MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • News
  • State
  • ಸಿಎಂ ಬಿಎಸ್‌ವೈ ನೇತೃತ್ವದ ಮೀಟಿಂಗ್ ಅಂತ್ಯ: ಸಭೆಯಲ್ಲಾದ ಚರ್ಚೆಗಗಳು ಇಂತಿವೆ....!

ಸಿಎಂ ಬಿಎಸ್‌ವೈ ನೇತೃತ್ವದ ಮೀಟಿಂಗ್ ಅಂತ್ಯ: ಸಭೆಯಲ್ಲಾದ ಚರ್ಚೆಗಗಳು ಇಂತಿವೆ....!

ಇಂದು (ಸೋಮವಾರ) ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ನೇತೃತ್ವದಲ್ಲಿ ನಡೆದ ಬೆಂಗಳೂರಿನ ಎಂಟು ವಲಯಗಳ ಉಸ್ತುವಾರಿಗಳ ಸಭೆ ಅಂತ್ಯವಾಗಿದೆ. ಹಾಗಾದ್ರೆ ಸಭೆಯಲ್ಲಿ ಏನೆಲ್ಲಾ ಚರ್ಚೆಗಳು ನಡೆದವು ಎನ್ನುವ ಹೈಲೇಟ್ಸ್ ಇಲ್ಲಿದೆ ನೋಡಿ.

1 Min read
Suvarna News
Published : Jul 20 2020, 08:28 PM IST| Updated : Jul 20 2020, 08:36 PM IST
Share this Photo Gallery
  • FB
  • TW
  • Linkdin
  • Whatsapp
16
<p>ಸಿಎಂ ಬಿಎಸ್ ಯಡಿಯೂರಪ್ಪ ನೇತೃತ್ವದಲ್ಲಿ ನಡೆದ ಸಭೆ ಮುಕ್ತಾಯವಾಗಿದ್ದು, ಈ ಸಭೆಯಲ್ಲಿ ನಡೆದ&nbsp;ಮಾತುಕತೆಗಳ ಬಗ್ಗೆ ಸುಧಾಕರ್ ಅವರು ಮಾಹಿತಿ ಕೊಟ್ಟಿದ್ದು,&nbsp; ಅವು ಈ ಮುಂದಿನಂತಿವೆ ನೋಡಿ.</p>

<p>ಸಿಎಂ ಬಿಎಸ್ ಯಡಿಯೂರಪ್ಪ ನೇತೃತ್ವದಲ್ಲಿ ನಡೆದ ಸಭೆ ಮುಕ್ತಾಯವಾಗಿದ್ದು, ಈ ಸಭೆಯಲ್ಲಿ ನಡೆದ&nbsp;ಮಾತುಕತೆಗಳ ಬಗ್ಗೆ ಸುಧಾಕರ್ ಅವರು ಮಾಹಿತಿ ಕೊಟ್ಟಿದ್ದು,&nbsp; ಅವು ಈ ಮುಂದಿನಂತಿವೆ ನೋಡಿ.</p>

ಸಿಎಂ ಬಿಎಸ್ ಯಡಿಯೂರಪ್ಪ ನೇತೃತ್ವದಲ್ಲಿ ನಡೆದ ಸಭೆ ಮುಕ್ತಾಯವಾಗಿದ್ದು, ಈ ಸಭೆಯಲ್ಲಿ ನಡೆದ ಮಾತುಕತೆಗಳ ಬಗ್ಗೆ ಸುಧಾಕರ್ ಅವರು ಮಾಹಿತಿ ಕೊಟ್ಟಿದ್ದು,  ಅವು ಈ ಮುಂದಿನಂತಿವೆ ನೋಡಿ.

26
<p>&nbsp;ಲಾಕ್ ಡೌನ್ ವಿಸ್ತರಣೆ ಇಲ್ಲ. ಈ ಮೂಲಕ ಜುಲೈ 22ರಿಂದ ಬೆಂಗಳೂರು ಮಹಾನಗರ ಈ ಮೊದಲಿನಂತೆ ಇರಲಿದೆ.&nbsp;</p>

<p>&nbsp;ಲಾಕ್ ಡೌನ್ ವಿಸ್ತರಣೆ ಇಲ್ಲ. ಈ ಮೂಲಕ ಜುಲೈ 22ರಿಂದ ಬೆಂಗಳೂರು ಮಹಾನಗರ ಈ ಮೊದಲಿನಂತೆ ಇರಲಿದೆ.&nbsp;</p>

 ಲಾಕ್ ಡೌನ್ ವಿಸ್ತರಣೆ ಇಲ್ಲ. ಈ ಮೂಲಕ ಜುಲೈ 22ರಿಂದ ಬೆಂಗಳೂರು ಮಹಾನಗರ ಈ ಮೊದಲಿನಂತೆ ಇರಲಿದೆ. 

36
<p>ಬೂತ್‌ವಾರು ರಚನೆ ಮಾಡಲಾಗಿದ್ದ&nbsp;ಕಾರ್ಯಪಡೆಯ ಎಷ್ಟು ಸಫಲವಾಯ್ತು? ಎಷ್ಟು ಕಾರ್ಯಪ್ರವೃತರಾಗಿದ್ದಾರೆ ಎನ್ನುವ ಬಗ್ಗೆ ಚರ್ಚೆ ಆಯ್ತು</p>

<p>ಬೂತ್‌ವಾರು ರಚನೆ ಮಾಡಲಾಗಿದ್ದ&nbsp;ಕಾರ್ಯಪಡೆಯ ಎಷ್ಟು ಸಫಲವಾಯ್ತು? ಎಷ್ಟು ಕಾರ್ಯಪ್ರವೃತರಾಗಿದ್ದಾರೆ ಎನ್ನುವ ಬಗ್ಗೆ ಚರ್ಚೆ ಆಯ್ತು</p>

ಬೂತ್‌ವಾರು ರಚನೆ ಮಾಡಲಾಗಿದ್ದ ಕಾರ್ಯಪಡೆಯ ಎಷ್ಟು ಸಫಲವಾಯ್ತು? ಎಷ್ಟು ಕಾರ್ಯಪ್ರವೃತರಾಗಿದ್ದಾರೆ ಎನ್ನುವ ಬಗ್ಗೆ ಚರ್ಚೆ ಆಯ್ತು

46
<p>ಬೆಂಗಳೂರಿನಲ್ಲಿ ಬೂತ್ ಮಟ್ಟದಲ್ಲಿ ಕೊರೋನಾ ನಿಯಂತ್ರಣಕ್ಕೆ ಮಾಡಿರುವ ಸರ್ವೆ ಕಾರ್ಯ ಎಷ್ಟು ಆಗಿದೆ ಎನ್ನುವ ಬಗ್ಗೆ ಚರ್ಚೆ</p>

<p>ಬೆಂಗಳೂರಿನಲ್ಲಿ ಬೂತ್ ಮಟ್ಟದಲ್ಲಿ ಕೊರೋನಾ ನಿಯಂತ್ರಣಕ್ಕೆ ಮಾಡಿರುವ ಸರ್ವೆ ಕಾರ್ಯ ಎಷ್ಟು ಆಗಿದೆ ಎನ್ನುವ ಬಗ್ಗೆ ಚರ್ಚೆ</p>

ಬೆಂಗಳೂರಿನಲ್ಲಿ ಬೂತ್ ಮಟ್ಟದಲ್ಲಿ ಕೊರೋನಾ ನಿಯಂತ್ರಣಕ್ಕೆ ಮಾಡಿರುವ ಸರ್ವೆ ಕಾರ್ಯ ಎಷ್ಟು ಆಗಿದೆ ಎನ್ನುವ ಬಗ್ಗೆ ಚರ್ಚೆ

56
<p>ಎಂಟು ವಲಯಗಳಿಂದಲೂ ಸಿಎಂ ಮಾಹಿತಿ ಪಡೆದುಕೊಂಡಿದ್ದು, ಸಂಡೇ ಲಾಕ್‌ಡೌನ್ ಬಗ್ಗೆ ಮಂಗಳವಾರ ನಿರ್ಧರಿಸಲಾಗುತ್ತದೆ</p>

<p>ಎಂಟು ವಲಯಗಳಿಂದಲೂ ಸಿಎಂ ಮಾಹಿತಿ ಪಡೆದುಕೊಂಡಿದ್ದು, ಸಂಡೇ ಲಾಕ್‌ಡೌನ್ ಬಗ್ಗೆ ಮಂಗಳವಾರ ನಿರ್ಧರಿಸಲಾಗುತ್ತದೆ</p>

ಎಂಟು ವಲಯಗಳಿಂದಲೂ ಸಿಎಂ ಮಾಹಿತಿ ಪಡೆದುಕೊಂಡಿದ್ದು, ಸಂಡೇ ಲಾಕ್‌ಡೌನ್ ಬಗ್ಗೆ ಮಂಗಳವಾರ ನಿರ್ಧರಿಸಲಾಗುತ್ತದೆ

66
<p>ಸಂಡೇ ಲಾಕ್ ಡೌನ್ ಮತ್ತು ನೈಟ್ ಕರ್ಪ್ಯೂ ಬಗ್ಗೆ ನಾಳೆ ರಾಜ್ಯ ಸರ್ಕಾರದಿಂದ &nbsp;ಮಾರ್ಗಸೂಚಿ ಬಿಡುಗಡೆಯಾಗಲಿದೆ</p>

<p>ಸಂಡೇ ಲಾಕ್ ಡೌನ್ ಮತ್ತು ನೈಟ್ ಕರ್ಪ್ಯೂ ಬಗ್ಗೆ ನಾಳೆ ರಾಜ್ಯ ಸರ್ಕಾರದಿಂದ &nbsp;ಮಾರ್ಗಸೂಚಿ ಬಿಡುಗಡೆಯಾಗಲಿದೆ</p>

ಸಂಡೇ ಲಾಕ್ ಡೌನ್ ಮತ್ತು ನೈಟ್ ಕರ್ಪ್ಯೂ ಬಗ್ಗೆ ನಾಳೆ ರಾಜ್ಯ ಸರ್ಕಾರದಿಂದ  ಮಾರ್ಗಸೂಚಿ ಬಿಡುಗಡೆಯಾಗಲಿದೆ

About the Author

SN
Suvarna News
Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved