MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Karnataka Districts
  • ಹುನಗುಂದ: ಮದುವೆ ಮನೆಗಳ ಮೇಲೆ ದಾಳಿ, ಖಡಕ್‌ ವಾರ್ನಿಂಗ್‌ ಕೊಟ್ಟ ತಹಶೀಲ್ದಾರ್‌ ಶ್ವೇತಾ

ಹುನಗುಂದ: ಮದುವೆ ಮನೆಗಳ ಮೇಲೆ ದಾಳಿ, ಖಡಕ್‌ ವಾರ್ನಿಂಗ್‌ ಕೊಟ್ಟ ತಹಶೀಲ್ದಾರ್‌ ಶ್ವೇತಾ

ಬಾಗಲಕೋಟೆ(ಮೇ.09): ಮದುವೆ ನಡೆಯುತ್ತಿದ್ದ ಮನೆಗಳ ಮೇಲೆ ಜಿಲ್ಲೆಯ ಹುನಗುಂದ ತಹಶೀಲ್ದಾರ್‌ ಶ್ವೇತಾ ಬಿಡಿಕರ ದಾಳಿ ಮಾಡಿ ಹೆಚ್ಚಿನ ಜನ ಸೇರಿಸಿ ಮದುವೆ ಮಾಡದಂತೆ ಖಡಕ್‌ ವಾರ್ನಿಂಗ್‌ ಮಾಡಿದ ಘಟನೆ ಇಂದು(ಭಾನುವಾರ) ನಡೆದಿದೆ. 

1 Min read
Suvarna News | Asianet News
Published : May 09 2021, 03:39 PM IST
Share this Photo Gallery
  • FB
  • TW
  • Linkdin
  • Whatsapp
18
<p>ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಅಮೀನಗಡ, ಸೂಳೇಭಾವಿ, ನಾಗನೂರು ಗ್ರಾಮಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಹುನಗುಂದ ತಹಶೀಲ್ದಾರ ಶ್ವೇತಾ ಬಿಡಿಕರ&nbsp;</p>

<p>ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಅಮೀನಗಡ, ಸೂಳೇಭಾವಿ, ನಾಗನೂರು ಗ್ರಾಮಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಹುನಗುಂದ ತಹಶೀಲ್ದಾರ ಶ್ವೇತಾ ಬಿಡಿಕರ&nbsp;</p>

ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಅಮೀನಗಡ, ಸೂಳೇಭಾವಿ, ನಾಗನೂರು ಗ್ರಾಮಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಹುನಗುಂದ ತಹಶೀಲ್ದಾರ ಶ್ವೇತಾ ಬಿಡಿಕರ 

28
<p>ಮದುವೆ ಮನೆ ಮಂದಿಗೆ ವಾರ್ನಿಂಗ್‌ ಕೊಟ್ಟ ಹುನಗುಂದ ತಹಶೀಲ್ದಾರ್‌ ಶ್ವೇತಾ ಬಿಡಿಕರ</p>

<p>ಮದುವೆ ಮನೆ ಮಂದಿಗೆ ವಾರ್ನಿಂಗ್‌ ಕೊಟ್ಟ ಹುನಗುಂದ ತಹಶೀಲ್ದಾರ್‌ ಶ್ವೇತಾ ಬಿಡಿಕರ</p>

ಮದುವೆ ಮನೆ ಮಂದಿಗೆ ವಾರ್ನಿಂಗ್‌ ಕೊಟ್ಟ ಹುನಗುಂದ ತಹಶೀಲ್ದಾರ್‌ ಶ್ವೇತಾ ಬಿಡಿಕರ

38
<p>ಕೋವಿಡ್ ಹಿನ್ನೆಲೆ ಮದುವೆ ಮನೆಯಲ್ಲಿ 50 ಜನರಿಗೆ ಮಾತ್ರ ಅವಕಾಶ ನೀಡಿರುವ ಜಿಲ್ಲಾಡಳಿತ</p>

<p>ಕೋವಿಡ್ ಹಿನ್ನೆಲೆ ಮದುವೆ ಮನೆಯಲ್ಲಿ 50 ಜನರಿಗೆ ಮಾತ್ರ ಅವಕಾಶ ನೀಡಿರುವ ಜಿಲ್ಲಾಡಳಿತ</p>

ಕೋವಿಡ್ ಹಿನ್ನೆಲೆ ಮದುವೆ ಮನೆಯಲ್ಲಿ 50 ಜನರಿಗೆ ಮಾತ್ರ ಅವಕಾಶ ನೀಡಿರುವ ಜಿಲ್ಲಾಡಳಿತ

48
<p>ಮದುವೆ ಮನೆಯಲ್ಲಿ 50 ಜನರು ಸೀಮಿತವಾಗಿದ್ರೂ ಕೆಲವೆಡೆ ಹೆಚ್ಚುವರಿ ಜನರಿಗಾಗಿ ತಯಾರಿಸಿದ್ದ ಅಡುಗೆ</p>

<p>ಮದುವೆ ಮನೆಯಲ್ಲಿ 50 ಜನರು ಸೀಮಿತವಾಗಿದ್ರೂ ಕೆಲವೆಡೆ ಹೆಚ್ಚುವರಿ ಜನರಿಗಾಗಿ ತಯಾರಿಸಿದ್ದ ಅಡುಗೆ</p>

ಮದುವೆ ಮನೆಯಲ್ಲಿ 50 ಜನರು ಸೀಮಿತವಾಗಿದ್ರೂ ಕೆಲವೆಡೆ ಹೆಚ್ಚುವರಿ ಜನರಿಗಾಗಿ ತಯಾರಿಸಿದ್ದ ಅಡುಗೆ

58
<p>ಹೆಚ್ಚುವರಿ ಜನರನ್ನ ಸೇರಿಸಿ ಊಟ ಮಾಡಿಸದಂತೆ ಖಡಕ್ ಸೂಚನೆ</p>

<p>ಹೆಚ್ಚುವರಿ ಜನರನ್ನ ಸೇರಿಸಿ ಊಟ ಮಾಡಿಸದಂತೆ ಖಡಕ್ ಸೂಚನೆ</p>

ಹೆಚ್ಚುವರಿ ಜನರನ್ನ ಸೇರಿಸಿ ಊಟ ಮಾಡಿಸದಂತೆ ಖಡಕ್ ಸೂಚನೆ

68
<p>ತಯಾರಿಸಿದ್ದ ಅಡುಗೆಯನ್ನ ಪಾರ್ಸಲ್ ಮಾಡಿ ಇತರರಿಗೆ ಕಳಿಸಿಕೊಡಲು ತಹಶೀಲ್ದಾರ್‌ ಸೂಚನೆ</p>

<p>ತಯಾರಿಸಿದ್ದ ಅಡುಗೆಯನ್ನ ಪಾರ್ಸಲ್ ಮಾಡಿ ಇತರರಿಗೆ ಕಳಿಸಿಕೊಡಲು ತಹಶೀಲ್ದಾರ್‌ ಸೂಚನೆ</p>

ತಯಾರಿಸಿದ್ದ ಅಡುಗೆಯನ್ನ ಪಾರ್ಸಲ್ ಮಾಡಿ ಇತರರಿಗೆ ಕಳಿಸಿಕೊಡಲು ತಹಶೀಲ್ದಾರ್‌ ಸೂಚನೆ

78
<p>ಇಲ್ಲಿಯವರೆಗೆ ಪರ್ಮಿಷನ್ ನೀಡಿದ್ದ ಮದುವೆಗಳು ಮಾತ್ರ ನಡೆಯುತ್ತಿದ್ದು, ಈ ಹಿನ್ನೆಲೆ ತೀವ್ರ ಕಟ್ಟೆಚ್ಚರ&nbsp;</p>

<p>ಇಲ್ಲಿಯವರೆಗೆ ಪರ್ಮಿಷನ್ ನೀಡಿದ್ದ ಮದುವೆಗಳು ಮಾತ್ರ ನಡೆಯುತ್ತಿದ್ದು, ಈ ಹಿನ್ನೆಲೆ ತೀವ್ರ ಕಟ್ಟೆಚ್ಚರ&nbsp;</p>

ಇಲ್ಲಿಯವರೆಗೆ ಪರ್ಮಿಷನ್ ನೀಡಿದ್ದ ಮದುವೆಗಳು ಮಾತ್ರ ನಡೆಯುತ್ತಿದ್ದು, ಈ ಹಿನ್ನೆಲೆ ತೀವ್ರ ಕಟ್ಟೆಚ್ಚರ 

88
<p>ಬಾಗಲಕೋಟೆ ಜಿಲ್ಲೆಯಲ್ಲಿ ದಿನೇ ದಿನೆ ಹೆಚ್ಚುತ್ತಿರುವ ಕೊರೋನಾ ಸೋಂಕು</p>

<p>ಬಾಗಲಕೋಟೆ ಜಿಲ್ಲೆಯಲ್ಲಿ ದಿನೇ ದಿನೆ ಹೆಚ್ಚುತ್ತಿರುವ ಕೊರೋನಾ ಸೋಂಕು</p>

ಬಾಗಲಕೋಟೆ ಜಿಲ್ಲೆಯಲ್ಲಿ ದಿನೇ ದಿನೆ ಹೆಚ್ಚುತ್ತಿರುವ ಕೊರೋನಾ ಸೋಂಕು

About the Author

SN
Suvarna News
Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved