ಮುಂದಿನ ಬಾರಿ ಯೋಗಿ ಪ್ರಧಾನಿ ಆಗಬೇಕಾದರೆ ಈಗ ನರೇಂದ್ರ ಮೋದಿ ಮತ್ತೆ ಪ್ರಧಾನಿಯಾಗಿ ಮುಂದುವರಿಯುವುದು ಅಷ್ಟೇ ಅವಶ್ಯಕ ಎಂದ ಚಿಂತಕ ಚಕ್ರವರ್ತಿ ಸೂಲಿಬೆಲೆ
ಯಾದಗಿರಿ(ಅ.10): ಈ ಲೋಕಸಭೆ ಚುನಾವಣೆಯಲ್ಲಿ ಪ್ರಧಾನಿ ಮೋದಿ ಬೆಂಬಲಿಸುವ ಮೂಲಕ ಇನ್ನೈದು ವರ್ಷಗಳ ಕಾಲ ಅವರ ಕೈಲಿದ್ದು, ಮುಂದಿನ ಬಾರಿ ಯೋಗಿ ಪ್ರಧಾನಿ ಆಗುವ ಸಂದರ್ಭ ಒದಗುವುದರಿಂದ ಅವರನ್ನು ಬೆಂಬಲಿಸೋಣ ಎಂದು ವಾಗ್ಮಿ, ಚಿಂತಕ ಚಕ್ರವರ್ತಿ ಸೂಲಿಬೆಲೆ ಹೇಳಿದರು.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ನಮೋ ಬ್ರಿಗೇಡ್ 2.0, ಜನ ಗಣ ಮನ ಬೆಸೆಯೋಣ ಅಂಗವಾಗಿ ಭಾನುವಾರ ಯಾದಗಿರಿಯ ಎಸ್ಎಲ್ಟಿ ಹೋಟೆಲ್ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಅವರು ಪಾಲ್ಗೊಂಡು ಮಾತನಾಡಿದರು.
ಸಿದ್ದು ಸರ್ಕಾರದಲ್ಲಿ ಮುಸ್ಲಿಮರು ಚಿಗುರ್ತಿದ್ದಾರೆ: ಚಕ್ರವರ್ತಿ ಸೂಲಿಬೆಲೆ
ಮುಂದಿನ ಬಾರಿ ಯೋಗಿ ಪ್ರಧಾನಿ ಆಗಬೇಕಾದರೆ ಈಗ ನರೇಂದ್ರ ಮೋದಿ ಮತ್ತೆ ಪ್ರಧಾನಿಯಾಗಿ ಮುಂದುವರಿಯುವುದು ಅಷ್ಟೇ ಅವಶ್ಯಕ ಎಂದರು.
