Asianet Suvarna News Asianet Suvarna News

ಸರ್ಕಾರಿ ಶಾಲೆಗಳ ಸಮಸ್ಯೆಗಳಿಗೆ ಅನಂತನಾಗ್ ಪರಿಹಾರ!

ಕನ್ನಡ ಶಾಲೆ ಮಲೆಯಾಳಿ ಅಧ್ಯಾಪಕ ವಿರುದ್ಧ ಹೋರಾಟ! ಮಂಗಲಪಾಂಡಿ ಯಲ್ಲಿ ಕನ್ನಡಿಗರ ಹೋರಾಟ ಮತ್ತೆ ಆರಂಭ! ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ನಟ ಅನಂತ್ ರಿಯಾಕ್ಷನ್! ರಿಷಬ್ ಶೆಟ್ಟಿ ನಿರ್ದೇಶನದ ಈ ಚಿತ್ರ ಸರ್ಕಾರಿ ಶಾಲೆ ಸಮಸ್ಯೆ ಹೇಳ್ತಿದೆ! ಸರ್ಕಾರವೇ ಇಂತಹ ಶಾಲೆಗಳ ಮೇಲೆ ನಿಗಾ ಇಡಬೇಕು
 

ಬೆಂಗಳೂರು(ಆ.29): ಕನ್ನಡದ ಸಹಜ ನಟ, ಅನಂತ್ ನಾಗ್ ಮೊಟ್ಟ ಮೊದಲ ಭಾರಿಗೆ ಇವರ ಸಿನಿಮಾ ಅರಿವು ಕ್ರಿಯೇಟ್ ಮಾಡ್ತಿದೆ.ಕಾಸರಗೋಡು ನಲ್ಲಿರೋ ಕನ್ನಡ ಶಾಲೆಯ ಸಮಸ್ಯೆಯನ್ನ ಹೇಳೋ ಈ ಸಿನಿಮಾ, ಅಲ್ಲಿಯ ಸಮಸ್ಯೆಗಳನ್ನ ಪ್ರಸ್ತುತ ಪಡಿಸುತ್ತದೆ. 

ಜನ ಕೂಡ ಈ ಸಿನಿಮಾವನ್ನ ತುಂಬಾ ಚೆನ್ನಾಗಿಯೇ ರಿಸೀವ್ ಮಾಡಿದ್ದಾರೆ. ಆದರೆ, ಈ ಸಿನಿಮಾದಲ್ಲಿ ತೋರುವ ಸಮಸ್ಯೆ ನಿಜಕ್ಕೂ ಈಗ ಆಗುತ್ತಿದೆ. ಮಂಗಲಪಾಂಡಿಯಲ್ಲಿ ಕನ್ನಡ ಶಾಲೆಗೆ ಮಲೆಯಾಳಿ ಅಧ್ಯಾಪಕರನ್ನ ನೇಮಕ ಮಾಡಿದ್ದಾರೆ. 

ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಚಿತ್ರದಲ್ಲಿ ಇಂತದ್ದೇ ಹಲವು ಸಮಸ್ಯೆಗಳನ್ನ ಹೇಳಿದ್ದ ಅನಂತ್ ನಾಗ್, ಈ ಸಮಸ್ಯೆಗೂ ಒಂದ್ ಪರಿಹಾರ ಹೇಳ್ತಾರೆ. 

ಈ ಕುರಿತು ಹೆಚ್ಚಿನ ಮಹಿತಿಗಾಗಿ ಈ ವಿಡಿಯೋ ನೋಡಿ..