Asianet Suvarna News Asianet Suvarna News

ಶರವಣರ ಪ್ರತಿಭಟನೆ ಸ್ಟೈಲೇ ಬೇರೆ : ಕುದುರೆ ಮೇಲೆ ಬಂದ್ರು, ಆಮೇಲೇನಾಯ್ತು ?

ಭಾರತ್ ಬಂದ್ ಅಂಗವಾಗಿ ಟೌನ್ ಹಾಲ್ ಎದುರು ಜೆಡಿಎಸ್ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ವಿದಾನ ಪರಿಷತ್ ಸದಸ್ಯ ಟಿ.ಎ.ಶರವಣ ಕುದುರೆ ಏರಿ ಆಗಮಿಸಿದರು. ಜೆಡಿಎಸ್ ಕಾರ್ಯಕರ್ತರಿಗೆ ಶರವಣರ ಪ್ರತಿಭಟನೆಯ ರೀತಿ ಇಷ್ಟವಾಗದ ಕಾರಣ ಕುದುರೆಯಿಂದ ಇಳಿಯುವಂತೆ ಮೈಕಿನಲ್ಲೇ ಮನವಿ ಮಾಡಿಕೊಂಡರು. ನಂತರ ಕುದುರೆಯಿಂದ ಇಳಿದು ಪ್ರತಿಭಟನೆಯಲ್ಲಿ ಭಾಗಿಯಾದರು.

  • ಪ್ರತಿಭಟನೆಗೆ ಕುದುರೆ ಏರಿ ಬಂದ ಜೆಡಿಎಸ್ ವಿಧಾನ ಪರಿಷತ್ ಸದಸ್ಯ ಟಿ.ಎ. ಶರವಣ
  • ಜೆಡಿಎಸ್ ಕಾರ್ಯಕರ್ತರು ಕುದುರೆಯಿಂದ ಇಳಿಯುವಂತೆ ಮನವಿ ಮಾಡಿದ ನಂತರ ಇತರರೊಂದಿಗೆ ಭಾಗಿಯಾದರು