ಬಂಡಾಯದ ನೆಲದಲ್ಲಿ ಕಳಸಾ ಕಿಚ್ಚು ಮೊಳಗಿ  2ವರ್ಷಗಳೇ ಉರುಳಿವೆ. ಆದರೆ ಮಹಾದಾಯಿ-ಕಳಸಾ ಬಂಡೂರಿ ಹೋರಾಟಗಾರರ ಮೇಲಿನ ಪ್ರಕರಣವನ್ನು ಇನ್ನೂ ಕೂಡ ವಾಪಸ್  ಪಡೆದುಕೊಂಡಿಲ್ಲ. ಸರ್ಕಾರವು ಪ್ರಕರಣಗಳನ್ನು ವಾಪಸ್ ಪಡೆಯುವ ಭರವಸೆಯೊಂದನ್ನೇ ನೀಡಿ ಕೈ ತೊಳೆದುಕೊಂಡಿದೆ.

ಗದಗ(ನ.30): ಬಂಡಾಯದನೆಲದಲ್ಲಿಕಳಸಾಕಿಚ್ಚುಮೊಳಗಿ 2ವರ್ಷಗಳೇಉರುಳಿವೆ. ಆದರೆಮಹಾದಾಯಿ-ಕಳಸಾಬಂಡೂರಿಹೋರಾಟಗಾರರಮೇಲಿನಪ್ರಕರಣವನ್ನುಇನ್ನೂಕೂಡ ವಾಪಸ್ಪಡೆದುಕೊಂಡಿಲ್ಲ. ಸರ್ಕಾರವುಪ್ರಕರಣಗಳನ್ನುವಾಪಸ್ಪಡೆಯುವಭರವಸೆಯೊಂದನ್ನೇನೀಡಿಕೈತೊಳೆದುಕೊಂಡಿದೆ. ನರಗುಂದ, ಜಗಾಪುರ, ಚಿಕ್ಕನರಗುಂದ, ಹದ್ಲಿ, ಭೈರನಹಟ್ಟಿ, ಮದಗುಣಕಿಸೇರಿದಂತೆಹಲವುಗ್ರಾಂಗಳಅಮಾಯಕರೈತರಿಗೆಸಮನ್ಸ್ಜಾರಿಯಾಗಿದೆ. ಜಿಲ್ಲೆತನರಗುಂಡತಾಲೂಕಿನ 50ಕ್ಕೂಹೆಚ್ಚುರೈತರಿಗೆಸಮನ್ಸ್ಜಾರಿಯಾಗಿದ್ದು, ಇದರಿಂದರೈತರುಕಂಗಾಲಾಗಿದ್ದಾರೆ.

ಸೆಕ್ಷನ್ 143, 147, 148, 427, 504 ಅಡಿಯಲ್ಲಿಪ್ರಕರಣದಾಖಲಿಸಿ, ನವೆಂಬರ್ 30ರಂದುನರಗುಂಡಜೆಎಂಎಫ್'ಸಿನ್ಯಾಯಾಲಯಕ್ಕೆಹಾಜರಾಗುವಂತೆಸಮನ್ಸ್'ನಲ್ಲಿಆದೇಶಿಸಲಾಗಿದೆ. ಸರ್ಕಾರದನಿರ್ಲಕ್ಷ್ಯದವಿರುದ್ಧಆಕ್ರೋಶಗೊಂಡಹೋರಾಟಗಾರರು, ಪ್ರಕರಣವನ್ನುವಾಪಸ್ಪಡೆದುಕೊಳ್ಳದಿದ್ದಲ್ಲಿ 2 ದಿನಗಳನಂತರಗದಗಜಿಲ್ಲಾಧಿಕಾರಿಕಚೇರಿಎದುರುಧರಣಿನಡೆಸಲಾಗುವುದುಎಂದುಎಚ್ಚರಿಕೆನೀಡಿದ್ದಾರೆ.