ಡಾ: ಶಿವಕುಮಾರಸ್ವಾಮಿಗಳ ‘ಚಿತ್ರ ಸಂಗಮ’ ಪುಸ್ತಕ ಬಿಡುಗಡೆ
ಚಿತ್ರ ಕಲಾವಿದ ಎಂ.ಎಸ್. ಶಶಿಧರ್ ಅವರು ಚಿತ್ರಿಸಿರುವ ಸಿದ್ದಗಂಗಾ ಕ್ಷೇತ್ರದ ಡಾ: ಶಿವಕುಮಾರಸ್ವಾಮಿಗಳ ಜೀವನದ ವರ್ಣಚಿತ್ರಕಲಾಕೃತಿಗಳ 210 ಪುಟಗಳ ಚಿತ್ರಸಂಗಮ ಪುಸ್ತಕವನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಇಂದು (ಸೋಮವಾರ) ಬಿಡುಗಡೆ ಮಾಡಿದರು.
ಸಿದ್ದಗಂಗಾ ಕ್ಷೇತ್ರದ ಡಾ: ಶಿವಕುಮಾರಸ್ವಾಮಿಗಳ ಜೀವನದ ವರ್ಣಚಿತ್ರಕಲಾಕೃತಿಗಳ 210 ಪುಟಗಳ ಚಿತ್ರಸಂಗಮ ಪುಸ್ತಕ ಬಿಡುಗಡೆ
ಡಾ: ಶಿವಕುಮಾರಸ್ವಾಮಿಗಳ ಜೀವನದ ವರ್ಣಚಿತ್ರಕಲಾಕೃತಿಗಳ 210 ಪುಟಗಳ ಚಿತ್ರಸಂಗಮ ಪುಸ್ತಕವನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಇಂದು (ಸೋಮವಾರ) ಬಿಡುಗಡೆ ಮಾಡಿದರು.
ಚಿತ್ರ ಕಲಾವಿದ ಎಂ.ಎಸ್. ಶಶಿಧರ್ ಅವರು ಚಿತ್ರಿಸಿರುವ ‘ಚಿತ್ರ ಸಂಗಮ’ ಪುಸ್ತಕ
ಡಾ: ಶಿವಕುಮಾರಸ್ವಾಮಿಯವರ ಜೀವನ ಚರಿತ್ರೆಯನ್ನು ಜಲವರ್ಣ, ತೈಲವರ್ಣ ಹಾಗೂ ರೇಖಾಚಿತ್ರಗಳ ಮೂಲಕ ಅತ್ಯುತ್ತಮವಾಗಿ ಬಿಂಬಿಸಿದ್ದು, ಶಾಲಾ ಕಾಲೇಜುಗಳಲ್ಲಿ ಈ ಪುಸ್ತಕವನ್ನು ಲಭ್ಯವಾಗಿಸಿ ವಿದ್ಯಾರ್ಥಿಗಳಿಗೆ ಪೂರಕ ಪಠ್ಯವಾಗಿ ಬಳಸಿಕೊಳ್ಳಬಹುದಾಗಿದೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು.
210 ಪುಟಗಳ ಚಿತ್ರಸಂಗಮ ಪುಸ್ತಕ ಡಾ. ಶಿವಕುಮಾರ್ ಸ್ವಾಮೀಜಿ ಜೀವನವನ್ನೇ ಹೇಳುತ್ತದೆ,