ಡಾ: ಶಿವಕುಮಾರಸ್ವಾಮಿಗಳ ‘ಚಿತ್ರ ಸಂಗಮ’ ಪುಸ್ತಕ ಬಿಡುಗಡೆ
ಚಿತ್ರ ಕಲಾವಿದ ಎಂ.ಎಸ್. ಶಶಿಧರ್ ಅವರು ಚಿತ್ರಿಸಿರುವ ಸಿದ್ದಗಂಗಾ ಕ್ಷೇತ್ರದ ಡಾ: ಶಿವಕುಮಾರಸ್ವಾಮಿಗಳ ಜೀವನದ ವರ್ಣಚಿತ್ರಕಲಾಕೃತಿಗಳ 210 ಪುಟಗಳ ಚಿತ್ರಸಂಗಮ ಪುಸ್ತಕವನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಇಂದು (ಸೋಮವಾರ) ಬಿಡುಗಡೆ ಮಾಡಿದರು.

<p>ಸಿದ್ದಗಂಗಾ ಕ್ಷೇತ್ರದ ಡಾ: ಶಿವಕುಮಾರಸ್ವಾಮಿಗಳ ಜೀವನದ ವರ್ಣಚಿತ್ರಕಲಾಕೃತಿಗಳ 210 ಪುಟಗಳ ಚಿತ್ರಸಂಗಮ ಪುಸ್ತಕ ಬಿಡುಗಡೆ </p>
ಸಿದ್ದಗಂಗಾ ಕ್ಷೇತ್ರದ ಡಾ: ಶಿವಕುಮಾರಸ್ವಾಮಿಗಳ ಜೀವನದ ವರ್ಣಚಿತ್ರಕಲಾಕೃತಿಗಳ 210 ಪುಟಗಳ ಚಿತ್ರಸಂಗಮ ಪುಸ್ತಕ ಬಿಡುಗಡೆ
<p>ಡಾ: ಶಿವಕುಮಾರಸ್ವಾಮಿಗಳ ಜೀವನದ ವರ್ಣಚಿತ್ರಕಲಾಕೃತಿಗಳ 210 ಪುಟಗಳ ಚಿತ್ರಸಂಗಮ ಪುಸ್ತಕವನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಇಂದು (ಸೋಮವಾರ) ಬಿಡುಗಡೆ ಮಾಡಿದರು. </p>
ಡಾ: ಶಿವಕುಮಾರಸ್ವಾಮಿಗಳ ಜೀವನದ ವರ್ಣಚಿತ್ರಕಲಾಕೃತಿಗಳ 210 ಪುಟಗಳ ಚಿತ್ರಸಂಗಮ ಪುಸ್ತಕವನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಇಂದು (ಸೋಮವಾರ) ಬಿಡುಗಡೆ ಮಾಡಿದರು.
<p>ಚಿತ್ರ ಕಲಾವಿದ ಎಂ.ಎಸ್. ಶಶಿಧರ್ ಅವರು ಚಿತ್ರಿಸಿರುವ ‘ಚಿತ್ರ ಸಂಗಮ’ ಪುಸ್ತಕ </p>
ಚಿತ್ರ ಕಲಾವಿದ ಎಂ.ಎಸ್. ಶಶಿಧರ್ ಅವರು ಚಿತ್ರಿಸಿರುವ ‘ಚಿತ್ರ ಸಂಗಮ’ ಪುಸ್ತಕ
<p>ಡಾ: ಶಿವಕುಮಾರಸ್ವಾಮಿಯವರ ಜೀವನ ಚರಿತ್ರೆಯನ್ನು ಜಲವರ್ಣ, ತೈಲವರ್ಣ ಹಾಗೂ ರೇಖಾಚಿತ್ರಗಳ ಮೂಲಕ ಅತ್ಯುತ್ತಮವಾಗಿ ಬಿಂಬಿಸಿದ್ದು, ಶಾಲಾ ಕಾಲೇಜುಗಳಲ್ಲಿ ಈ ಪುಸ್ತಕವನ್ನು ಲಭ್ಯವಾಗಿಸಿ ವಿದ್ಯಾರ್ಥಿಗಳಿಗೆ ಪೂರಕ ಪಠ್ಯವಾಗಿ ಬಳಸಿಕೊಳ್ಳಬಹುದಾಗಿದೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು. </p>
ಡಾ: ಶಿವಕುಮಾರಸ್ವಾಮಿಯವರ ಜೀವನ ಚರಿತ್ರೆಯನ್ನು ಜಲವರ್ಣ, ತೈಲವರ್ಣ ಹಾಗೂ ರೇಖಾಚಿತ್ರಗಳ ಮೂಲಕ ಅತ್ಯುತ್ತಮವಾಗಿ ಬಿಂಬಿಸಿದ್ದು, ಶಾಲಾ ಕಾಲೇಜುಗಳಲ್ಲಿ ಈ ಪುಸ್ತಕವನ್ನು ಲಭ್ಯವಾಗಿಸಿ ವಿದ್ಯಾರ್ಥಿಗಳಿಗೆ ಪೂರಕ ಪಠ್ಯವಾಗಿ ಬಳಸಿಕೊಳ್ಳಬಹುದಾಗಿದೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು.
<p>210 ಪುಟಗಳ ಚಿತ್ರಸಂಗಮ ಪುಸ್ತಕ ಡಾ. ಶಿವಕುಮಾರ್ ಸ್ವಾಮೀಜಿ ಜೀವನವನ್ನೇ ಹೇಳುತ್ತದೆ,</p>
210 ಪುಟಗಳ ಚಿತ್ರಸಂಗಮ ಪುಸ್ತಕ ಡಾ. ಶಿವಕುಮಾರ್ ಸ್ವಾಮೀಜಿ ಜೀವನವನ್ನೇ ಹೇಳುತ್ತದೆ,
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ