ಚಿಟ್ ಫಂಡ್ ಕಂಪನಿಯಿಂದ ವಂಚನೆ; ಸಿಸಿಬಿ ಮುಂದೆ ಪ್ರತಿಭಟನೆ
ಬೆಂಗಳೂರಿನಲ್ಲಿ ಚಿಟ್ ಫಂಡ್ ಕಂಪನಿಗಳ ವಂಚನೆ ಹೆಚ್ಚಾಗ್ತಾ ಇದೆ. ಬಹುಕೋಟಿ ಆ್ಯಂಬಿಡೆಂಟ್ ವಂಚನೆ ಬೆನ್ನಲ್ಲೇ ಅಜ್ಮೀರಾ ಕಂಪನಿಯಿಂದ ವಂಚನೆ ಪ್ರಕರಣ ಬೆಳಕಿಗೆ ಬಂದಿದೆ.ಹಣ ಕಳೆದುಕೊಂಡವರು ಸಿಸಿಬಿ ಮುಂದೆ ಪ್ರತಿಭಟನೆ ನಡೆಸಿದ್ದಾರೆ. ಜ್ಮೀರಾ ಕಂಪನಿ ಮಾಲಿಕ ತಬ್ರೇಜ್ ನನ್ನು ಬಂಧಿಸುವಂತೆ ಆಗ್ರಹಿಸಿದ್ದಾರೆ.
ಬೆಂಗಳೂರಿನಲ್ಲಿ ಚಿಟ್ ಫಂಡ್ ಕಂಪನಿಗಳ ವಂಚನೆ ಹೆಚ್ಚಾಗ್ತಾ ಇದೆ. ಬಹುಕೋಟಿ ಆ್ಯಂಬಿಡೆಂಟ್ ವಂಚನೆ ಬೆನ್ನಲ್ಲೇ ಅಜ್ಮೀರಾ ಕಂಪನಿಯಿಂದ ವಂಚನೆ ಪ್ರಕರಣ ಬೆಳಕಿಗೆ ಬಂದಿದೆ.ಹಣ ಕಳೆದುಕೊಂಡವರು ಸಿಸಿಬಿ ಮುಂದೆ ಪ್ರತಿಭಟನೆ ನಡೆಸಿದ್ದಾರೆ. ಜ್ಮೀರಾ ಕಂಪನಿ ಮಾಲಿಕ ತಬ್ರೇಜ್ ನನ್ನು ಬಂಧಿಸುವಂತೆ ಆಗ್ರಹಿಸಿದ್ದಾರೆ.