ಬೆಂಗಳೂರಿಗೆ ಬಂತು ಕೊರೋನಾ ತಡೆಗೆ ರಾಮಬಾಣ, ಪರಿಶೀಲಿಸಿದ ಆರೋಗ್ಯ ಸಚಿವ
First Published Jan 12, 2021, 5:24 PM IST
ದೇಶಕ್ಕೆ ಇಂದು (ಜನವರಿ 13) ಮಹತ್ವದ ದಿನ. ಯಾಕಂದ್ರೆ ಮಹಾಮಾರಿ ಕೊರೋನಾವನ್ನು ಸಂಹಾರ ಮಾಡುವ ಲಸಿಕೆ ರಾಜ್ಯಗಳಿಗೆ ಸರಬರಾಜು ಆಗಿದೆ. ಅದರಂತೆ ಕರ್ನಾಟಕಕ್ಕೂ ಬಂದು ತಲುಪಿದ್ದು, ಇದನ್ನು ಖುದ್ದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಪರಿಶೀಲನೆ ಮಾಡಿದರು.
Today's Poll
ಎಷ್ಟು ಜನರೊಂದಿಗೆ ಆನ್ಲೈನ್ ಗೇಮ್ ಆಡಲು ಇಚ್ಛಿಸುತ್ತೀರಿ?