ಎಚ್ಡಿಕೆ ವಿರುದ್ಧ ಬಿಜೆಪಿಯಿಂದ ‘ಡಿ.ಕೆ.ರವಿ’ ತಂತ್ರ
ಸದನದಲ್ಲಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರನ್ನು ಇಕ್ಕಟ್ಟಿಗೆ ಸಿಲುಕಿಸಲು ಬಿಜೆಪಿ ತಂತ್ರವನ್ನು ಹೆಣೆಯುತ್ತಿದೆ. ಡಿ.ಕೆ.ರವಿ ಪ್ರಕರಣದಲ್ಲಿ ‘U-ಟರ್ನ್ ಎಚ್ಡಿಕೆ’ ಎಂದು ಕರೆಯುವ ಮೂಲಕ ಬಿಜೆಪಿಯು, ಕುಮಾರಸ್ವಾಮಿಯು ದ್ವಂದ್ವ ನಿಲುವನ್ನು ಪ್ರಶ್ನಿಸಿದೆ.
ಸದನದಲ್ಲಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರನ್ನು ಇಕ್ಕಟ್ಟಿಗೆ ಸಿಲುಕಿಸಲು ಬಿಜೆಪಿ ತಂತ್ರವನ್ನು ಹೆಣೆಯುತ್ತಿದೆ. ಡಿ.ಕೆ.ರವಿ ಪ್ರಕರಣದಲ್ಲಿ ‘U-ಟರ್ನ್ ಎಚ್ಡಿಕೆ’ ಎಂದು ಕರೆಯುವ ಮೂಲಕ ಬಿಜೆಪಿಯು, ಕುಮಾರಸ್ವಾಮಿಯು ದ್ವಂದ್ವ ನಿಲುವನ್ನು ಪ್ರಶ್ನಿಸಿದೆ.