Asianet Suvarna News Asianet Suvarna News

ಗಾಂಜಾ, ಲಾಂಗು ಶೋಕಿ ನಡೆಯಲ್ಲ, ವ್ಹೀಲಿಂಗ್ ಸಹಿಸಲ್ಲ: ಕಮಿಷನರ್ ಎಚ್ಚರಿಕೆ

ಸುವರ್ಣನ್ಯೂಸ್‌ ‘ಹಲೋ ಕಮಿಷನರ್’ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಬೆಂಗಳೂರು ಪೊಲಿಸ್ ಕಮಿಷನರ್ ಟಿ. ಸುನೀಲ್ ಕುಮಾರ್, ನಾಗರಿಕರ ಸಮಸ್ಯೆಗಳಿಗೆ ಕಿವಿಯಾಗಿದ್ದಾರೆ. ವ್ಹೀಲಿಂಗ್‌ನಿಂದ ಹಿಡಿದು ರೌಡಿಗಳ ಹಾವಳಿ, ಆನ್‌ಲೈನ್ ವಂಚನೆಯಿಂದ ಹಿಡಿದು ಪೊಲೀಸ್ ಸಿಬ್ಬಂದಿಗಳ ಶ್ರೇಯೋಭಿವೃದ್ಧಿ ವಿಚಾರಗಳ ಕುರಿತಂತೆ ಸುನೀಲ್ ಕುಮಾರ್ ಮನಬಿಚ್ಚಿ ಮಾತನಾಡಿದ್ದಾರೆ. ಉತ್ತರ ಒಂದು ಪ್ರಶ್ನೆಗಾದರೂ, ಲಕ್ಷಾಂತರ ಮಂದಿಗೆ ಸಂದೇಶ, ಎಚ್ಚರಿಕೆ ನೀಡಿದ್ದಾರೆ ಕಮಿಷನರ್. ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್..  

ಸುವರ್ಣನ್ಯೂಸ್‌ ‘ಹಲೋ ಕಮಿಷನರ್’ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಬೆಂಗಳೂರು ಪೊಲಿಸ್ ಕಮಿಷನರ್ ಟಿ. ಸುನೀಲ್ ಕುಮಾರ್, ನಾಗರಿಕರ ಸಮಸ್ಯೆಗಳಿಗೆ ಕಿವಿಯಾಗಿದ್ದಾರೆ. ವ್ಹೀಲಿಂಗ್‌ನಿಂದ ಹಿಡಿದು ರೌಡಿಗಳ ಹಾವಳಿ, ಆನ್‌ಲೈನ್ ವಂಚನೆಯಿಂದ ಹಿಡಿದು ಪೊಲೀಸ್ ಸಿಬ್ಬಂದಿಗಳ ಶ್ರೇಯೋಭಿವೃದ್ಧಿ ವಿಚಾರಗಳ ಕುರಿತಂತೆ ಸುನೀಲ್ ಕುಮಾರ್ ಮನಬಿಚ್ಚಿ ಮಾತನಾಡಿದ್ದಾರೆ. ಉತ್ತರ ಒಂದು ಪ್ರಶ್ನೆಗಾದರೂ, ಲಕ್ಷಾಂತರ ಮಂದಿಗೆ ಸಂದೇಶ, ಎಚ್ಚರಿಕೆ ನೀಡಿದ್ದಾರೆ ಕಮಿಷನರ್. ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್..