Asianet Suvarna News Asianet Suvarna News

ಚಿತ್ರದುರ್ಗ ಬಳಿ ಸಾಣೇಹಳ್ಳಿ ಶ್ರೀಗಳ ಕಾರು ಅಪಘಾತ

ಚಿತ್ರದುರ್ಗದ ಸಾಸಲು ಗ್ರಾಮದ ಬಳಿ ಸಾಣೇಹಳ್ಳಿ  ಡಾ. ಪಂಡಿತಾರಾಧ್ಯ ಶ್ರೀಗಳ ಕಾರು ಅಪಘಾತವಾಗಿದೆ. ಶ್ರೀಗಳು ಪಯಣಿಸುತ್ತಿದ್ದ ಕಾರಿಗೆ ಲಾರಿಯೊಂದು ಗುದ್ದಿದೆ. ಶ್ರೀಗಳು ಅಪಾಯದಿಂದ ಪಾರಾಗಿದ್ದು, ಕಾರು ಜಖಂಗೊಂಡಿದೆ. ಇಲ್ಲಿದೆ ಫುಲ್ ವಿವರ... 

ಚಿತ್ರದುರ್ಗದ ಸಾಸಲು ಗ್ರಾಮದ ಬಳಿ ಸಾಣೇಹಳ್ಳಿ  ಡಾ. ಪಂಡಿತಾರಾಧ್ಯ ಶ್ರೀಗಳ ಕಾರು ಅಪಘಾತವಾಗಿದೆ. ಶ್ರೀಗಳು ಪಯಣಿಸುತ್ತಿದ್ದ ಕಾರಿಗೆ ಲಾರಿಯೊಂದು ಗುದ್ದಿದೆ. ಶ್ರೀಗಳು ಅಪಾಯದಿಂದ ಪಾರಾಗಿದ್ದು, ಕಾರು ಜಖಂಗೊಂಡಿದೆ. ಇಲ್ಲಿದೆ ಫುಲ್ ವಿವರ...