ಕರ್ನಾಟಕ ಪ್ರವಾಹ: ಸಾಕು ನಿಲ್ಲಿಸು ನಿನ್ನ ಪ್ರತಾಪ, ಮಳೆರಾಯ...!
ಕರ್ನಾಟಕದಲ್ಲಿ ಮಳೆರಾಯನ ಅಬ್ಬರ ಮುಂದುವರೆದಿದ್ದು, ನೀರಿನ ಮಟ್ಟ ಹೆಚ್ಚುತ್ತಲೇ ಇದೆ. ಮಳೆಯಿಂದ ತತ್ತರಿಸಿರುವ ಜನರು ರಕ್ಷಣೆಗಾಗಿ ಗಂಜಿ ಕೇಂದ್ರಗಳತ್ತ ಧಾವಿಸುತ್ತಿದ್ದಾರೆ. ವರುಣನ ಅಬ್ಬರ ಹೆಚ್ಚುತ್ತಿದ್ದಂತೆಯೇ ಇತ್ತ ರಕ್ಷಣಾ ಕಾರ್ಯವೂ ಆರಂಭವಾಗಿದೆ. ಇವೆಲ್ಲದರ ನಡುವೆ ನೀರಿನಲ್ಲಿ ಸಿಲುಕಿದ ಪ್ರಾಣಿಗಳು ಪ್ರಾಣ ಬಿಟ್ಟಿವೆ. ಹೀಗಿರುವಾಗ ಮಳೆಯಬ್ಬರಕ್ಕೆ ನಲುಗಿರುವ ಕರ್ನಾಟಕದ ಪರಿಸ್ಥಿತಿ ತಿಳಿಸಿಕೊಡುವ ಚಿತ್ರಗಳು ಇಲ್ಲಿವೆ
126

ಕಾರವಾರದ ಕಿನ್ನರ ಗ್ರಾಮಕ್ಕೆ ನುಗ್ಗಿದ ನೀರು
ಕಾರವಾರದ ಕಿನ್ನರ ಗ್ರಾಮಕ್ಕೆ ನುಗ್ಗಿದ ನೀರು
Add Asianetnews Kannada as a Preferred Source

226
ಹೊದ್ದೂರು ಗ್ರಾ.ಪಂ ವ್ಯಾಪ್ತಿಯ ಹೊದವಾಡ ಬೊಳಿಬಾಣೆ ಜೋಯಿ ಎಂಬುವರ ತೋಟದ ಕಾರ್ಮಿಕರಿಬ್ಬರನ್ನು ದ್ವೀಪದಂತಿದ್ದ ಪ್ರವಾಹ ಪೀಡಿತ ಪ್ರದೇಶದಿಂದ NDRF ತಂಡ ರಕ್ಷಣೆ ಮಾಡಿತು.
ಹೊದ್ದೂರು ಗ್ರಾ.ಪಂ ವ್ಯಾಪ್ತಿಯ ಹೊದವಾಡ ಬೊಳಿಬಾಣೆ ಜೋಯಿ ಎಂಬುವರ ತೋಟದ ಕಾರ್ಮಿಕರಿಬ್ಬರನ್ನು ದ್ವೀಪದಂತಿದ್ದ ಪ್ರವಾಹ ಪೀಡಿತ ಪ್ರದೇಶದಿಂದ NDRF ತಂಡ ರಕ್ಷಣೆ ಮಾಡಿತು.
326
ಪ್ರವಾಹದಿಂದ ಕಳೆದ ಮೂರು ದಿನಗಳಿಂದ ಮರವೇರಿ ಕುಳಿತಿದ್ದ ದಂಪತಿ ರಕ್ಷಣೆ
ಪ್ರವಾಹದಿಂದ ಕಳೆದ ಮೂರು ದಿನಗಳಿಂದ ಮರವೇರಿ ಕುಳಿತಿದ್ದ ದಂಪತಿ ರಕ್ಷಣೆ
426
ಅಬ್ಬಿಫಾಲ್ಸ್ ರಸ್ತೆ ಮೆಡಿಕಲ್ ಕಾಲೇಜು ಬ ಭಾರಿ ಗಾಳಿಗೆ ಬಿದ್ದ ಮರ.
ಅಬ್ಬಿಫಾಲ್ಸ್ ರಸ್ತೆ ಮೆಡಿಕಲ್ ಕಾಲೇಜು ಬ ಭಾರಿ ಗಾಳಿಗೆ ಬಿದ್ದ ಮರ.
526
ಹಳ್ಳದ ನೀರಿನ ಒತ್ತಡಕ್ಕೆ ಯಾದವಾಡ ಗ್ರಾಮದ ಸೇತುವೆ ರಸ್ತೆ ಕೊಚ್ಚಿ ಹೋಗಿದೆ
ಹಳ್ಳದ ನೀರಿನ ಒತ್ತಡಕ್ಕೆ ಯಾದವಾಡ ಗ್ರಾಮದ ಸೇತುವೆ ರಸ್ತೆ ಕೊಚ್ಚಿ ಹೋಗಿದೆ
626
ಜಿಲ್ಲೆಯ ರೋಣ ತಾಲೂಕಿನ ರ್ಹೊಳೆಆಲೂರ ಸಮೀಪದ ಮಲಪ್ರಭಾ ನದಿಗೆ ನಿರ್ಮಿಸಿದ ಹೊಳೆಆಲೂರ - ಬದಾಮಿ ಸಂಪರ್ಕ ಸೇತುವೆ ಜಲಾವೃತ.
ಜಿಲ್ಲೆಯ ರೋಣ ತಾಲೂಕಿನ ರ್ಹೊಳೆಆಲೂರ ಸಮೀಪದ ಮಲಪ್ರಭಾ ನದಿಗೆ ನಿರ್ಮಿಸಿದ ಹೊಳೆಆಲೂರ - ಬದಾಮಿ ಸಂಪರ್ಕ ಸೇತುವೆ ಜಲಾವೃತ.
726
ಹುಬ್ಬಳ್ಳಿ ನೂತನ ನ್ಯಾಯಾಲಯದ ಸಂಕೀರ್ಣ
ಹುಬ್ಬಳ್ಳಿ ನೂತನ ನ್ಯಾಯಾಲಯದ ಸಂಕೀರ್ಣ
826
ಜಿಲ್ಲೆಯ ಲಕ್ಷ್ಮೇಶ್ವರ ಸಮೀಪದ ಪುಟಗಾಂವ್ ಬಡ್ನಿ ಗ್ರಾಮದ ಸರ್ಕಾರಿ ಪ್ರೌಢ ಶಾಲೆ ಹಿಂಭಾಗದ ಹಳ್ಳದ ನೀರಿನಿ ಸೆಳವಿಗೆ ಕುರಿಗಳು ಸಾವು. ಬಸವಣ್ಣೆಪ್ಪ ನಿಂಗಪ್ಪ ದಿವಟರ ಅವರಿಗೆ ಸೇರಿದ 25 ಕುರಿ-ಆಡುಗಳು ಸಾವನ್ನಪ್ಪಿವೆ
ಜಿಲ್ಲೆಯ ಲಕ್ಷ್ಮೇಶ್ವರ ಸಮೀಪದ ಪುಟಗಾಂವ್ ಬಡ್ನಿ ಗ್ರಾಮದ ಸರ್ಕಾರಿ ಪ್ರೌಢ ಶಾಲೆ ಹಿಂಭಾಗದ ಹಳ್ಳದ ನೀರಿನಿ ಸೆಳವಿಗೆ ಕುರಿಗಳು ಸಾವು. ಬಸವಣ್ಣೆಪ್ಪ ನಿಂಗಪ್ಪ ದಿವಟರ ಅವರಿಗೆ ಸೇರಿದ 25 ಕುರಿ-ಆಡುಗಳು ಸಾವನ್ನಪ್ಪಿವೆ
926
ಹುಬ್ಬಳ್ಳಿ ಶಿರಗುಪ್ಪಿಯಲ್ಲಿನ ಬೆಣ್ಣಿಹಳ್ಳ
ಹುಬ್ಬಳ್ಳಿ ಶಿರಗುಪ್ಪಿಯಲ್ಲಿನ ಬೆಣ್ಣಿಹಳ್ಳ
1026
ಅಂಕೋಲಾ ಹುಬ್ಬಳ್ಳಿ ರಾಷ್ಟ್ರೀಯ ಹೆದ್ದಾರಿ ಬ್ಲಾಕ್ ಆಗಿ 4 ದಿನ. ಅತಂತ್ರರಾದ ಪ್ರಯಾಣಿಕರು, ಚಾಲಕರು
ಅಂಕೋಲಾ ಹುಬ್ಬಳ್ಳಿ ರಾಷ್ಟ್ರೀಯ ಹೆದ್ದಾರಿ ಬ್ಲಾಕ್ ಆಗಿ 4 ದಿನ. ಅತಂತ್ರರಾದ ಪ್ರಯಾಣಿಕರು, ಚಾಲಕರು
1126
ಕೊಡಗು ಜಿಲ್ಲೆಯಲ್ಲಿ ಭಾರೀ ಮಳೆಯಾಗುತ್ತಿರುವುದರಿಂದ ಜಿಲ್ಲೆಯ ಹಾರಂಗಿ ಜಲಾಶಯಕ್ಕೆ ನೀರಿನ ಒಳ ಹರಿವು ಹೆಚ್ಚುತ್ತಿರುವುದರಿಂದ ಮುನ್ನೆಚ್ಚರಿಕಾ ಕ್ರಮವಾಗಿ ಜಲಾಶಯದಿಂದ 10,000 ಕ್ಯುಸೆಕ್ಸ್ ನೀರನ್ನು ಹೊರಬಿಡಲಾಗುತ್ತಿದ್ದು, ನದಿ ತಟದಲ್ಲಿರುವ ಜನರು ಮತ್ತು ಸಾರ್ವಜನಿಕರು ಎಚ್ಚರದಿಂದಿರಲು ಜಿಲ್ಲಾಡಳಿತ ಕೋರಿದೆ.
ಕೊಡಗು ಜಿಲ್ಲೆಯಲ್ಲಿ ಭಾರೀ ಮಳೆಯಾಗುತ್ತಿರುವುದರಿಂದ ಜಿಲ್ಲೆಯ ಹಾರಂಗಿ ಜಲಾಶಯಕ್ಕೆ ನೀರಿನ ಒಳ ಹರಿವು ಹೆಚ್ಚುತ್ತಿರುವುದರಿಂದ ಮುನ್ನೆಚ್ಚರಿಕಾ ಕ್ರಮವಾಗಿ ಜಲಾಶಯದಿಂದ 10,000 ಕ್ಯುಸೆಕ್ಸ್ ನೀರನ್ನು ಹೊರಬಿಡಲಾಗುತ್ತಿದ್ದು, ನದಿ ತಟದಲ್ಲಿರುವ ಜನರು ಮತ್ತು ಸಾರ್ವಜನಿಕರು ಎಚ್ಚರದಿಂದಿರಲು ಜಿಲ್ಲಾಡಳಿತ ಕೋರಿದೆ.
1226
ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನಲ್ಲಿ ಸತತ ಮಳೆಯಿಂದ ಕುಸಿದ ಮನೆಗಳಿಗೆ ಶಾಸಕ ರಾಮಣ್ಣ ಲಮಾಣಿ, ತಹಶೀಲ್ದಾರ್ ಭ್ರಮರಾಂಬಾ, ಮುಖ್ಯಾಧಿಕಾರಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನಲ್ಲಿ ಸತತ ಮಳೆಯಿಂದ ಕುಸಿದ ಮನೆಗಳಿಗೆ ಶಾಸಕ ರಾಮಣ್ಣ ಲಮಾಣಿ, ತಹಶೀಲ್ದಾರ್ ಭ್ರಮರಾಂಬಾ, ಮುಖ್ಯಾಧಿಕಾರಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.
1326
ಜಿಲ್ಲೆಯ ನರಗುಂದ ತಾಲೂಕಿನ ಕೊಣ್ಣರ ಗ್ರಾಮದ ಪಕ್ಕದಲ್ಲಿ ಹರಿದಿರುವ ಮಲಪ್ರಭಾ ಅಪಾಯದ ಮಟ್ಟದಲ್ಲಿ ಹರಿಯುತ್ತಿದೆ.
ಜಿಲ್ಲೆಯ ನರಗುಂದ ತಾಲೂಕಿನ ಕೊಣ್ಣರ ಗ್ರಾಮದ ಪಕ್ಕದಲ್ಲಿ ಹರಿದಿರುವ ಮಲಪ್ರಭಾ ಅಪಾಯದ ಮಟ್ಟದಲ್ಲಿ ಹರಿಯುತ್ತಿದೆ.
1426
ಗದಗ ಬೆಣ್ಣಿಹಳ್ಳದ ಪ್ರವಾಹದಿಂದ ಸಂಪೂರ್ಣ ಜಲಾವೃತವಾಗಿರುವ ನರಗುಂದ ತಾಲೂಕಿನ ಕುರ್ಲಗೇರಿ ಗ್ರಾಮಸ್ಥರೊಂದಿಗೆ ನರಗುಂದ ಶಾಸಕ ಸಿ. ಸಿ. ಪಾಟೀಲ್ ಚರ್ಚ. ಪರಿಹಾರ ಕೇಂದ್ರಕ್ಕೆ ಭೇಟಿ ಆಹಾರ ವಿತರಣೆ ಪರಿಶೀಲನೆ
ಗದಗ ಬೆಣ್ಣಿಹಳ್ಳದ ಪ್ರವಾಹದಿಂದ ಸಂಪೂರ್ಣ ಜಲಾವೃತವಾಗಿರುವ ನರಗುಂದ ತಾಲೂಕಿನ ಕುರ್ಲಗೇರಿ ಗ್ರಾಮಸ್ಥರೊಂದಿಗೆ ನರಗುಂದ ಶಾಸಕ ಸಿ. ಸಿ. ಪಾಟೀಲ್ ಚರ್ಚ. ಪರಿಹಾರ ಕೇಂದ್ರಕ್ಕೆ ಭೇಟಿ ಆಹಾರ ವಿತರಣೆ ಪರಿಶೀಲನೆ
1526
ಬೆಣ್ಣಿಹಳ್ಳದಲ್ಲಿ ಸಿಲುಕಿರುವ ಹತ್ತಕ್ಕೂ ಹೆಚ್ಚು ಕಾರ್ಮಿಕರ ರಕ್ಷಣಾ ಕಾರ್ಯ ಶುರು
ಬೆಣ್ಣಿಹಳ್ಳದಲ್ಲಿ ಸಿಲುಕಿರುವ ಹತ್ತಕ್ಕೂ ಹೆಚ್ಚು ಕಾರ್ಮಿಕರ ರಕ್ಷಣಾ ಕಾರ್ಯ ಶುರು
1626
ಹಾವೇರಿ ತಾಲೂಕಿನಲ್ಲಿ ಉಕ್ಕೇರಿದ ವರದಾ ನದಿ. ಕರ್ಜಗಿ ಕಲಕೋಟಿ ನಡುವೆ ರಸ್ತೆ ಮೇಲೆಯೇ ಹರಿಯುತ್ತಿರುವ ನದಿ ನೀರು.
ಹಾವೇರಿ ತಾಲೂಕಿನಲ್ಲಿ ಉಕ್ಕೇರಿದ ವರದಾ ನದಿ. ಕರ್ಜಗಿ ಕಲಕೋಟಿ ನಡುವೆ ರಸ್ತೆ ಮೇಲೆಯೇ ಹರಿಯುತ್ತಿರುವ ನದಿ ನೀರು.
1726
ಹಾವೇರಿ ತಾಲೂಕಿನಲ್ಲಿ ಉಕ್ಕೇರಿದ ವರದಾ ನದಿ. ಕರ್ಜಗಿ ಕಲಕೋಟಿ ನಡುವೆ ರಸ್ತೆ ಮೇಲೆಯೇ ಹರಿಯುತ್ತಿರುವ ನದಿ ನೀರು.
ಹಾವೇರಿ ತಾಲೂಕಿನಲ್ಲಿ ಉಕ್ಕೇರಿದ ವರದಾ ನದಿ. ಕರ್ಜಗಿ ಕಲಕೋಟಿ ನಡುವೆ ರಸ್ತೆ ಮೇಲೆಯೇ ಹರಿಯುತ್ತಿರುವ ನದಿ ನೀರು.
1826
ಹೆಚ್ಚಿದ ವರದಾ ಪ್ರವಾಹ. ಕರ್ಜಗಿ, ಕಲಕೋಟಿ, ಗುಯಿಲಗುಂದಿ ಮುಂತಾದ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಸೇತುವೆ ಮೇಲೆ ಹರಿಯುತ್ತಿರುವ ನೀರು. ಜಲಾವೃತ ಸಾವಿರಾರು ಎಕರೆ ಬೆಳೆ'
ಹೆಚ್ಚಿದ ವರದಾ ಪ್ರವಾಹ. ಕರ್ಜಗಿ, ಕಲಕೋಟಿ, ಗುಯಿಲಗುಂದಿ ಮುಂತಾದ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಸೇತುವೆ ಮೇಲೆ ಹರಿಯುತ್ತಿರುವ ನೀರು. ಜಲಾವೃತ ಸಾವಿರಾರು ಎಕರೆ ಬೆಳೆ'
1926
ಇನಾಂಹೊಂಗಲ ಗ್ರಾಮದಲ್ಲಿ ಕುಸಿದು ಬಿದ್ದ ಮನೆಯಲ್ಲಿ ಹಾಳಾಗಿರುವ ಕಾಳು
ಇನಾಂಹೊಂಗಲ ಗ್ರಾಮದಲ್ಲಿ ಕುಸಿದು ಬಿದ್ದ ಮನೆಯಲ್ಲಿ ಹಾಳಾಗಿರುವ ಕಾಳು
2026
ಶಿಗ್ಗಾಂವಿ ಬಳಿ ರಾಷ್ಟ್ರೀಯ ಹೆದ್ದಾರಿ ಮೇಲೆ ಹರಿಯುತ್ತಿರುವ ನೀರು. ನಾಗನೂರು ಕೆರೆ ತುಂಬಿ ಹರಿಯುತ್ತಿರುವ ನೀರು
ಶಿಗ್ಗಾಂವಿ ಬಳಿ ರಾಷ್ಟ್ರೀಯ ಹೆದ್ದಾರಿ ಮೇಲೆ ಹರಿಯುತ್ತಿರುವ ನೀರು. ನಾಗನೂರು ಕೆರೆ ತುಂಬಿ ಹರಿಯುತ್ತಿರುವ ನೀರು
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.
Latest Videos