ಬೆಂಗಳೂರು (ಸೆ.14): ಐವರು ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆಗೊಳಿಸಲು ರಾಜ್ಯ ಸರ್ಕಾರದ ಆದೇಶ ನೀಡಿದೆ.
ಐವರು ಅಧಿಕಾರಿಗಳು ಮತ್ತು ವರ್ಗಾವಣೆ ವಲಯ ಹೀಗಿದೆ.
ಡಿ.ಆರ್.ಸುರೇಶ್ - ಸಿಐಡಿಗೆ ವರ್ಗಾವಣೆ
ಲಾಬೂರಾಮ್ - ಡಿಸಿಪಿ - ಉತ್ತರ ವಲಯ
ಅಜಯ್ ಹಿಲೋರಿ - ಡಿಸಿಪಿ - ಹೆಡ್ ಕ್ವಾಟ್ರರ್ಸ್
ಅನುಚೇತ್ - ಡಿಸಿಪಿ - ಪಶ್ಚಿಮ ವಿಭಾಗ
ಅರುಣ್ ರಂಗ ರಾಜನ್- ಎಸ್ಪಿ - ಚಿತ್ರದುರ್ಗ
