MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • News
  • State
  • ಸಿಎಸ್ ವಿಜಯಭಾಸ್ಕರ್‌ ಹುಟ್ಟುಹಬ್ಬ, ನಿವೃತ್ತಿ: ಸನ್ಮಾನಿಸಿದ ಸಿಎಂ ಬಿಎಸ್‌ವೈ

ಸಿಎಸ್ ವಿಜಯಭಾಸ್ಕರ್‌ ಹುಟ್ಟುಹಬ್ಬ, ನಿವೃತ್ತಿ: ಸನ್ಮಾನಿಸಿದ ಸಿಎಂ ಬಿಎಸ್‌ವೈ

ಬೆಂಗಳೂರು(ಡಿ.28):  ಸರ್ಕಾರದ ಮುಖ್ಯಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್ ಅವರ ಜನ್ಮದಿನದ ಅಂಗವಾಗಿ ಹಾಗೂ ಇದೇ ಡಿಸೆಂಬರ್ 31 ರಂದು ನಿವೃತ್ತರಾಗುತ್ತಿರುವ ಹಿನ್ನೆಲೆಯಲ್ಲಿ, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಇಂದು(ಸೋಮವಾರ) ಮುಖ್ಯಕಾರ್ಯದರ್ಶಿಗಳನ್ನು ಆತ್ಮೀಯವಾಗಿ ಸನ್ಮಾನಿಸಿದ್ದಾರೆ. 

1 Min read
Suvarna News | Asianet News
Published : Dec 28 2020, 02:02 PM IST| Updated : Dec 28 2020, 02:58 PM IST
Share this Photo Gallery
  • FB
  • TW
  • Linkdin
  • Whatsapp
14
<p>ಸರ್ಕಾರದಲ್ಲಿ ಸಮರ್ಥವಾಗಿ ಕಾರ್ಯನಿರ್ವಹಿಸಿದ ವಿಜಯಭಾಸ್ಕರ್ ಅವರು ಇದೇ ಡಿಸೆಂಬರ್ ರಂದು 31 ನಿವೃತ್ತಿ ಹೊಂದಲಿದ್ದಾರೆ.&nbsp;</p>

<p>ಸರ್ಕಾರದಲ್ಲಿ ಸಮರ್ಥವಾಗಿ ಕಾರ್ಯನಿರ್ವಹಿಸಿದ ವಿಜಯಭಾಸ್ಕರ್ ಅವರು ಇದೇ ಡಿಸೆಂಬರ್ ರಂದು 31 ನಿವೃತ್ತಿ ಹೊಂದಲಿದ್ದಾರೆ.&nbsp;</p>

ಸರ್ಕಾರದಲ್ಲಿ ಸಮರ್ಥವಾಗಿ ಕಾರ್ಯನಿರ್ವಹಿಸಿದ ವಿಜಯಭಾಸ್ಕರ್ ಅವರು ಇದೇ ಡಿಸೆಂಬರ್ ರಂದು 31 ನಿವೃತ್ತಿ ಹೊಂದಲಿದ್ದಾರೆ. 

24
<p>ವಿಜಯಭಾಸ್ಕರ್ ಅವರಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಹೀಗಾಗಿ ವಿಜಯಭಾಸ್ಕರ್ ಅವರಿಗೆ ಸನ್ಮಾನಿಸಿದ ಸಂಪುಟದ ಸಚಿವರು</p>

<p>ವಿಜಯಭಾಸ್ಕರ್ ಅವರಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಹೀಗಾಗಿ ವಿಜಯಭಾಸ್ಕರ್ ಅವರಿಗೆ ಸನ್ಮಾನಿಸಿದ ಸಂಪುಟದ ಸಚಿವರು</p>

ವಿಜಯಭಾಸ್ಕರ್ ಅವರಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಹೀಗಾಗಿ ವಿಜಯಭಾಸ್ಕರ್ ಅವರಿಗೆ ಸನ್ಮಾನಿಸಿದ ಸಂಪುಟದ ಸಚಿವರು

34
<p>ವಿಜಯಭಾಸ್ಕರ್‌ಗೆ ಶಾಲು ಹೊದಿಸಿ, ಮೈಸೂರು ಪೇಟ ತೊಡಿಸಿ, ನೆನೆಪಿನ ಕಾಣಿಕೆ ನೀಡಿ ಸನ್ಮಾನಿಸಿದ ಸಿಎಂ ಯಡಿಯೂರಪ್ಪ</p>

<p>ವಿಜಯಭಾಸ್ಕರ್‌ಗೆ ಶಾಲು ಹೊದಿಸಿ, ಮೈಸೂರು ಪೇಟ ತೊಡಿಸಿ, ನೆನೆಪಿನ ಕಾಣಿಕೆ ನೀಡಿ ಸನ್ಮಾನಿಸಿದ ಸಿಎಂ ಯಡಿಯೂರಪ್ಪ</p>

ವಿಜಯಭಾಸ್ಕರ್‌ಗೆ ಶಾಲು ಹೊದಿಸಿ, ಮೈಸೂರು ಪೇಟ ತೊಡಿಸಿ, ನೆನೆಪಿನ ಕಾಣಿಕೆ ನೀಡಿ ಸನ್ಮಾನಿಸಿದ ಸಿಎಂ ಯಡಿಯೂರಪ್ಪ

44
<p>ಈ ಸಂದರ್ಭದಲ್ಲಿ ಉಪಮುಖ್ಯಮಂತ್ರಿಗಳಾದ ಗೋವಿಂದ ಕಾರಜೋಳ, ಲಕ್ಷ್ಮಣ ಸವದಿ, ಅಶ್ವತ್ಥ್‌ನಾರಾಯಣ, ಸಚಿವರಾದ ಜಗದೀಶ್‌ ಶೆಟ್ಟರ್‌, ಆನಂದ್ ಸಿಂಗ್‌, ಬಿ.ಸಿ.ಪಾಟೀಲ್‌ ಸೇರಿದಂತೆ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.&nbsp;</p>

<p>ಈ ಸಂದರ್ಭದಲ್ಲಿ ಉಪಮುಖ್ಯಮಂತ್ರಿಗಳಾದ ಗೋವಿಂದ ಕಾರಜೋಳ, ಲಕ್ಷ್ಮಣ ಸವದಿ, ಅಶ್ವತ್ಥ್‌ನಾರಾಯಣ, ಸಚಿವರಾದ ಜಗದೀಶ್‌ ಶೆಟ್ಟರ್‌, ಆನಂದ್ ಸಿಂಗ್‌, ಬಿ.ಸಿ.ಪಾಟೀಲ್‌ ಸೇರಿದಂತೆ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.&nbsp;</p>

ಈ ಸಂದರ್ಭದಲ್ಲಿ ಉಪಮುಖ್ಯಮಂತ್ರಿಗಳಾದ ಗೋವಿಂದ ಕಾರಜೋಳ, ಲಕ್ಷ್ಮಣ ಸವದಿ, ಅಶ್ವತ್ಥ್‌ನಾರಾಯಣ, ಸಚಿವರಾದ ಜಗದೀಶ್‌ ಶೆಟ್ಟರ್‌, ಆನಂದ್ ಸಿಂಗ್‌, ಬಿ.ಸಿ.ಪಾಟೀಲ್‌ ಸೇರಿದಂತೆ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು. 

About the Author

SN
Suvarna News
Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved