MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • News
  • ವಿಶೇಷ ಬಾವುಟ ಮಾಡಲು ಮನೆಯನ್ನೇ ಮಾರಿದ ದೇಶಭಕ್ತ!

ವಿಶೇಷ ಬಾವುಟ ಮಾಡಲು ಮನೆಯನ್ನೇ ಮಾರಿದ ದೇಶಭಕ್ತ!

 ಒಂದೇ ಒಂದು ಹೊಲಿಗೆ ಇಲ್ಲದೆ ಭಾರತದ ತ್ರಿವರ್ಣ ಧ್ವಜ ನೇಯಬೇಕು ಎಂಬ ಕನಸು ಹೊತ್ತಿದ್ದ ವ್ಯಕ್ತಿಯೋರ್ವ ಅದರ ಸಾಕಾರಕ್ಕಾಗಿ ಮನೆಯನ್ನೇ ಮಾರಾಟ ಮಾಡಿದ್ದಾರೆ. ಹೌದು ಇಲ್ಲಿದೆ ಆಂಧ್ರಪ್ರದೇಶದ ಅಪ್ಪಟ ದೇಶಪ್ರೇಮಿ ಸತ್ಯನಾರಾಯಣ್ ಕತೆ

1 Min read
Web Desk
Published : May 17 2019, 12:17 PM IST| Updated : May 17 2019, 12:23 PM IST
Share this Photo Gallery
  • FB
  • TW
  • Linkdin
  • Whatsapp
16
ಒಂದೇ ಒಂದು ಹೊಲಿಗೆ ಇಲ್ಲದೆ ಭಾರತದ ತ್ರಿವರ್ಣ ಧ್ವಜ ನೇಯಬೇಕು ಎಂಬ ಕನಸು ಹೊತ್ತಿದ್ದ ವ್ಯಕ್ತಿಯೋರ್ವ ಅದರ ಸಾಕಾರಕ್ಕಾಗಿ ಮನೆಯನ್ನೇ ಮಾರಾಟ ಮಾಡಿದ ಅಪರೂಪದ ಘಟನೆ ಆಂಧ್ರಪ್ರದೇಶದಲ್ಲಿ ನಡೆದಿದೆ

ಒಂದೇ ಒಂದು ಹೊಲಿಗೆ ಇಲ್ಲದೆ ಭಾರತದ ತ್ರಿವರ್ಣ ಧ್ವಜ ನೇಯಬೇಕು ಎಂಬ ಕನಸು ಹೊತ್ತಿದ್ದ ವ್ಯಕ್ತಿಯೋರ್ವ ಅದರ ಸಾಕಾರಕ್ಕಾಗಿ ಮನೆಯನ್ನೇ ಮಾರಾಟ ಮಾಡಿದ ಅಪರೂಪದ ಘಟನೆ ಆಂಧ್ರಪ್ರದೇಶದಲ್ಲಿ ನಡೆದಿದೆ

ಒಂದೇ ಒಂದು ಹೊಲಿಗೆ ಇಲ್ಲದೆ ಭಾರತದ ತ್ರಿವರ್ಣ ಧ್ವಜ ನೇಯಬೇಕು ಎಂಬ ಕನಸು ಹೊತ್ತಿದ್ದ ವ್ಯಕ್ತಿಯೋರ್ವ ಅದರ ಸಾಕಾರಕ್ಕಾಗಿ ಮನೆಯನ್ನೇ ಮಾರಾಟ ಮಾಡಿದ ಅಪರೂಪದ ಘಟನೆ ಆಂಧ್ರಪ್ರದೇಶದಲ್ಲಿ ನಡೆದಿದೆ
26
ಸತ್ಯನಾರಾಯಣ ಇಂಥಹ ಅಪರೂಪದ ಧ್ವಜ ನೇಯಲು ಅಗತ್ಯವಾಗಿದ್ದ 6.5 ಲಕ್ಷ ರು.ಗಾಗಿ ತಮ್ಮ ಸ್ವಂತ ಮನೆಯನ್ನೇ ಮಾರಿ ಬಾಡಿಗೆ ಮನೆಗೆ ತೆರಳಿದ್ದಾರೆ.

ಸತ್ಯನಾರಾಯಣ ಇಂಥಹ ಅಪರೂಪದ ಧ್ವಜ ನೇಯಲು ಅಗತ್ಯವಾಗಿದ್ದ 6.5 ಲಕ್ಷ ರು.ಗಾಗಿ ತಮ್ಮ ಸ್ವಂತ ಮನೆಯನ್ನೇ ಮಾರಿ ಬಾಡಿಗೆ ಮನೆಗೆ ತೆರಳಿದ್ದಾರೆ.

ಸತ್ಯನಾರಾಯಣ ಇಂಥಹ ಅಪರೂಪದ ಧ್ವಜ ನೇಯಲು ಅಗತ್ಯವಾಗಿದ್ದ 6.5 ಲಕ್ಷ ರು.ಗಾಗಿ ತಮ್ಮ ಸ್ವಂತ ಮನೆಯನ್ನೇ ಮಾರಿ ಬಾಡಿಗೆ ಮನೆಗೆ ತೆರಳಿದ್ದಾರೆ.
36
ಗೋದಾವರಿ ಜಿಲ್ಲೆಯ ವೇಮವರಂ ಗ್ರಾಮದ ಕೈಮಗ್ಗ ನೇಕಾರರಾಗಿರುವ ಸತ್ಯನಾರಾಯಣ ಅವರಿಗೆ 8 ಅಡಿ ಎತ್ತರ ಹಾಗೂ 12 ಅಡಿ ಅಗಲದ ಈ ಬಾವುಟವನ್ನು ದೆಹಲಿಯ ಕೆಂಪುಕೋಟೆಯಲ್ಲಿ ಹಾರಿಸಬೇಕು ಎಂಬ ಮತ್ತೊಂದು ಮಹದಾಸೆ ಹುಟ್ಟಿಕೊಂಡಿದೆ

ಗೋದಾವರಿ ಜಿಲ್ಲೆಯ ವೇಮವರಂ ಗ್ರಾಮದ ಕೈಮಗ್ಗ ನೇಕಾರರಾಗಿರುವ ಸತ್ಯನಾರಾಯಣ ಅವರಿಗೆ 8 ಅಡಿ ಎತ್ತರ ಹಾಗೂ 12 ಅಡಿ ಅಗಲದ ಈ ಬಾವುಟವನ್ನು ದೆಹಲಿಯ ಕೆಂಪುಕೋಟೆಯಲ್ಲಿ ಹಾರಿಸಬೇಕು ಎಂಬ ಮತ್ತೊಂದು ಮಹದಾಸೆ ಹುಟ್ಟಿಕೊಂಡಿದೆ

ಗೋದಾವರಿ ಜಿಲ್ಲೆಯ ವೇಮವರಂ ಗ್ರಾಮದ ಕೈಮಗ್ಗ ನೇಕಾರರಾಗಿರುವ ಸತ್ಯನಾರಾಯಣ ಅವರಿಗೆ 8 ಅಡಿ ಎತ್ತರ ಹಾಗೂ 12 ಅಡಿ ಅಗಲದ ಈ ಬಾವುಟವನ್ನು ದೆಹಲಿಯ ಕೆಂಪುಕೋಟೆಯಲ್ಲಿ ಹಾರಿಸಬೇಕು ಎಂಬ ಮತ್ತೊಂದು ಮಹದಾಸೆ ಹುಟ್ಟಿಕೊಂಡಿದೆ
46
ಈ ಆಸೆಯಿಂದ ಇತ್ತೀಚೆಗೆ ವಿಶಾಖಪಟ್ಟಣಕ್ಕೆ ಭೇಟಿ ನೀಡಿದ್ದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ಈ ಧ್ವಜವನ್ನು ಹಸ್ತಾಂತರಿಸಿದ್ದೇನೆ: ಸತ್ಯನಾರಾಯಣ್

ಈ ಆಸೆಯಿಂದ ಇತ್ತೀಚೆಗೆ ವಿಶಾಖಪಟ್ಟಣಕ್ಕೆ ಭೇಟಿ ನೀಡಿದ್ದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ಈ ಧ್ವಜವನ್ನು ಹಸ್ತಾಂತರಿಸಿದ್ದೇನೆ: ಸತ್ಯನಾರಾಯಣ್

ಈ ಆಸೆಯಿಂದ ಇತ್ತೀಚೆಗೆ ವಿಶಾಖಪಟ್ಟಣಕ್ಕೆ ಭೇಟಿ ನೀಡಿದ್ದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ಈ ಧ್ವಜವನ್ನು ಹಸ್ತಾಂತರಿಸಿದ್ದೇನೆ: ಸತ್ಯನಾರಾಯಣ್
56
ಈ ವಿಶಿಷ್ಟಬಾವುಟವನ್ನು ಮೋದಿ ಅವರು ವೀಕ್ಷಣೆ ಮಾಡಿದ್ದಾರೆಯೇ ಎಂಬುದು ಗೊತ್ತಿಲ್ಲ: ಸತ್ಯನಾರಾಯಣ್

ಈ ವಿಶಿಷ್ಟಬಾವುಟವನ್ನು ಮೋದಿ ಅವರು ವೀಕ್ಷಣೆ ಮಾಡಿದ್ದಾರೆಯೇ ಎಂಬುದು ಗೊತ್ತಿಲ್ಲ: ಸತ್ಯನಾರಾಯಣ್

ಈ ವಿಶಿಷ್ಟಬಾವುಟವನ್ನು ಮೋದಿ ಅವರು ವೀಕ್ಷಣೆ ಮಾಡಿದ್ದಾರೆಯೇ ಎಂಬುದು ಗೊತ್ತಿಲ್ಲ: ಸತ್ಯನಾರಾಯಣ್
66
ಧ್ವಜದ ಬಗ್ಗೆ ಮೋದಿ ಅವರಿಗೆ ವಿವರಣೆ ನೀಡಲು ಸಮಯಾವಕಾಶ ಸಿಗಲಿಲ್ಲ ಎಂದು ಸತ್ಯನಾರಾಯಣ ಬೇಸರ ವ್ಯಕ್ತಪಡಿಸಿದ್ದಾರೆ.

ಧ್ವಜದ ಬಗ್ಗೆ ಮೋದಿ ಅವರಿಗೆ ವಿವರಣೆ ನೀಡಲು ಸಮಯಾವಕಾಶ ಸಿಗಲಿಲ್ಲ ಎಂದು ಸತ್ಯನಾರಾಯಣ ಬೇಸರ ವ್ಯಕ್ತಪಡಿಸಿದ್ದಾರೆ.

ಧ್ವಜದ ಬಗ್ಗೆ ಮೋದಿ ಅವರಿಗೆ ವಿವರಣೆ ನೀಡಲು ಸಮಯಾವಕಾಶ ಸಿಗಲಿಲ್ಲ ಎಂದು ಸತ್ಯನಾರಾಯಣ ಬೇಸರ ವ್ಯಕ್ತಪಡಿಸಿದ್ದಾರೆ.

About the Author

WD
Web Desk

Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved