Asianet Suvarna News Asianet Suvarna News

ಕೆಡಿಪಿ ಸಭೆಯಲ್ಲಿ ಲವ್ವಿ ಡವ್ವಿ, ಬಾಗಿಲು ತೆಗೆದ್ರೆ ಮನೆಗೆ ಬರ್ತಿನಿ!

ಅಲ್ಲಿ ಅಭಿವೃದ್ಧಿ ಬಗ್ಗೆ ಚರ್ಚೆ ನಡೆಯಬೇಕಿತ್ತು. ಆದರೆ ಅಧಿಕಾರಿಗಳು ಮಾಡುತ್ತಿದ್ದ ಕೆಲಸವೇ ಬೇರೆ. ಚಿತ್ರದುರ್ಗ ಜಿಲ್ಲಾ ಪಂಚಾಯ್ತಿ ಕೆಡಿಪಿ ಸಭೆಯಲ್ಲಿ ಅಕ್ಷರ ದಾಸೋಹ ಅಧಿಕಾರಿ ದ್ವಾರುಕೇಶ್ ಅವರು ಇಬ್ಬರು ಮಹಿಳೆಯರೊಂದಿಗೆ ವಾಟ್ಸ್ ಆಪ್ ನಲ್ಲಿ ಪುಲ್ ಬ್ಯೂಸಿಯಾಗಿದ್ದರು. ಐ ಲವ್ ಯು, ನಿಮ್ಮ ಮನೆಯ ಡೋರ್ ಯಾವಾಗ್ಲೂ ಕ್ಲೂಸ್ ಇರುತ್ತೆ, ಫೈನಲಿ ಕೇಳ್ತಿನಿ ಮನೆ ಹತ್ರ ಬರ್ತಿನಿ ಎಂಬ ಮೆಸೇಜ್ ಗಳು ರವಾನೆಯಾಗಿವೆ.

ಅಲ್ಲಿ ಅಭಿವೃದ್ಧಿ ಬಗ್ಗೆ ಚರ್ಚೆ ನಡೆಯಬೇಕಿತ್ತು. ಆದರೆ ಅಧಿಕಾರಿಗಳು ಮಾಡುತ್ತಿದ್ದ ಕೆಲಸವೇ ಬೇರೆ. ಚಿತ್ರದುರ್ಗ ಜಿಲ್ಲಾ ಪಂಚಾಯ್ತಿ ಕೆಡಿಪಿ ಸಭೆಯಲ್ಲಿ ಅಕ್ಷರ ದಾಸೋಹ ಅಧಿಕಾರಿ ದ್ವಾರುಕೇಶ್ ಅವರು ಇಬ್ಬರು ಮಹಿಳೆಯರೊಂದಿಗೆ ವಾಟ್ಸ್ ಆಪ್ ನಲ್ಲಿ ಪುಲ್ ಬ್ಯೂಸಿಯಾಗಿದ್ದರು. ಐ ಲವ್ ಯು, ನಿಮ್ಮ ಮನೆಯ ಡೋರ್ ಯಾವಾಗ್ಲೂ ಕ್ಲೂಸ್ ಇರುತ್ತೆ, ಫೈನಲಿ ಕೇಳ್ತಿನಿ ಮನೆ ಹತ್ರ ಬರ್ತಿನಿ ಎಂಬ ಮೆಸೇಜ್ ಗಳು ರವಾನೆಯಾಗಿವೆ.