ಸಿಎಂ ನಿವಾಸಕ್ಕೆ ರಂಭಾಪುರಿ ಶ್ರೀ: ಪಾದಪೂಜೆ ಮಾಡಿದ ಬಿಎಸ್ವೈ ಪುತ್ರರು
ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರ ಶಿಕಾರಿಪುರದ ಮೈತ್ರಿ ನಿವಾಸಕ್ಕೆ ಬಾಳೆಹೊನ್ನೂರಿನ ರಂಭಾಪುರಿ ಶ್ರೀ ಭೇಟಿ ನೀಡಿದರು. ಈ ವೇಳೆ ಶ್ರೀಗಳು ಇಬ್ಬರು ಪುತ್ರರರಿಗೆ ಆಶೀರ್ವದಿಸಿದರು.
16

<p>ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರ ಶಿಕಾರಿಪುರದ ಮೈತ್ರಿ ನಿವಾಸಕ್ಕೆ ಬಾಳೆಹೊನ್ನೂರಿನ ರಂಭಾಪುರಿ ಶ್ರೀ ಭೇಟಿ ನೀಡಿದರು</p>
ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರ ಶಿಕಾರಿಪುರದ ಮೈತ್ರಿ ನಿವಾಸಕ್ಕೆ ಬಾಳೆಹೊನ್ನೂರಿನ ರಂಭಾಪುರಿ ಶ್ರೀ ಭೇಟಿ ನೀಡಿದರು
26
<p>ಈ ವೇಳೆ ಶಿಕಾರಿಪುರದ ನಿವಾಸದಲ್ಲಿ ವಿಜಯೇಂದ್ರ ಮತ್ರು ರಾಘವೇಂದ್ರ ಇಬ್ಬರು ಸೇರಿ ಶ್ರೀಗಳಿಗೆ ಪಾದಪೂಜೆ ಮಾಡಿದರು.</p>
ಈ ವೇಳೆ ಶಿಕಾರಿಪುರದ ನಿವಾಸದಲ್ಲಿ ವಿಜಯೇಂದ್ರ ಮತ್ರು ರಾಘವೇಂದ್ರ ಇಬ್ಬರು ಸೇರಿ ಶ್ರೀಗಳಿಗೆ ಪಾದಪೂಜೆ ಮಾಡಿದರು.
36
<p>ವೀರಶೈವ ಮಠಾಧೀಪತಿಗಳಲ್ಲಿ ರಂಭಾಪುರಿಶ್ರೀಗಳು ತುಂಬಾ ಪ್ರಭಾವವುಳ್ಳ ಶ್ರೀಗಳು..</p>
ವೀರಶೈವ ಮಠಾಧೀಪತಿಗಳಲ್ಲಿ ರಂಭಾಪುರಿಶ್ರೀಗಳು ತುಂಬಾ ಪ್ರಭಾವವುಳ್ಳ ಶ್ರೀಗಳು..
46
<p>ಶ್ರೀಗಳು ಕಾರ್ಯನಿಮಿತ್ತ ಶಿಕಾರಿಪುರದ ಕಡೆನದಹಳ್ಳಿ ಗ್ರಾಮಕ್ಕೆ ಆಗಮಿಸಿದ್ದರು..</p>
ಶ್ರೀಗಳು ಕಾರ್ಯನಿಮಿತ್ತ ಶಿಕಾರಿಪುರದ ಕಡೆನದಹಳ್ಳಿ ಗ್ರಾಮಕ್ಕೆ ಆಗಮಿಸಿದ್ದರು..
56
<p>ಈ ಸಂದರ್ಭದಲ್ಲಿ ಶಿಕಾರಿಪುರದ ಸಿಎಂ ನಿವಾಸಕ್ಕೆ ಭೇಟಿ ಕೊಟ್ಟ ಶ್ರೀಗಳು ಸಿಎಂ ಇಬ್ಬರು ಪುತ್ರರರಿಗೆ ಆಶೀರ್ವದಿಸಿದ ರಂಭಾಪುರಿಶ್ರೀಗಳು..</p>
ಈ ಸಂದರ್ಭದಲ್ಲಿ ಶಿಕಾರಿಪುರದ ಸಿಎಂ ನಿವಾಸಕ್ಕೆ ಭೇಟಿ ಕೊಟ್ಟ ಶ್ರೀಗಳು ಸಿಎಂ ಇಬ್ಬರು ಪುತ್ರರರಿಗೆ ಆಶೀರ್ವದಿಸಿದ ರಂಭಾಪುರಿಶ್ರೀಗಳು..
66
<p>ರಂಭಾಪುರಿಶ್ರೀಗಳ ಆಶೀರ್ವಾದ ಪಡೆದ ವಿಜಯೇಂದ್ರ ಮತ್ರು ರಾಘವೇಂದ್ರ</p>
ರಂಭಾಪುರಿಶ್ರೀಗಳ ಆಶೀರ್ವಾದ ಪಡೆದ ವಿಜಯೇಂದ್ರ ಮತ್ರು ರಾಘವೇಂದ್ರ
Latest Videos