ತಮಿಳುನಾಡಿನಲ್ಲಿ ವರ್ಷದ 365 ದಿನವೂ ಹರಿಯುವ ಏಕೈಕ ಜೀವ ನದಿ. ಪಶ್ಚಿಮ ಘಟ್ಟಗಳಲ್ಲಿ ಹುಟ್ಟುವ ಈ ನದಿಯು, ತನ್ನ ನೀರಿನಲ್ಲಿನ ತಾಮ್ರದ ಅಂಶದಿಂದ ಹೆಸರುವಾಸಿಯಾಗಿದ್ದು, ಹಲವು ಜಿಲ್ಲೆಗಳ ಕೃಷಿ ಮತ್ತು ಕುಡಿಯುವ ನೀರಿನ ಪ್ರಮುಖ ಆಧಾರವಾಗಿದೆ.
- Home
- News
- India News
- India Latest News Live: ಕಾವೇರಿ ನೀರು ಬರದಿದ್ರೂ ತಮಿಳುನಾಡಿನ ಈ ನದಿ ಬತ್ತಲ್ಲ! 365 ದಿನ ಹರಿಯೋ ರಹಸ್ಯವೇನು?
LIVE NOW
India Latest News Live: ಕಾವೇರಿ ನೀರು ಬರದಿದ್ರೂ ತಮಿಳುನಾಡಿನ ಈ ನದಿ ಬತ್ತಲ್ಲ! 365 ದಿನ ಹರಿಯೋ ರಹಸ್ಯವೇನು?

ಸಾರಾಂಶ
ನವದೆಹಲಿ: ಕೇಂದ್ರ ಸರ್ಕಾರವು ಯುವಕರನ್ನು ತಲುಪುವ ಉದ್ದೇಶದಿಂದ ಜೆನ್ ಝೀಗಳು ಹೆಚ್ಚಾಗಿ ಬಳಸುವ ಆ್ಯಪ್ಗಳಲ್ಲಿ ಸಕ್ರಿಯವಾಗುತ್ತಿರುವ ನಡುವೆ, ವಿದೇಶಾಂಗ ಇಲಾಖೆಯು ಸ್ನ್ಯಾಪ್ಚಾಟ್ನಲ್ಲಿ ಚಾನಲ್ ಆರಂಭಿಸಿದೆ. ಈ ಮೂಲಕ ಸ್ನ್ಯಾಪ್ ಬಳಸುತ್ತಿರುವ ಮೊದಲ ಇಲಾಖೆ ಎನಿಸಿಕೊಂಡಿದೆ. ಈ ಬಗ್ಗೆ ಇಲಾಖೆಯ ವಕ್ತಾರ ರಣಧೀರ್ ಜೈಸ್ವಾಲ್ ಎಕ್ಸ್ನಲ್ಲಿ ಮಾಹಿತಿ ನೀಡಿದ್ದಾರೆ ಹಾಗೂ ಖಾತೆಯನ್ನು ಹಿಂಬಾಲಿಸುವಂತೆ ಮನವಿ ಮಾಡಿದ್ದಾರೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಸ್ನ್ಯಾಪ್ಚ್ಯಾಟ್ನಲ್ಲಿ ಫೋಟೋ, ವೀಡಿಯೊ, ಟೆಕ್ಸ್ಟ್ಗಳನ್ನು ಹಂಚಿಕೊಳ್ಳಬಹುದು. ಬಳಕೆದಾರರು ಅವುಗಳನ್ನು ನೋಡುತ್ತಿದ್ದಂತೆ ಆ ಪೋಸ್ಟ್ಗಳು ಡಿಲೀಟ್ ಆಗಿಬಿಡುತ್ತವೆ. ಅಂದರೆ ಒಮ್ಮೆ ಮಾತ್ರ ಪೋಸ್ಟ್ ವೀಕ್ಷಣೆ ಮಾಡಬಹುದು. ಒಂದು ಕಡೆ ಪ್ರಧಾನಿ ನರೇಂದ್ರ ಮೋದಿ ಅವರು ಇನ್ಸ್ಟಾಗ್ರಾಂನಲ್ಲಿ ಆಗಾಗ ಸೆಲ್ಫಿ ವಿಡಿಯೋಗಳನ್ನು ಅಪ್ಲೋಡ್ ಮಾಡುತ್ತಿದ್ದರೆ, ಸಚಿವರು ಕೂಡ ಒಬ್ಬೊಬ್ಬರಾಗಿ ಈ ಕೆಲಸಕ್ಕಿಳಿಯುತ್ತಿದ್ದಾರೆ. ಹೀಗಿರುವಾಗಲೇ ಈ ಬೆಳವಣಿಗೆಯಾಗಿದೆ.
07:53 AM (IST) Aug 09
India Latest News Live 9 August 2026ಕಾವೇರಿ ನೀರು ಬರದಿದ್ರೂ ತಮಿಳುನಾಡಿನ ಈ ನದಿ ಬತ್ತಲ್ಲ! 365 ದಿನ ಹರಿಯೋ ರಹಸ್ಯವೇನು?
Read Full Story
07:18 AM (IST) Aug 09
India Latest News Live 9 August 2026ರಷ್ಯಾದಿಂದ ತೈಲ ಖರೀದಿಸುವ ಭಾರತಕ್ಕೆ 100% ತೆರಿಗೆ? ಅಮೆರಿಕ ಸೆನೆಟ್ನಲ್ಲಿ ಬಿಲ್ ಪಾಸ್!
ರಷ್ಯಾದಿಂದ ಹೆಚ್ಚಿನ ಪ್ರಮಾಣದಲ್ಲಿ ತೈಲ ಖರೀದಿಸುವ ಭಾರತ ಮತ್ತು ಚೀನಾದಂತಹ ದೇಶಗಳ ಮೇಲೆ ಶೇ.100ರಷ್ಟು ತೆರಿಗೆ ವಿಧಿಸಲು ಅಮೆರಿಕದ ಸೆನೆಟ್ನಲ್ಲಿ ವಿಧೇಯಕ ಅಂಗೀಕಾರವಾಗಿದೆ. ಈ ಕಾಯ್ದೆಯು ಜಾರಿಯಾದರೆ, ಜಾಗತಿಕ ತೈಲ ದರ ಏರಿಕೆ ಮತ್ತು ಭಾರತದ ಆರ್ಥಿಕತೆಯ ಮೇಲೆ ಗಂಭೀರ ಪರಿಣಾಮ ಬೀರುವ ಆತಂಕವಿದೆ.
Read Full Story 07:09 AM (IST) Aug 09
India Latest News Live 9 August 2026ಕೃತಕ ಬುದ್ಧಿಮತ್ತೆ (AI) ಬಳಸಿ ವೈರಸ್ಗಳನ್ನು ಸೃಷ್ಟಿಸುವಲ್ಲಿ ವಿಜ್ಞಾನಿಗಳು ಯಶಸ್ವಿ
ಕೃತಕ ಬುದ್ಧಿಮತ್ತೆ (ಎಐ) ಬಳಸಿ ವಿಜ್ಞಾನಿಗಳು ವೈರಸ್ಗಳನ್ನು ಸೃಷ್ಟಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸದ್ಯ ಈ ವೈರಸ್ಗಳು ಬ್ಯಾಕ್ಟೀರಿಯಾಗಳನ್ನು ಮಾತ್ರ ನಾಶಪಡಿಸುತ್ತವೆಯಾದರೂ, ಭವಿಷ್ಯದಲ್ಲಿ ಇದು ಮಾನವರಿಗೆ ಮಾರಕವಾಗಬಲ್ಲ ವೈರಸ್ಗಳ ಸೃಷ್ಟಿಗೆ ಕಾರಣವಾಗಬಹುದು ಎಂಬ ಆತಂಕವನ್ನು ಹುಟ್ಟುಹಾಕಿದೆ.
Read Full Story