ಹುನಗುಂದ: ಮದುವೆ ಮನೆಗಳ ಮೇಲೆ ದಾಳಿ, ಖಡಕ್ ವಾರ್ನಿಂಗ್ ಕೊಟ್ಟ ತಹಶೀಲ್ದಾರ್ ಶ್ವೇತಾ
ಬಾಗಲಕೋಟೆ(ಮೇ.09): ಮದುವೆ ನಡೆಯುತ್ತಿದ್ದ ಮನೆಗಳ ಮೇಲೆ ಜಿಲ್ಲೆಯ ಹುನಗುಂದ ತಹಶೀಲ್ದಾರ್ ಶ್ವೇತಾ ಬಿಡಿಕರ ದಾಳಿ ಮಾಡಿ ಹೆಚ್ಚಿನ ಜನ ಸೇರಿಸಿ ಮದುವೆ ಮಾಡದಂತೆ ಖಡಕ್ ವಾರ್ನಿಂಗ್ ಮಾಡಿದ ಘಟನೆ ಇಂದು(ಭಾನುವಾರ) ನಡೆದಿದೆ.
18

<p>ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಅಮೀನಗಡ, ಸೂಳೇಭಾವಿ, ನಾಗನೂರು ಗ್ರಾಮಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಹುನಗುಂದ ತಹಶೀಲ್ದಾರ ಶ್ವೇತಾ ಬಿಡಿಕರ </p>
ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಅಮೀನಗಡ, ಸೂಳೇಭಾವಿ, ನಾಗನೂರು ಗ್ರಾಮಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಹುನಗುಂದ ತಹಶೀಲ್ದಾರ ಶ್ವೇತಾ ಬಿಡಿಕರ
28
<p>ಮದುವೆ ಮನೆ ಮಂದಿಗೆ ವಾರ್ನಿಂಗ್ ಕೊಟ್ಟ ಹುನಗುಂದ ತಹಶೀಲ್ದಾರ್ ಶ್ವೇತಾ ಬಿಡಿಕರ</p>
ಮದುವೆ ಮನೆ ಮಂದಿಗೆ ವಾರ್ನಿಂಗ್ ಕೊಟ್ಟ ಹುನಗುಂದ ತಹಶೀಲ್ದಾರ್ ಶ್ವೇತಾ ಬಿಡಿಕರ
38
<p>ಕೋವಿಡ್ ಹಿನ್ನೆಲೆ ಮದುವೆ ಮನೆಯಲ್ಲಿ 50 ಜನರಿಗೆ ಮಾತ್ರ ಅವಕಾಶ ನೀಡಿರುವ ಜಿಲ್ಲಾಡಳಿತ</p>
ಕೋವಿಡ್ ಹಿನ್ನೆಲೆ ಮದುವೆ ಮನೆಯಲ್ಲಿ 50 ಜನರಿಗೆ ಮಾತ್ರ ಅವಕಾಶ ನೀಡಿರುವ ಜಿಲ್ಲಾಡಳಿತ
48
<p>ಮದುವೆ ಮನೆಯಲ್ಲಿ 50 ಜನರು ಸೀಮಿತವಾಗಿದ್ರೂ ಕೆಲವೆಡೆ ಹೆಚ್ಚುವರಿ ಜನರಿಗಾಗಿ ತಯಾರಿಸಿದ್ದ ಅಡುಗೆ</p>
ಮದುವೆ ಮನೆಯಲ್ಲಿ 50 ಜನರು ಸೀಮಿತವಾಗಿದ್ರೂ ಕೆಲವೆಡೆ ಹೆಚ್ಚುವರಿ ಜನರಿಗಾಗಿ ತಯಾರಿಸಿದ್ದ ಅಡುಗೆ
58
<p>ಹೆಚ್ಚುವರಿ ಜನರನ್ನ ಸೇರಿಸಿ ಊಟ ಮಾಡಿಸದಂತೆ ಖಡಕ್ ಸೂಚನೆ</p>
ಹೆಚ್ಚುವರಿ ಜನರನ್ನ ಸೇರಿಸಿ ಊಟ ಮಾಡಿಸದಂತೆ ಖಡಕ್ ಸೂಚನೆ
68
<p>ತಯಾರಿಸಿದ್ದ ಅಡುಗೆಯನ್ನ ಪಾರ್ಸಲ್ ಮಾಡಿ ಇತರರಿಗೆ ಕಳಿಸಿಕೊಡಲು ತಹಶೀಲ್ದಾರ್ ಸೂಚನೆ</p>
ತಯಾರಿಸಿದ್ದ ಅಡುಗೆಯನ್ನ ಪಾರ್ಸಲ್ ಮಾಡಿ ಇತರರಿಗೆ ಕಳಿಸಿಕೊಡಲು ತಹಶೀಲ್ದಾರ್ ಸೂಚನೆ
78
<p>ಇಲ್ಲಿಯವರೆಗೆ ಪರ್ಮಿಷನ್ ನೀಡಿದ್ದ ಮದುವೆಗಳು ಮಾತ್ರ ನಡೆಯುತ್ತಿದ್ದು, ಈ ಹಿನ್ನೆಲೆ ತೀವ್ರ ಕಟ್ಟೆಚ್ಚರ </p>
ಇಲ್ಲಿಯವರೆಗೆ ಪರ್ಮಿಷನ್ ನೀಡಿದ್ದ ಮದುವೆಗಳು ಮಾತ್ರ ನಡೆಯುತ್ತಿದ್ದು, ಈ ಹಿನ್ನೆಲೆ ತೀವ್ರ ಕಟ್ಟೆಚ್ಚರ
88
<p>ಬಾಗಲಕೋಟೆ ಜಿಲ್ಲೆಯಲ್ಲಿ ದಿನೇ ದಿನೆ ಹೆಚ್ಚುತ್ತಿರುವ ಕೊರೋನಾ ಸೋಂಕು</p>
ಬಾಗಲಕೋಟೆ ಜಿಲ್ಲೆಯಲ್ಲಿ ದಿನೇ ದಿನೆ ಹೆಚ್ಚುತ್ತಿರುವ ಕೊರೋನಾ ಸೋಂಕು
Latest Videos