MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Sports
  • Other Sports
  • ಟೋಕಿಯೋ ಒಲಿಂಪಿಕ್ಸ್‌ 2020 - ಪದಕ ಗೆಲವ ಹಾದಿಯಲ್ಲಿ ಪಿ.ವಿ. ಸಿಂಧು !

ಟೋಕಿಯೋ ಒಲಿಂಪಿಕ್ಸ್‌ 2020 - ಪದಕ ಗೆಲವ ಹಾದಿಯಲ್ಲಿ ಪಿ.ವಿ. ಸಿಂಧು !

ಭಾರತೀಯ ಶಟ್ಲರ್ ಪಿ.ವಿ ಸಿಂಧು ರಿಯೊ ಒಲಿಂಪಿಕ್ಸ್ 2016ರಲ್ಲಿ ಬೆಳ್ಳಿ ಪದಕ ಗೆಲ್ಲುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ. ಪ್ರಸ್ತುತ ಟೋಕಿಯೊದಲ್ಲಿ ನೆಡೆಯುತ್ತಿರುವ  ಒಲಿಂಪಿಕ್ಸ್‌ನಲ್ಲಿ ಮತ್ತೊಮ್ಮೆ ಪದಕ ಗೆಲ್ಲುವ ಭರವಸೆಯ ಆಟಗಾರ್ತಿ ಸಿಂಧು ಕ್ವಾಟರ್‌ಫೈನಲ್‌ಗೆ ತಲುಪಿದ್ದಾರೆ.   ಸಿಂಧು ಅವರು ಈ ಸಾಧನೆಗಳನ್ನು ಮಾಡಲು ನೆಡೆದು ಬಂದಿರುವ ಹಾದಿ ಸುಲಭವಾಗಿಲ್ಲ. ಕಠಿಣ ಪರಿಶ್ರಮ, ಪ್ರೀತಿಪಾತ್ರರಿಂದ ದೂರವಿರುವುದು ಮತ್ತು ಒಲಿಂಪಿಕ್ ಹಂತವನ್ನು ತಲುಪಲು ಸಾಕಷ್ಟು ತ್ಯಾಗಗಳನ್ನು ಮಾಡಿದ್ದಾರೆ. 

2 Min read
Author : Suvarna News
Published : Jul 30 2021, 03:53 PM IST
Share this Photo Gallery
  • FB
  • TW
  • Linkdin
  • Whatsapp
111
<p>ರಿಯೊ ಒಲಿಂಪಿಕ್ಸ್ 2016 ರಲ್ಲಿ ಬೆಳ್ಳಿ ಪದಕ ಗೆಲ್ಲುವ ಮೂಲಕ ಇತಿಹಾಸ ನಿರ್ಮಿಸಿದರು.</p>

<p>ರಿಯೊ ಒಲಿಂಪಿಕ್ಸ್ 2016 ರಲ್ಲಿ ಬೆಳ್ಳಿ ಪದಕ ಗೆಲ್ಲುವ ಮೂಲಕ ಇತಿಹಾಸ ನಿರ್ಮಿಸಿದರು.</p>

ರಿಯೊ ಒಲಿಂಪಿಕ್ಸ್ 2016 ರಲ್ಲಿ ಬೆಳ್ಳಿ ಪದಕ ಗೆಲ್ಲುವ ಮೂಲಕ ಇತಿಹಾಸ ನಿರ್ಮಿಸಿದರು.

211
<p>ಸಿಂಧು ಯಶಸ್ವಿಯ ಹಿಂದೆ ಅವರ ಕೋಚ್‌ ಪುಲ್ಲೇಲಾ ಗೋಪಿಚಂದ್ ಪ್ರಮುಖ ಪಾತ್ರ ವಹಿಸಿದ್ದಾರೆ. ಅತ್ಯುತ್ತಮ ತರಬೇತಿಯನ್ನು ನೀಡುವುದಲ್ಲದೆ ಪೋಷಕರಂತೆ ಸಿಂಧುವನ್ನು ನೋಡಿಕೊಂಡಿದ್ದಾರೆ.</p>

<p>ಸಿಂಧು ಯಶಸ್ವಿಯ ಹಿಂದೆ ಅವರ ಕೋಚ್‌ ಪುಲ್ಲೇಲಾ ಗೋಪಿಚಂದ್ ಪ್ರಮುಖ ಪಾತ್ರ ವಹಿಸಿದ್ದಾರೆ. ಅತ್ಯುತ್ತಮ ತರಬೇತಿಯನ್ನು ನೀಡುವುದಲ್ಲದೆ ಪೋಷಕರಂತೆ ಸಿಂಧುವನ್ನು ನೋಡಿಕೊಂಡಿದ್ದಾರೆ.</p>

ಸಿಂಧು ಯಶಸ್ವಿಯ ಹಿಂದೆ ಅವರ ಕೋಚ್‌ ಪುಲ್ಲೇಲಾ ಗೋಪಿಚಂದ್ ಪ್ರಮುಖ ಪಾತ್ರ ವಹಿಸಿದ್ದಾರೆ. ಅತ್ಯುತ್ತಮ ತರಬೇತಿಯನ್ನು ನೀಡುವುದಲ್ಲದೆ ಪೋಷಕರಂತೆ ಸಿಂಧುವನ್ನು ನೋಡಿಕೊಂಡಿದ್ದಾರೆ

311
<p>ಸಿಂಧು ಯಶಸ್ವಿಯ ಹಿಂದೆ ಅವರ ಕೋಚ್‌ ಪುಲ್ಲೇಲಾ ಗೋಪಿಚಂದ್ ಪ್ರಮುಖ ಪಾತ್ರ ವಹಿಸಿದ್ದಾರೆ. ಅತ್ಯುತ್ತಮ ತರಬೇತಿಯನ್ನು ನೀಡುವುದಲ್ಲದೆ ಪೋಷಕರಂತೆ ಸಿಂಧುವನ್ನು ನೋಡಿಕೊಂಡಿದ್ದಾರೆ.</p>

<p>ಸಿಂಧು ಯಶಸ್ವಿಯ ಹಿಂದೆ ಅವರ ಕೋಚ್‌ ಪುಲ್ಲೇಲಾ ಗೋಪಿಚಂದ್ ಪ್ರಮುಖ ಪಾತ್ರ ವಹಿಸಿದ್ದಾರೆ. ಅತ್ಯುತ್ತಮ ತರಬೇತಿಯನ್ನು ನೀಡುವುದಲ್ಲದೆ ಪೋಷಕರಂತೆ ಸಿಂಧುವನ್ನು ನೋಡಿಕೊಂಡಿದ್ದಾರೆ.</p>

ಸಿಂಧು ಯಶಸ್ವಿಯ ಹಿಂದೆ ಅವರ ಕೋಚ್‌ ಪುಲ್ಲೇಲಾ ಗೋಪಿಚಂದ್ ಪ್ರಮುಖ ಪಾತ್ರ ವಹಿಸಿದ್ದಾರೆ. ಅತ್ಯುತ್ತಮ ತರಬೇತಿಯನ್ನು ನೀಡುವುದಲ್ಲದೆ ಪೋಷಕರಂತೆ ಸಿಂಧುವನ್ನು ನೋಡಿಕೊಂಡಿದ್ದಾರೆ.

411
<p>ಅವರು ಯಾರೊಂದಿಗೂ ಮಾತನಾಡಲು ಸಾಧ್ಯವಾಗಲಿಲ್ಲ. ಯಾರನ್ನೂ ಭೇಟಿಯಾಗಲು ಸಾಧ್ಯವಾಗಲಿಲ್ಲ ಮತ್ತು ಅವರ ಗಮನ &nbsp;ಕೇವಲ ಆಟದ ಮೇಲೆ ಮಾತ್ರ ಇರುವಂತೆ ನೋಡಿಕೊಳ್ಳಲಾಗಿತ್ತು.&nbsp;</p>

<p>ಅವರು ಯಾರೊಂದಿಗೂ ಮಾತನಾಡಲು ಸಾಧ್ಯವಾಗಲಿಲ್ಲ. ಯಾರನ್ನೂ ಭೇಟಿಯಾಗಲು ಸಾಧ್ಯವಾಗಲಿಲ್ಲ ಮತ್ತು ಅವರ ಗಮನ &nbsp;ಕೇವಲ ಆಟದ ಮೇಲೆ ಮಾತ್ರ ಇರುವಂತೆ ನೋಡಿಕೊಳ್ಳಲಾಗಿತ್ತು.&nbsp;</p>

ಅವರು ಯಾರೊಂದಿಗೂ ಮಾತನಾಡಲು ಸಾಧ್ಯವಾಗಲಿಲ್ಲ. ಯಾರನ್ನೂ ಭೇಟಿಯಾಗಲು ಸಾಧ್ಯವಾಗಲಿಲ್ಲ ಮತ್ತು ಅವರ ಗಮನ ಕೇವಲ ಆಟದ ಮೇಲೆ ಮಾತ್ರ ಇರುವಂತೆ ನೋಡಿಕೊಳ್ಳಲಾಗಿತ್ತು.

511
<p>ಅವರ ಪ್ರತಿಯೊಂದು ಸಣ್ಣ ಸಣ್ಣ ವಿಷಯಗಳ ಬಗ್ಗೆಯೂ&nbsp;ತರಬೇತುದಾರ ಪುಲ್ಲೇಲಾ ಗೋಪಿಚಂದ್ ಕಾಳಜಿ ವಹಿಸುತ್ತಾರೆ ಎಂದು ಪಿ.ವಿ ಸಿಂಧು&nbsp;ಹೇಳುತ್ತಾರೆ.&nbsp;</p>

<p>ಅವರ ಪ್ರತಿಯೊಂದು ಸಣ್ಣ ಸಣ್ಣ ವಿಷಯಗಳ ಬಗ್ಗೆಯೂ&nbsp;ತರಬೇತುದಾರ ಪುಲ್ಲೇಲಾ ಗೋಪಿಚಂದ್ ಕಾಳಜಿ ವಹಿಸುತ್ತಾರೆ ಎಂದು ಪಿ.ವಿ ಸಿಂಧು&nbsp;ಹೇಳುತ್ತಾರೆ.&nbsp;</p>

ಅವರ ಪ್ರತಿಯೊಂದು ಸಣ್ಣ ಸಣ್ಣ ವಿಷಯಗಳ ಬಗ್ಗೆಯೂ ತರಬೇತುದಾರ ಪುಲ್ಲೇಲಾ ಗೋಪಿಚಂದ್ ಕಾಳಜಿ ವಹಿಸುತ್ತಾರೆ ಎಂದು ಪಿ.ವಿ ಸಿಂಧು ಹೇಳುತ್ತಾರೆ.

611
<p>ಸಿಂಧು ಅವರ ಫಿಟ್‌ನೆಸ್‌ನಿಂದ ಹಿಡಿದು ಆಹಾರ ಮತ್ತು ಪಾನೀಯದವರೆಗೆ ಎಲ್ಲವನ್ನು ಟ್ರ್ಯಾಕ್‌ ಮಾಡಲಾಗುತ್ತಿತ್ತು. ಸಿಂಧು ತೂಕ ಹೆಚ್ಚಾಗದೆ ಫಿಟ್‌ ಆಗಿರಲು &nbsp;ಗೋಪಿ ಚೆಂದ್‌ ಸಿಂಧುವಿನ ತಟ್ಟೆಯಿಂದ ಆಹಾರವನ್ನು ಸಹತೆಗೆಯುತ್ತಿದ್ದರು.ಗೋಪಿಚಂದ್ ತಮ್ಮ ಅಕಾಡೆಮಿಯಲ್ಲಿರುವ ಎಲ್ಲದರ ಬಗ್ಗೆ ಹೆಚ್ಚಿನ ಕಾಳಜಿ ವಹಿಸುತ್ತಾರೆ.&nbsp;</p>

<p>ಸಿಂಧು ಅವರ ಫಿಟ್‌ನೆಸ್‌ನಿಂದ ಹಿಡಿದು ಆಹಾರ ಮತ್ತು ಪಾನೀಯದವರೆಗೆ ಎಲ್ಲವನ್ನು ಟ್ರ್ಯಾಕ್‌ ಮಾಡಲಾಗುತ್ತಿತ್ತು. ಸಿಂಧು ತೂಕ ಹೆಚ್ಚಾಗದೆ ಫಿಟ್‌ ಆಗಿರಲು &nbsp;ಗೋಪಿ ಚೆಂದ್‌ ಸಿಂಧುವಿನ ತಟ್ಟೆಯಿಂದ ಆಹಾರವನ್ನು ಸಹತೆಗೆಯುತ್ತಿದ್ದರು.ಗೋಪಿಚಂದ್ ತಮ್ಮ ಅಕಾಡೆಮಿಯಲ್ಲಿರುವ ಎಲ್ಲದರ ಬಗ್ಗೆ ಹೆಚ್ಚಿನ ಕಾಳಜಿ ವಹಿಸುತ್ತಾರೆ.&nbsp;</p>

ಸಿಂಧು ಅವರ ಫಿಟ್‌ನೆಸ್‌ನಿಂದ ಹಿಡಿದು ಆಹಾರ ಮತ್ತು ಪಾನೀಯದವರೆಗೆ ಎಲ್ಲವನ್ನು ಟ್ರ್ಯಾಕ್‌ ಮಾಡಲಾಗುತ್ತಿತ್ತು. ಸಿಂಧು ತೂಕ ಹೆಚ್ಚಾಗದೆ ಫಿಟ್‌ ಆಗಿರಲು ಗೋಪಿ ಚೆಂದ್‌ ಸಿಂಧುವಿನ ತಟ್ಟೆಯಿಂದ ಆಹಾರವನ್ನು ಸಹತೆಗೆಯುತ್ತಿದ್ದರು.ಗೋಪಿಚಂದ್ ತಮ್ಮ ಅಕಾಡೆಮಿಯಲ್ಲಿರುವ ಎಲ್ಲದರ ಬಗ್ಗೆ ಹೆಚ್ಚಿನ ಕಾಳಜಿ ವಹಿಸುತ್ತಾರೆ.

711
<p>ಬ್ರೆಡ್ ಮತ್ತು ಸಕ್ಕರೆಯನ್ನು ಅವರ ಅಕಾಡೆಮಿಯಲ್ಲಿ ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಇದು ಮಾತ್ರವಲ್ಲದೆ, ಕಾರ್ಬೋಹೈಡ್ರೇಟ್‌ &nbsp;ಹೆಚ್ಚಿರುವ &nbsp;ಫುಡ್‌ ಕ್ರೀಡಾಪಟುವಿನ ತಟ್ಟೆಯಿಂದ ದೂರವಿರಿಸುತ್ತಾರೆ.</p>

<p>ಬ್ರೆಡ್ ಮತ್ತು ಸಕ್ಕರೆಯನ್ನು ಅವರ ಅಕಾಡೆಮಿಯಲ್ಲಿ ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಇದು ಮಾತ್ರವಲ್ಲದೆ, ಕಾರ್ಬೋಹೈಡ್ರೇಟ್‌ &nbsp;ಹೆಚ್ಚಿರುವ &nbsp;ಫುಡ್‌ ಕ್ರೀಡಾಪಟುವಿನ ತಟ್ಟೆಯಿಂದ ದೂರವಿರಿಸುತ್ತಾರೆ.</p>

ಬ್ರೆಡ್ ಮತ್ತು ಸಕ್ಕರೆಯನ್ನು ಅವರ ಅಕಾಡೆಮಿಯಲ್ಲಿ ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಇದು ಮಾತ್ರವಲ್ಲದೆ, ಕಾರ್ಬೋಹೈಡ್ರೇಟ್‌ ಹೆಚ್ಚಿರುವ ಫುಡ್‌ ಕ್ರೀಡಾಪಟುವಿನ ತಟ್ಟೆಯಿಂದ ದೂರವಿರಿಸುತ್ತಾರೆ.

811
<p>ಸಿಂಧು ಚಾಕೊಲೇಟ್ ಮತ್ತು ಹೈದರಾಬಾದ್ ಬಿರಿಯಾನಿ ತಿನ್ನುವುದನ್ನು ನಿಷೇಧಿಸಲಾಗಿತು.&nbsp;ಆದರೆ, ರಿಯೊ ಒಲಿಂಪಿಕ್ಸ್ 2016 ರಲ್ಲಿ ಬೆಳ್ಳಿ ಪದಕ ಗೆದ್ದ ನಂತರ, ಸಿಂಧು ಮೊದಲು ಐಸ್ ಕ್ರೀಮ್ ತಿನ್ನುವ ಬಯಕೆಯನ್ನು ವ್ಯಕ್ತಪಡಿಸಿದರು. ಸಿಂಧುಗೆ ಸಂಪೂರ್ಣ ಸ್ವಾತಂತ್ರ್ಯವಿದೆ ಈಗ &nbsp;ಅವಳು ಏನು ಬೇಕಾದರೂ ತಿನ್ನಬಹುದು ಎಂದು ಗೋಪಿಚಂದ್‌ ಹೇಳಿದ್ದರು.</p>

<p>ಸಿಂಧು ಚಾಕೊಲೇಟ್ ಮತ್ತು ಹೈದರಾಬಾದ್ ಬಿರಿಯಾನಿ ತಿನ್ನುವುದನ್ನು ನಿಷೇಧಿಸಲಾಗಿತು.&nbsp;ಆದರೆ, ರಿಯೊ ಒಲಿಂಪಿಕ್ಸ್ 2016 ರಲ್ಲಿ ಬೆಳ್ಳಿ ಪದಕ ಗೆದ್ದ ನಂತರ, ಸಿಂಧು ಮೊದಲು ಐಸ್ ಕ್ರೀಮ್ ತಿನ್ನುವ ಬಯಕೆಯನ್ನು ವ್ಯಕ್ತಪಡಿಸಿದರು. ಸಿಂಧುಗೆ ಸಂಪೂರ್ಣ ಸ್ವಾತಂತ್ರ್ಯವಿದೆ ಈಗ &nbsp;ಅವಳು ಏನು ಬೇಕಾದರೂ ತಿನ್ನಬಹುದು ಎಂದು ಗೋಪಿಚಂದ್‌ ಹೇಳಿದ್ದರು.</p>

ಸಿಂಧು ಚಾಕೊಲೇಟ್ ಮತ್ತು ಹೈದರಾಬಾದ್ ಬಿರಿಯಾನಿ ತಿನ್ನುವುದನ್ನು ನಿಷೇಧಿಸಲಾಗಿತು. ಆದರೆ, ರಿಯೊ ಒಲಿಂಪಿಕ್ಸ್ 2016 ರಲ್ಲಿ ಬೆಳ್ಳಿ ಪದಕ ಗೆದ್ದ ನಂತರ, ಸಿಂಧು ಮೊದಲು ಐಸ್ ಕ್ರೀಮ್ ತಿನ್ನುವ ಬಯಕೆಯನ್ನು ವ್ಯಕ್ತಪಡಿಸಿದರು. ಸಿಂಧುಗೆ ಸಂಪೂರ್ಣ ಸ್ವಾತಂತ್ರ್ಯವಿದೆ ಈಗ ಅವಳು ಏನು ಬೇಕಾದರೂ ತಿನ್ನಬಹುದು ಎಂದು ಗೋಪಿಚಂದ್‌ ಹೇಳಿದ್ದರು.

911
<p>ಪಿವಿ ಸಿಂಧು ಅವರ ಯಶಸ್ಸಿನ ಹಿಂದೆ ಆಕೆಯ ಕೋಚ್‌ನ ಮುಖ್ಯ ಪಾತ್ರವಿದೆ ಎಂಬ ಮಾತನ್ನು &nbsp;ಸಿಂಧು ತಂದೆ ಒಪ್ಪಿಕೊಂಡಿದ್ದಾರೆ.</p><p><br />&nbsp;</p>

<p>ಪಿವಿ ಸಿಂಧು ಅವರ ಯಶಸ್ಸಿನ ಹಿಂದೆ ಆಕೆಯ ಕೋಚ್‌ನ ಮುಖ್ಯ ಪಾತ್ರವಿದೆ ಎಂಬ ಮಾತನ್ನು &nbsp;ಸಿಂಧು ತಂದೆ ಒಪ್ಪಿಕೊಂಡಿದ್ದಾರೆ.</p><p><br />&nbsp;</p>

ಪಿವಿ ಸಿಂಧು ಅವರ ಯಶಸ್ಸಿನ ಹಿಂದೆ ಆಕೆಯ ಕೋಚ್‌ನ ಮುಖ್ಯ ಪಾತ್ರವಿದೆ ಎಂಬ ಮಾತನ್ನು ಸಿಂಧು ತಂದೆ ಒಪ್ಪಿಕೊಂಡಿದ್ದಾರೆ.

1011
<p>ತನ್ನ ಬ್ಯಾಡ್ಮಿಂಟನ್ ಅಕಾಡೆಮಿಯನ್ನು ಪ್ರಾರಂಭಿಸಲು ಗೋಪಿಚಂದ್ ತನ್ನ ಮನೆಯನ್ನು ಸಹ ಅಡ ಇಡಬೇಕಾಗಿತ್ತು. &nbsp;ಆಂಧ್ರಪ್ರದೇಶ ಸರ್ಕಾರವು ಅಕಾಡೆಮಿ ನಿರ್ಮಿಸಲು ಗೋಪಿಚಂದ್‌ಗೆ ಭೂಮಿಯನ್ನು ನೀಡಿತ್ತು, ಆದರೆ ಯೋಜನೆಯನ್ನು ಪೂರ್ಣಗೊಳಿಸಲು ಅವರ ಬಳಿ ಹಣವಿರಲಿಲ್ಲ. ಅಂತಹ ಪರಿಸ್ಥಿತಿಯಲ್ಲಿ, ಅವರು ತಮ್ಮ ಮತ್ತು ಕ್ರೀಡಾಪಟುಗಳ ಕನಸನ್ನು ಈಡೇರಿಸಲು ತಮ್ಮ ಮನೆಯನ್ನು ಅಡ ಇಟ್ಟಿದ್ದರು.</p><p><br />&nbsp;</p>

<p>ತನ್ನ ಬ್ಯಾಡ್ಮಿಂಟನ್ ಅಕಾಡೆಮಿಯನ್ನು ಪ್ರಾರಂಭಿಸಲು ಗೋಪಿಚಂದ್ ತನ್ನ ಮನೆಯನ್ನು ಸಹ ಅಡ ಇಡಬೇಕಾಗಿತ್ತು. &nbsp;ಆಂಧ್ರಪ್ರದೇಶ ಸರ್ಕಾರವು ಅಕಾಡೆಮಿ ನಿರ್ಮಿಸಲು ಗೋಪಿಚಂದ್‌ಗೆ ಭೂಮಿಯನ್ನು ನೀಡಿತ್ತು, ಆದರೆ ಯೋಜನೆಯನ್ನು ಪೂರ್ಣಗೊಳಿಸಲು ಅವರ ಬಳಿ ಹಣವಿರಲಿಲ್ಲ. ಅಂತಹ ಪರಿಸ್ಥಿತಿಯಲ್ಲಿ, ಅವರು ತಮ್ಮ ಮತ್ತು ಕ್ರೀಡಾಪಟುಗಳ ಕನಸನ್ನು ಈಡೇರಿಸಲು ತಮ್ಮ ಮನೆಯನ್ನು ಅಡ ಇಟ್ಟಿದ್ದರು.</p><p><br />&nbsp;</p>

ತನ್ನ ಬ್ಯಾಡ್ಮಿಂಟನ್ ಅಕಾಡೆಮಿಯನ್ನು ಪ್ರಾರಂಭಿಸಲು ಗೋಪಿಚಂದ್ ತನ್ನ ಮನೆಯನ್ನು ಸಹ ಅಡ ಇಡಬೇಕಾಗಿತ್ತು. ಆಂಧ್ರಪ್ರದೇಶ ಸರ್ಕಾರವು ಅಕಾಡೆಮಿ ನಿರ್ಮಿಸಲು ಗೋಪಿಚಂದ್‌ಗೆ ಭೂಮಿಯನ್ನು ನೀಡಿತ್ತು, ಆದರೆ ಯೋಜನೆಯನ್ನು ಪೂರ್ಣಗೊಳಿಸಲು ಅವರ ಬಳಿ ಹಣವಿರಲಿಲ್ಲ. ಅಂತಹ ಪರಿಸ್ಥಿತಿಯಲ್ಲಿ, ಅವರು ತಮ್ಮ ಮತ್ತು ಕ್ರೀಡಾಪಟುಗಳ ಕನಸನ್ನು ಈಡೇರಿಸಲು ತಮ್ಮ ಮನೆಯನ್ನು ಅಡ ಇಟ್ಟಿದ್ದರು.

1111
<p>ಈಗ ಮತ್ತೊಮ್ಮೆ ಭಾರತವು ಶಟ್ಲರ್ ಪಿ.ವಿ ಸಿಂಧು ಅವರಿಂದ ಪದಕ ಪಡೆಯುವ ನಿರೀಕ್ಷೆಯಲ್ಲಿದೆ. ಈ ಬಾರಿ ಟೋಕಿಯೋ ಒಲಿಂಪಿಕ್ಸ್ 2020 ರಲ್ಲಿ ತನ್ನ ಬೆಳ್ಳಿಯನ್ನು ಚಿನ್ನವಾಗಿ ಪರಿವರ್ತಿಸಲಿ ಎಂದು ಹಾರೈಸೋಣ.</p>

<p>ಈಗ ಮತ್ತೊಮ್ಮೆ ಭಾರತವು ಶಟ್ಲರ್ ಪಿ.ವಿ ಸಿಂಧು ಅವರಿಂದ ಪದಕ ಪಡೆಯುವ ನಿರೀಕ್ಷೆಯಲ್ಲಿದೆ. ಈ ಬಾರಿ ಟೋಕಿಯೋ ಒಲಿಂಪಿಕ್ಸ್ 2020 ರಲ್ಲಿ ತನ್ನ ಬೆಳ್ಳಿಯನ್ನು ಚಿನ್ನವಾಗಿ ಪರಿವರ್ತಿಸಲಿ ಎಂದು ಹಾರೈಸೋಣ.</p>

ಈಗ ಮತ್ತೊಮ್ಮೆ ಭಾರತವು ಶಟ್ಲರ್ ಪಿ.ವಿ ಸಿಂಧು ಅವರಿಂದ ಪದಕ ಪಡೆಯುವ ನಿರೀಕ್ಷೆಯಲ್ಲಿದೆ. ಈ ಬಾರಿ ಟೋಕಿಯೋ ಒಲಿಂಪಿಕ್ಸ್ 2020 ರಲ್ಲಿ ತನ್ನ ಬೆಳ್ಳಿಯನ್ನು ಚಿನ್ನವಾಗಿ ಪರಿವರ್ತಿಸಲಿ ಎಂದು ಹಾರೈಸೋಣ.

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

SN
Suvarna News

Latest Videos
Recommended Stories
Recommended image1
ಆಸೀಸ್‌ನಲ್ಲಿ ಪಾತ್ರೆ ತೊಳೆದ ಪಾಕ್‌ ಪ್ಲೇಯರ್ಸ್‌: ಹಾಕಿ, ಕ್ರಿಕೆಟ್‌ ಫೆಡರೇಷನ್‌ಗೂ ಆಸಿಮ್‌ ಮುನೀರ್‌ ಉಸ್ತುವಾರಿ?
Recommended image2
ಬೆಂಗಳೂರಿನ ಐಟಿಎಫ್‌ ಮಹಿಳಾ ಟೆನಿಸ್ ಪಂದ್ಯದ ವೇಳೆ ಜೇನುಹುಳಗಳ ದಾಳಿ!
Recommended image3
ಆಸ್ಟ್ರೇಲಿಯನ್‌ ಓಪನ್ ಟೆನಿಸ್‌ಗೆ ಆಲ್ಕ‘ರಾಜ’; ನೋವಾಕ್ 25ನೇ ಗ್ರ್ಯಾನ್ ಸ್ಲಾಂ ಕನಸು ಮತ್ತೆ ಭಗ್ನ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved