Asianet Suvarna News Asianet Suvarna News

ಕೇಂದ್ರದಿಂದ ವಾಹನ ಸವಾರರಿಗೆ ಮತ್ತೆ ಶಾಕ್

ದೇಶದ ಪ್ರತಿಯೊಬ್ಬ ಪ್ರಜೆಯೂ ತಮ್ಮ ಪಾಲಿನ ತೆರಿಗೆಯನ್ನು ಪಾವತಿಸಿ ಸರ್ಕಾರವು ತನ್ನ ಆದಾಯಕ್ಕಾಗಿ ತೈಲದ ಮೇಲೆ ಅವಲಂಬಿತ ವಾಗುವುದನ್ನು ಕಡಿಮೆಗೊಳಿಸಬೇಕು ಎಂದು ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಅವರು ಹೇಳಿದ್ದಾರೆ. 

Arun Jaitley shuns demand for sharp cut in tax on fuel

ನವದೆಹಲಿ: ದೇಶದ ಪ್ರತಿಯೊಬ್ಬ ಪ್ರಜೆಯೂ ತಮ್ಮ ಪಾಲಿನ ತೆರಿಗೆಯನ್ನು ಪಾವತಿಸಿ ಸರ್ಕಾರವು ತನ್ನ ಆದಾಯಕ್ಕಾಗಿ ತೈಲದ ಮೇಲೆ ಅವಲಂಬಿತ ವಾಗುವುದನ್ನು ಕಡಿಮೆಗೊಳಿಸಬೇಕು ಎಂದು ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಅವರು ಹೇಳಿದ್ದಾರೆ. 

ಈ ಮೂಲಕ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಕಡಿಮೆ ಮಾಡಲು ಅಸಾಧ್ಯ ಎಂಬುದಾಗಿ ಅವರು ಪರೋಕ್ಷವಾಗಿ ಹೇಳಿದ್ದಾರೆ. ಸೋಮವಾರ ಈ ತಮ್ಮ ಫೇಸ್‌ಬುಕ್ ಪೇಜ್‌ನಲ್ಲಿ ಬರೆದುಕೊಂಡಿರುವ ಅವರು, ಮಾಸಿಕ ವೇತನ ಪಡೆಯುವ ಬಹುತೇಕ ನೌಕರರು ತಮ್ಮ ಪಾಲಿನ ತೆರಿಗೆಯನ್ನು ಪಾವತಿಸುತ್ತಿದ್ದಾರೆ. ಇತರ ವರ್ಗ ಗಳು ಸಹ ತೆರಿಗೆ ಪಾವತಿಸಬೇಕು ಎಂದರು. 
 

Follow Us:
Download App:
  • android
  • ios