Asianet Suvarna News Asianet Suvarna News

Big 3 Impact: 47 ಕೋಟಿ ರೂಪಾಯಿ ಆಶ್ರಯ ಯೋಜನೆಗೆ ನಿಮಿಷದಲ್ಲಿ ಸಿಕ್ತು ಪರಿಹಾರ!

ಬೆಳಗಾವಿಯಲ್ಲಿ ಆಶ್ರಯ ಯೋಜನೆಯಡಿ ನಿರ್ಮಿಸಲಾಗಿದ್ದ 500 ಮನೆಗಳು ಕಳೆದ 5 ವರ್ಷಗಳಿಂದ ಫಲಾನುಭವಿಗಳಿಗೆ ಸಿಗದೆ ಹಳ್ಳ ಹಿಡಿದಿತ್ತು. ಬರೋಬ್ಬರಿ 47 ಕೋಟಿ ರೂಪಾಯಿ ವೆಚ್ಚದಲ್ಲಿ ಅಂದಿನ ವಸಚಿ ಸಚಿವರಾಗಿದ್ದ ನಟ, ದಿವಗಂತ ಅಂಬರೀಷ್ ಅವರ ಉಸ್ತುವಾರಿಯಲ್ಲಿ  ಆಶ್ರಯ ಮನೆಗಳು ನಿರ್ಮಿಸಲಾಗಿತ್ತು. ಆದರೆ ಫಲಾನುಭವಿಗಳಿಗೆ ಸಿಗದ ಕಾರಣ ಬಿಗ್ 3 ವರದಿ ಪ್ರಸಾರ ಮಾಡಿತ್ತು. ಸುದ್ದಿ ಪ್ರಸಾರವಾದ ಕೆಲವೇ ನಿಮಿಷಗಳಲ್ಲಿ ಸಮಸ್ಯೆಗೆ ಹರಿಹಾರ ಸಿಕ್ಕಿದೆ. ಇಲ್ಲಿದೆ ಬಿಗ್ 3 ಇಂಪ್ಯಾಕ್ಟ್.
 

ಬೆಳಗಾವಿಯಲ್ಲಿ ಆಶ್ರಯ ಯೋಜನೆಯಡಿ ನಿರ್ಮಿಸಲಾಗಿದ್ದ 500 ಮನೆಗಳು ಕಳೆದ 5 ವರ್ಷಗಳಿಂದ ಫಲಾನುಭವಿಗಳಿಗೆ ಸಿಗದೆ ಹಳ್ಳ ಹಿಡಿದಿತ್ತು. ಬರೋಬ್ಬರಿ 47 ಕೋಟಿ ರೂಪಾಯಿ ವೆಚ್ಚದಲ್ಲಿ ಅಂದಿನ ವಸಚಿ ಸಚಿವರಾಗಿದ್ದ ನಟ, ದಿವಗಂತ ಅಂಬರೀಷ್ ಅವರ ಉಸ್ತುವಾರಿಯಲ್ಲಿ  ಆಶ್ರಯ ಮನೆಗಳು ನಿರ್ಮಿಸಲಾಗಿತ್ತು. ಆದರೆ ಫಲಾನುಭವಿಗಳಿಗೆ ಸಿಗದ ಕಾರಣ ಬಿಗ್ 3 ವರದಿ ಪ್ರಸಾರ ಮಾಡಿತ್ತು. ಸುದ್ದಿ ಪ್ರಸಾರವಾದ ಕೆಲವೇ ನಿಮಿಷಗಳಲ್ಲಿ ಸಮಸ್ಯೆಗೆ ಹರಿಹಾರ ಸಿಕ್ಕಿದೆ. ಇಲ್ಲಿದೆ ಬಿಗ್ 3 ಇಂಪ್ಯಾಕ್ಟ್.
 

Video Top Stories