Asianet Suvarna News Asianet Suvarna News

ಏರ್ ಇಂಡಿಯಾ ಷೇರು ಮಾರಾಟದಲ್ಲಿ ಹಗರಣ :ಸ್ವಾಮಿ ಆರೋಪ

ಕೇಂದ್ರ ಸರ್ಕಾರ ಏರ್ ಇಂಡಿಯಾವನ್ನು ಖಾಸಗೀಕರಣಗೊಳಿಸುವ ನಿರ್ಧಾರದ ಬಗ್ಗೆ ಸ್ವತಃ ಬಿಜೆಪಿ ನಾಯಕ, ರಾಜ್ಯಸಭಾ ಸದಸ್ಯ ಸುಬ್ರಮಣಿಯನ್ ಸ್ವಾಮಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

Air India Disinvestment potentially another Scam in making

ನವದೆಹಲಿ: ಕೇಂದ್ರ ಸರ್ಕಾರ ಏರ್ ಇಂಡಿಯಾವನ್ನು ಖಾಸಗೀಕರಣಗೊಳಿಸುವ ನಿರ್ಧಾರದ ಬಗ್ಗೆ ಸ್ವತಃ ಬಿಜೆಪಿ ನಾಯಕ, ರಾಜ್ಯಸಭಾ ಸದಸ್ಯ ಸುಬ್ರಮಣಿಯನ್ ಸ್ವಾಮಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಇಡೀ ಒಪ್ಪಂದ ಪ್ರಕ್ರಿಯೆಯಲ್ಲಿ ಸಂಭಾವ್ಯ ಹಗರಣ ನಡೆದಿದೆ ಎಂದು ಶಂಕಿಸಿರುವ ಸ್ವಾಮಿ, ಶೀಘ್ರವೇ ಈ ಕುರಿತು ಕ್ರಿಮಿನಲ್ ಮೊಕದ್ದಮ್ಮೆ ದಾಖಲಿಸುವುದಾಗಿ ಹೇಳಿದ್ದಾರೆ.

ಏರ್‌ಇಂಡಿಯಾವನ್ನು ‘ಕುಟುಂಬದ ಆಸ್ತಿ’ ಎಂದು ಬಣ್ಣಿಸಿರುವ ಸ್ವಾಮಿ, ಬಂಡವಾಳ ಹಿಂಪಡೆಯುವ ಯೋಜನೆ ಹೆಸರಲ್ಲಿ ಕುಟುಂಬದ ಆಸ್ತಿ ಮಾರುವುದು ಸರಿಯಲ್ಲ ಎಂದು ವಾದಿಸಿದ್ದಾರೆ. ಸರ್ಕಾರದ ಈ ಕ್ರಮವನ್ನು ವಿಪಕ್ಷಗಳ ಕೂಡಾ ಕಟುವಾಗಿ ಟೀಕಿಸಿವೆ.

Follow Us:
Download App:
  • android
  • ios