Asianet Suvarna News Asianet Suvarna News

ಸ್ನೇಹಿತರ ದಿನದಂದೇ ಸ್ನೇಹಿತನನ್ನು ಕೊಂದ ಪಾಪಿ!

ಸ್ನೇಹಿತರ ದಿನ ಸ್ನೇಹಿತನನ್ನೇ ಕೊಂದು ಮುಕ್ಕಿದ ಪಾಪಿ! ನಗುನಗುತ್ತಾ ಹಸೆಮಣೆ ಏರಬೇಕಿದ್ದವ ಕಂಬಿ ಹಿಂದೆ! ಸುಟ್ಟ ಗಾಯ ಬಿಚ್ಚಿಟ್ಟಿತ್ತು ಕಲ್ಲಿನ ಕೋಟೆಯ ಹರಳಿನ ರಹಸ್ಯ! ಹಣ ಹಣ ಅಂತಾ ಬಾಯ್ಬಿಟ್ಟವರು ಕೊನೆಗೆ ಏನಾದರು?! ಒಬ್ಬ ಜೈಲು ಸೇರಿದ, ಇನ್ನೊಬ್ಬ ಉಸಿರೇ ಚೆಲ್ಲಿದ

ಚಿತ್ರದುರ್ಗ(ಆ.14): ಹಣ ಹಣ ಅಂತಾ ಬಾಯ್ಬಿಟ್ಟು ಕೆಟ್ಟವರ ಕಥೆಯಿದು. ಇನ್ನೇನು ಎರಡು ವಾರ ಕಳೆದರೇ ಹಸೆಮಣೆ ಏರಬೇಕಿದ್ದ ಮಧುಮಗ ಜೈಲು ಸೇರಿಕೊಂಡಿದ್ದ. ಇನ್ನೊಂದು ಕಡೆ ವಾರ ಪತ್ರಿಕೆಯೊಂದರ ಸಂಪಾದಕ ಮಣ್ಣಾಗಿದ್ದ. ಈ ಇಬ್ಬರ ಗ್ರಹಚಾರಕ್ಕೂ ಕಾರಣವಾಗಿದ್ದು ಕಲ್ಲಿನಕೋಟೆಯಲ್ಲಿ ಸಿಕ್ಕ ಅದೊಂದು ವಸ್ತು. ಚಿತ್ರದುರ್ಗದ ಆ ಇಂಟೆರೆಸ್ಟಿಂಗ್ ಕಹಾನಿ ಇಲ್ಲಿದೆ ನೋಡಿ.

ಅದೇನದು ವಜ್ರದ ಕಥೆ. ಅದಕ್ಕೂ ಈ ಕೊಲೆಗೆ ಏನು ಸಂಬಂಧ?. ನಿಜವಾಗಿಯೂ ವಜ್ರಕ್ಕಾಗಿಯೇ ಕೊಲೆ ನಡೆದಿತ್ತಾ?. ಸ್ನೇಹಿತರ ನಡುವೆ  ಜಗಳ ತಂದಿಟ್ಟ ಆ ಹರಳಿನ ರೋಚಕ ಕಥೆ ಏನು ಗೊತ್ತಾ?. 

ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋ ನೋಡಿ....  

Video Top Stories