ದುರ್ಗಾ ಪೂಜೆ ಸಂದರ್ಭ ಹಿಂದೂಗಳು ಮತ್ತು ಜುವೆಲ್ ನಡುವೆ ಜಗಳ ನಡೆದಿತ್ತು. ಅದನ್ನೇ ಮನಸ್ಸಿನಲ್ಲಿಟ್ಟುಕೊಂಡು ಬೆದರಿಸುತ್ತಿದ್ದ ಜುವೆಲ್, ಇದೀಗ ಈ ದುಷ್ಕೃತ್ಯ ಎಸಗಿದ್ದಾನೆ ಎಂದು ಸಂತ್ರಸ್ತರು ಆರೋಪಿಸಿದ್ದಾರೆ.
ದುರ್ಗಾ ಪೂಜೆ ಸಂದರ್ಭ ಹಿಂದೂಗಳು ಮತ್ತು ಜುವೆಲ್ ನಡುವೆ ಜಗಳ ನಡೆದಿತ್ತು. ಅದನ್ನೇ ಮನಸ್ಸಿನಲ್ಲಿಟ್ಟುಕೊಂಡು ಬೆದರಿಸುತ್ತಿದ್ದ ಜುವೆಲ್, ಇದೀಗ ಈ ದುಷ್ಕೃತ್ಯ ಎಸಗಿದ್ದಾನೆ ಎಂದು ಸಂತ್ರಸ್ತರು ಆರೋಪಿಸಿದ್ದಾರೆ.
