ಜನಾರ್ದನ ರೆಡ್ಡಿ ಬಂಧನದ ಸುಳಿವು ಕೊಟ್ಟ ಹೆಚ್ಚುವರಿ ಪೊಲೀಸ್ ಆಯುಕ್ತ..!
ಜನಾರ್ದನ ರೆಡ್ಡಿ ಬಂಧನದ ಸುಳಿವು ಕೊಟ್ಟ ಹೆಚ್ಚುವರಿ ಪೊಲೀಸ್ ಆಯುಕ್ತ..!
ಜಾರಿ ನಿರ್ದೇಶನಾಲಯದ ಪ್ರಕರಣದಿಂದ ಬಚಾವ್ ಆಗಲು ಜನಾರ್ದನ ರೆಡ್ಡಿಗೆ ಡೀಲ್ ನೀಡಿದ್ದ ಆರೋಪದ ಪ್ರಕಣದ ಬಗ್ಗೆ ಸಿಸಿಬಿ ಹೆಚ್ಚುವರಿ ಪೊಲೀಸ್ ಆಯುಕ್ತ ಅಲೋಕ್ ಕುಮಾರ್ ಪ್ರಮುಖ ಮಾಹಿತಿಗಳನ್ನ ಹಂಚಿಕೊಂಡಿದ್ದಾರೆ.