'ಸರ್ಕಾರದ ಸಾಧನೆ ಸವಾಲು' ಎಂಬ ವಿಶೇಷ ಸಂಚಿಕೆ ಹೊರತಂದ ಕನ್ನಡ ಪ್ರಭಕ್ಕೆ ಸಿಎಂ ಮೆಚ್ಚುಗೆ
ಬೆಂಗಳೂರು(ಜು.26): ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ನೇತೃತ್ವದ ಸರ್ಕಾರ ಒಂದು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಕನ್ನಡಪ್ರಭ ದಿನಪತ್ರಿಕೆ 'ಸರ್ಕಾರದ ಸಾಧನೆ ಸವಾಲು' ಎಂಬ ಎರಡು ವಿಶೇಷ ಸಂಚಿಕೆಯನ್ನ ಹೊರತರುತ್ತಿದೆ. ಈ ವಿಶೇಷ ಸಂಚಿಕೆಯನ್ನ ಸಿಎಂ ಬಿ. ಎಸ್. ಯಡಿಯೂರಪ್ಪ ಬಿಡುಗಡೆ ಮಾಡಿದ್ದಾರೆ.

<p>ವಿಶೇಷ ಸಂಚಿಕೆಯನ್ನ ಬಿಡುಗಡೆಗೊಳಸಿದ ಸಿಎಂ ಯಡಿಯೂರಪ್ಪ</p>
ವಿಶೇಷ ಸಂಚಿಕೆಯನ್ನ ಬಿಡುಗಡೆಗೊಳಸಿದ ಸಿಎಂ ಯಡಿಯೂರಪ್ಪ
<p>ಕನ್ನಡಪ್ರಭ ಹೊರತರುತ್ತಿರುವ ವಿಶೇಷ ಪುರವಣೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಸಿಎಂ </p>
ಕನ್ನಡಪ್ರಭ ಹೊರತರುತ್ತಿರುವ ವಿಶೇಷ ಪುರವಣೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಸಿಎಂ
<p>ನಮ್ಮ ಸರ್ಕಾರದ ಒಂದು ವರ್ಷದ ಸಾಧನೆಯ ಬಗ್ಗೆ ವಿಶೇಷ ಬರಹವನ್ನ ಈ ಸಂಚಿಕೆಯಲ್ಲಿ ಬರೆದಿದ್ದಾರೆ ಎಂದು ಕನ್ನಡಪ್ರಭ ಬಳಗಕ್ಕೆ ಅಭಿನಂದನೆ ಸಲ್ಲಿಸಿದ ಯಡಿಯೂರಪ್ಪ</p>
ನಮ್ಮ ಸರ್ಕಾರದ ಒಂದು ವರ್ಷದ ಸಾಧನೆಯ ಬಗ್ಗೆ ವಿಶೇಷ ಬರಹವನ್ನ ಈ ಸಂಚಿಕೆಯಲ್ಲಿ ಬರೆದಿದ್ದಾರೆ ಎಂದು ಕನ್ನಡಪ್ರಭ ಬಳಗಕ್ಕೆ ಅಭಿನಂದನೆ ಸಲ್ಲಿಸಿದ ಯಡಿಯೂರಪ್ಪ
<p>ಈ ಸಂದರ್ಭದಲ್ಲಿ ಕನ್ನಡಪ್ರಭ -ಸುವರ್ಣ ನ್ಯೂಸ್ನ ಪ್ರಧಾನ ಸಂಪಾದಕರಾದ ರವಿ ಹೆಗಡೆ, ಏಷಿಯಾ ನೆಟ್ ಗ್ರೂಪ್ನ ಬಿಸಿನೆಸ್ ಹೆಡ್ ಎನ್.ಕೆ. ಅಪ್ಪಚ್ಚು, ಕನ್ನಡಪ್ರಭ ಸೇಲ್ಸ್ ಡಿಜಿಎಮ್ ರಾಘವೇಂದ್ರ ಸುವರ್ಣ ನ್ಯೂಸ್ನ ಸಂಪಾದಕರಾದ ಅವಿನಾಶ್ ಉಪಸ್ಥಿತರಿದ್ದರು.</p>
ಈ ಸಂದರ್ಭದಲ್ಲಿ ಕನ್ನಡಪ್ರಭ -ಸುವರ್ಣ ನ್ಯೂಸ್ನ ಪ್ರಧಾನ ಸಂಪಾದಕರಾದ ರವಿ ಹೆಗಡೆ, ಏಷಿಯಾ ನೆಟ್ ಗ್ರೂಪ್ನ ಬಿಸಿನೆಸ್ ಹೆಡ್ ಎನ್.ಕೆ. ಅಪ್ಪಚ್ಚು, ಕನ್ನಡಪ್ರಭ ಸೇಲ್ಸ್ ಡಿಜಿಎಮ್ ರಾಘವೇಂದ್ರ ಸುವರ್ಣ ನ್ಯೂಸ್ನ ಸಂಪಾದಕರಾದ ಅವಿನಾಶ್ ಉಪಸ್ಥಿತರಿದ್ದರು.
<p>ಸರ್ಕಾರ ಒಂದು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಸಿಎಂ ಬಿ. ಎಸ್.ಯಡಿಯೂರಪ್ಪ ಅವರಿಗೆ ಅಭಿನಂದನೆ ಸಲ್ಲಿಸಿದ ಕನ್ನಡಪ್ರಭ -ಸುವರ್ಣ ನ್ಯೂಸ್ನ ಪ್ರಧಾನ ಸಂಪಾದಕರಾದ ರವಿ ಹೆಗಡೆ</p>
ಸರ್ಕಾರ ಒಂದು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಸಿಎಂ ಬಿ. ಎಸ್.ಯಡಿಯೂರಪ್ಪ ಅವರಿಗೆ ಅಭಿನಂದನೆ ಸಲ್ಲಿಸಿದ ಕನ್ನಡಪ್ರಭ -ಸುವರ್ಣ ನ್ಯೂಸ್ನ ಪ್ರಧಾನ ಸಂಪಾದಕರಾದ ರವಿ ಹೆಗಡೆ
<p>ಕನ್ನಡಪ್ರಭ ದಿನಪತ್ರಿಕೆ ಹೊರತಂದಿರುವ ವಿಶೇಷ ಪುರವಣೆಯನ್ನ ಓದುತ್ತಿರುವ ಸಿಎಂ ಯಡಿಯೂರಪ್ಪ </p>
ಕನ್ನಡಪ್ರಭ ದಿನಪತ್ರಿಕೆ ಹೊರತಂದಿರುವ ವಿಶೇಷ ಪುರವಣೆಯನ್ನ ಓದುತ್ತಿರುವ ಸಿಎಂ ಯಡಿಯೂರಪ್ಪ
<p>ಒಂದು ವಿಶೇಷ ಸಂಚಿಕೆ ಭಾನುವಾರದ ಕನ್ನಡಪ್ರಭ ಪತ್ರಿಕೆಯ ಜೊತೆ ಉಚಿತವಾಗಿ ಸಿಗಲಿದೆ. ಮತ್ತೊಂದು ಸಂಚಿಕೆ ಸೋಮವಾರ ಸಿಗಲಿದೆ.</p>
ಒಂದು ವಿಶೇಷ ಸಂಚಿಕೆ ಭಾನುವಾರದ ಕನ್ನಡಪ್ರಭ ಪತ್ರಿಕೆಯ ಜೊತೆ ಉಚಿತವಾಗಿ ಸಿಗಲಿದೆ. ಮತ್ತೊಂದು ಸಂಚಿಕೆ ಸೋಮವಾರ ಸಿಗಲಿದೆ.
<p>ವಿಶೇಷ ಸಂಚಿಕೆಯ ಬಗ್ಗೆ ಮಾತುಕತೆ ನಡೆಸುತ್ತಿರುವ ಸಿಎಂ ಜೊತೆ ರವಿ ಹೆಗಡೆ</p>
ವಿಶೇಷ ಸಂಚಿಕೆಯ ಬಗ್ಗೆ ಮಾತುಕತೆ ನಡೆಸುತ್ತಿರುವ ಸಿಎಂ ಜೊತೆ ರವಿ ಹೆಗಡೆ