಿ ಕಾತ್ಯಕರ್ತರ ನಡುವಿನ ವೈಮನಸ್ಯ ಇನ್ನೂ ಮುಗಿದಂತಿಲ್ಲ.  ಇಂದು ಬಿಜೆಪಿ ಕಚೇರಿಗೆ ಟಿಎಂಸಿ ಕಾರ್ಯಕರ್ತರು ಬೆಂಕಿ ಹಚ್ಚಿದ್ದಾರೆ ಎನ್ನಲಾಗಿದೆ.

ಬರ್ದ್ವಾನ್ (ಜ.04): ಬಿಜೆಪಿ ಹಾಗೂ ಟಿಎಂಸಿ ಕಾತ್ಯಕರ್ತರ ನಡುವಿನ ವೈಮನಸ್ಯ ಇನ್ನೂ ಮುಗಿದಂತಿಲ್ಲ. ಇಂದು ಬಿಜೆಪಿ ಕಚೇರಿಗೆ ಟಿಎಂಸಿ ಕಾರ್ಯಕರ್ತರು ಬೆಂಕಿ ಹಚ್ಚಿದ್ದಾರೆ ಎನ್ನಲಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಬಿಜೆಪಿ ಕಚೇರಿ ಮೇಲೆ ನಡೆಸಿದ ಎರಡನೇ ದಾಳಿ ಇದಾಗಿದ್ದು ಸಂಪೂರ್ಣವಾಗಿ ಕಚೇರಿ ಬೆಂಕಿಗಾಹುತಿಯಾಗಿದೆ. ಹೆಚ್ಚಿನ ಮಾಹಿತಿಗೆ ಕಾಯಲಾಗುತ್ತಿದೆ.