ಪಂಚ ರಾಜ್ಯಗಳು ಚುನಾವಣಾ ಫಲಿತಾಂಶ ಅಂತಿಮ ಘಟ್ಟಕ್ಕೆ ಬಂದು ನಿಂತಿದೆ. ಕಾಂಗ್ರೆಸ್ ಸ್ಪಷ್ಟ ಮೇಲುಗೈ ಸಾಧಿಸಿದ್ದು ಇಷ್ಟು ದಿನ ಟ್ರೋಲ್ಗೆ ಗುರಿಯಾಗುತ್ತಿದ್ದ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಗೆ ಜೈಕಾರ ಸಿಕ್ಕಿದೆ.
ಬೆಂಗಳೂರು[ಡಿ.11] ಒಂದು ಕಡೆ ಇಡೀ ದೇಶವೇ ಚುನಾವಣಾ ಫಲಿತಾಂಶದ ಕುತೂಹಲದಲ್ಲಿದ್ದರೆ ಕ್ಷಣ ಕ್ಷಣಕ್ಕೂ ಸೋಶಿಯಲ್ ಮೀಡಿಯಾ ಸಹ ತನ್ನದೇ ಆದ ಪ್ರತಿಕ್ರಿಯೆಗಳನ್ನು ನೀಡುತ್ತ ಸಾಗಿತು.
ವ್ಯಂಗ್ಯ, ವಿಡಂಬೆ, ಟೀಕೆ, ವಿಮರ್ಶೆ ಎಲ್ಲವೂ ಇಲ್ಲಿದ್ದವು. ಕೇಂದ್ರ ಸರಕಾರದ ಕಾರ್ಯಕ್ರಮಗಳು, ಆಯಾ ರಾಜ್ಯಗಳ ಪರಿಸ್ಥಿತಿ, ರಾಹುಲ್ ಗಾಂಧಿ ಪ್ರಚಾರದ ವೈಖರಿ... ಎಲ್ಲವನ್ನು ಇಟ್ಟುಕೊಂಡ ಸೋಶಿಯಲ್ ಮೀಡಿಯಾ ತನ್ನದೇ ಆದ ರೀತಿಯಲ್ಲಿ ಪ್ರತಿಕ್ರಿಯಿಸಿತು.
Scroll to load tweet…
Scroll to load tweet…
Scroll to load tweet…
Scroll to load tweet…
Scroll to load tweet…
Scroll to load tweet…
Scroll to load tweet…
Scroll to load tweet…
