Asianet Suvarna News Asianet Suvarna News

ಇಲ್ಲಿಂದ ಹೊರ ಹೋಗದಿದ್ದರೆ ಒದ್ದೋಡಿಸುತ್ತೇನೆ ಎಂದ ಅಧಿಕಾರಿ

ರೈತರು ಹಾಗೂ ರೈತ ಮುಖಂಡರ ಜೊತೆ ಗ್ರಾಮ ಲೆಕ್ಕಾಧಿಕಾರಿಯೊಬ್ಬ ದರ್ಪ ಮೆರೆದ ಘಟನೆ ಹಾಸನದ ಅರಸೀಕೆರೆ ತಾಲ್ಲೂಕು ಅಗ್ಗುಂದದಲ್ಲಿ ನಡೆದಿದೆ.ಗ್ರಾಮ ಲೆಕ್ಕಾಧಿಕಾರಿ ಜಗದೀಶ್, ಬೆಳೆ ಪರಿಹಾರ ಸಂಬಂಧ ಮಾಹಿತಿ ಕೇಳಲು ಹೋದಾಗ ಇಲ್ಲಿಂದ ಹೊರ ಹೋಗದಿದ್ದರೆ ಐ ವಿಲ್ ಕಿಕ್ ಔಟ್ ಯು ಎಂದು ಧಮ್ಕಿ ಹಾಕಿದ್ದಾನೆ.
 

ರೈತರು ಹಾಗೂ ರೈತ ಮುಖಂಡರ ಜೊತೆ ಗ್ರಾಮ ಲೆಕ್ಕಾಧಿಕಾರಿಯೊಬ್ಬ ದರ್ಪ ಮೆರೆದ ಘಟನೆ ಹಾಸನದ ಅರಸೀಕೆರೆ ತಾಲ್ಲೂಕು ಅಗ್ಗುಂದದಲ್ಲಿ ನಡೆದಿದೆ.ಗ್ರಾಮ ಲೆಕ್ಕಾಧಿಕಾರಿ ಜಗದೀಶ್, ಬೆಳೆ ಪರಿಹಾರ ಸಂಬಂಧ ಮಾಹಿತಿ ಕೇಳಲು ಹೋದಾಗ ಇಲ್ಲಿಂದ ಹೊರ ಹೋಗದಿದ್ದರೆ ಐ ವಿಲ್ ಕಿಕ್ ಔಟ್ ಯು ಎಂದು ಧಮ್ಕಿ ಹಾಕಿದ್ದಾನೆ.