ಬಿಗ್ 3 ಇಂಪ್ಯಾಕ್ಟ್! ಕೊನೆಗೂ ಸಿಕ್ತು ಬೆಳಗಾವಿಯ ಸಾವಿನ ಸೇತುವೆಗೆ ದುರಸ್ತಿ ಭಾಗ್ಯ
ಬೆಳಗಾವಿಯ ಸಾವಿನ ಸೇತುವೆ ಬಗ್ಗೆ ಬಿಗ್ 3 ವರದಿ ಮಾಡಿದ್ದೇ ತಡ, ಸಣ್ಣ ನೀರಾವರಿ ಸಚಿವ ಸಿ.ಎಸ್. ಪುಟ್ಟರಾಜು ಸ್ಪಂದಿಸಿದ್ದಾರೆ. ಅಪಾಯಕಾರಿ ಸೇತುವೆಗೆ ಅಧಿಕಾರಿಗಳು ದೌಡಾಯಿಸಿದ್ದಾರೆ; ದುರಸ್ತಿ ಕಾರ್ಯ ಆರಂಭಿಸಿದ್ದಾರೆ.
ಬೆಳಗಾವಿಯ ಸಾವಿನ ಸೇತುವೆ ಬಗ್ಗೆ ಬಿಗ್ 3 ವರದಿ ಮಾಡಿದ್ದೇ ತಡ, ಸಣ್ಣ ನೀರಾವರಿ ಸಚಿವ ಸಿ.ಎಸ್. ಪುಟ್ಟರಾಜು ಸ್ಪಂದಿಸಿದ್ದಾರೆ. ಅಪಾಯಕಾರಿ ಸೇತುವೆಗೆ ಅಧಿಕಾರಿಗಳು ದೌಡಾಯಿಸಿದ್ದಾರೆ; ದುರಸ್ತಿ ಕಾರ್ಯ ಆರಂಭಿಸಿದ್ದಾರೆ.