Asianet Suvarna News Asianet Suvarna News

ಸೇತುವೆ ಸಮಸ್ಯೆಗೆ ಸ್ಪಂದಿಸದ ಜಿ.ಪಂ. ಅಧ್ಯಕ್ಷೆಗೆ ಬಿಗ್ 3 ತರಾಟೆ

ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲೂಕಿನ ಕಡದರಗಟ್ಟಿ ಗ್ರಾಮದ ಜನರ ಬಹುದಶಕಗಳ ಕನಸನ್ನು ನನಸಾಗಿಸುವುದು ಬಿಡಿ, ಜನಪ್ರತಿನಿಧಿಗಳು ಸ್ಪಂದಿಸಲು ಮೀನಮೇಷ ಎಣಿಸುತ್ತಿದ್ದಾರೆ. ಬಿಗ್ 3ಯಲ್ಲಿ ವರದಿ ಪ್ರಸಾರವಾದ ಬಳಿಕವೂ ಆ ಬಗ್ಗೆ ತಲೆಕೆಡಿಸಿಕೊಳ್ಳದ ಜಿಲ್ಲಾ ಪಂಚಾಯತ್ ಅಧ್ಯಕ್ಷರು,  ಕೂಡಲೇ ಸ್ಥಳಕ್ಕೆ ತೆರಳುವುದಾಗಿ ಭರವಸೆ ನೀಡಿದ್ದಾರೆ.     

ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲೂಕಿನ ಕಡದರಗಟ್ಟಿ ಗ್ರಾಮದ ಜನರ ಬಹುದಶಕಗಳ ಕನಸನ್ನು ನನಸಾಗಿಸುವುದು ಬಿಡಿ, ಜನಪ್ರತಿನಿಧಿಗಳು ಸ್ಪಂದಿಸಲು ಮೀನಮೇಷ ಎಣಿಸುತ್ತಿದ್ದಾರೆ. ಬಿಗ್ 3ಯಲ್ಲಿ ವರದಿ ಪ್ರಸಾರವಾದ ಬಳಿಕವೂ ಆ ಬಗ್ಗೆ ತಲೆಕೆಡಿಸಿಕೊಳ್ಳದ ಜಿಲ್ಲಾ ಪಂಚಾಯತ್ ಅಧ್ಯಕ್ಷರು,  ಕೂಡಲೇ ಸ್ಥಳಕ್ಕೆ ತೆರಳುವುದಾಗಿ ಭರವಸೆ ನೀಡಿದ್ದಾರೆ.     

Video Top Stories