Asianet Suvarna News Asianet Suvarna News

ಹಲ್ಲೆ ನಡೆಸಿದ ‘ಕೈ’ ಕಾರ್ಪೊರೇಟರ್‌’ಗೆ ಪೊಲೀಸರಿಂದ ಬೀದಿ ಮೆರವಣಿಗೆ

ಶನಿವಾರ ನಡೆದ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಬಿಜೆಪಿ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಿದ್ದಾರೆಂಬ ಆರೋಪದ ಮೇಲೆ ದಾವಣಗೆರೆ ಪೊಲೀಸರು ಕಾಂಗ್ರೆಸ್ ಕಾರ್ಪೊರೇಟರನ್ನು ಬಂಧಿಸಿದ್ದಾರೆ. 

ಶನಿವಾರ ನಡೆದ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಬಿಜೆಪಿ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಿದ್ದಾರೆಂಬ ಆರೋಪದ ಮೇಲೆ ದಾವಣಗೆರೆ ಪೊಲೀಸರು ಕಾಂಗ್ರೆಸ್ ಕಾರ್ಪೊರೇಟರನ್ನು ಬಂಧಿಸಿದ್ದಾರೆ.