MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Karnataka Districts
  • ಬಂಟ್ವಾಳ: ಅಕ್ರಮ ಮರಳು ದಂಧೆಕೋರರ ವಿರುದ್ಧ ಲೇಡಿ ತಹಶೀಲ್ದಾರ್ ಮಿಡ್‌ನೈಟ್ ಆಪರೇಷನ್

ಬಂಟ್ವಾಳ: ಅಕ್ರಮ ಮರಳು ದಂಧೆಕೋರರ ವಿರುದ್ಧ ಲೇಡಿ ತಹಶೀಲ್ದಾರ್ ಮಿಡ್‌ನೈಟ್ ಆಪರೇಷನ್

ದಕ್ಷಿಣ ಕನ್ನಡ(ಜೂ.26): ಕರಾವಳಿಯ ಮತ್ತೊಂದು ಸೇತುವೆಯ ಬುಡ ಅಲುಗಾಡಿಸಲು ಹೊರಟ ಅಕ್ರಮ ಮರಳು ದಂಧೆಕೋರರಿಗೆ ಲೇಡಿ ತಹಶೀಲ್ದಾರ್ ಶಾಕ್ ಕೊಟ್ಟ ಘಟನೆ ಜಿಲ್ಲೆಯ ಬಂಟ್ವಾಳ ತಾಲೂಕಿನ ಪಾಣೆಮಂಗಳೂರು ಹಳೇ ಸೇತುವೆ ನಿನ್ನೆ(ಶುಕ್ರವಾರ) ನಡೆದಿದೆ.

1 Min read
Suvarna News | Asianet News
Published : Jun 26 2021, 10:54 AM IST| Updated : Jun 26 2021, 10:57 AM IST
Share this Photo Gallery
  • FB
  • TW
  • Linkdin
  • Whatsapp
18
<p>ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕು ತಹಶೀಲ್ದಾರ್ ರಶ್ಮಿ. ಎಸ್.ಆರ್, ಅರಣ್ಯ ಇಲಾಖೆ ಅಧಿಕಾರಿಗಳ ಜೊತೆ ಮಧ್ಯರಾತ್ರಿ ದಾಳಿ</p>

<p>ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕು ತಹಶೀಲ್ದಾರ್ ರಶ್ಮಿ. ಎಸ್.ಆರ್, ಅರಣ್ಯ ಇಲಾಖೆ ಅಧಿಕಾರಿಗಳ ಜೊತೆ ಮಧ್ಯರಾತ್ರಿ ದಾಳಿ</p>

ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕು ತಹಶೀಲ್ದಾರ್ ರಶ್ಮಿ. ಎಸ್.ಆರ್, ಅರಣ್ಯ ಇಲಾಖೆ ಅಧಿಕಾರಿಗಳ ಜೊತೆ ಮಧ್ಯರಾತ್ರಿ ದಾಳಿ

28
<p>ಬಂಟ್ವಾಳದ ಪಾಣೆಮಂಗಳೂರು ಹಳೇ ಸೇತುವೆ ಅಡಿಭಾಗದಲ್ಲಿ‌ ನಡೆಯುತ್ತಿದ್ದ ಅಕ್ರಮ ಮರಳುಗಾರಿಕೆ</p>

<p>ಬಂಟ್ವಾಳದ ಪಾಣೆಮಂಗಳೂರು ಹಳೇ ಸೇತುವೆ ಅಡಿಭಾಗದಲ್ಲಿ‌ ನಡೆಯುತ್ತಿದ್ದ ಅಕ್ರಮ ಮರಳುಗಾರಿಕೆ</p>

ಬಂಟ್ವಾಳದ ಪಾಣೆಮಂಗಳೂರು ಹಳೇ ಸೇತುವೆ ಅಡಿಭಾಗದಲ್ಲಿ‌ ನಡೆಯುತ್ತಿದ್ದ ಅಕ್ರಮ ಮರಳುಗಾರಿಕೆ

38
<p>ಸೇತುವೆ ಬುಡದಲ್ಲೇ ಮರಳು ತಗೆಯುತ್ತಿದ್ದ ಪರಿಣಾಮ ಸೇತುವೆ ಪಿಲ್ಲರ್‌ಗಳಿಗೆ ಹಾನಿ</p>

<p>ಸೇತುವೆ ಬುಡದಲ್ಲೇ ಮರಳು ತಗೆಯುತ್ತಿದ್ದ ಪರಿಣಾಮ ಸೇತುವೆ ಪಿಲ್ಲರ್‌ಗಳಿಗೆ ಹಾನಿ</p>

ಸೇತುವೆ ಬುಡದಲ್ಲೇ ಮರಳು ತಗೆಯುತ್ತಿದ್ದ ಪರಿಣಾಮ ಸೇತುವೆ ಪಿಲ್ಲರ್‌ಗಳಿಗೆ ಹಾನಿ

48
<p>ದಾಳಿ ವೇಳೆ ಟಿಪ್ಪರ್ ಮತ್ತು ದೋಣಿ ಬಿಟ್ಟು ಪರಾರಿಯಾದ ಆರೋಪಿಗಳು</p>

<p>ದಾಳಿ ವೇಳೆ ಟಿಪ್ಪರ್ ಮತ್ತು ದೋಣಿ ಬಿಟ್ಟು ಪರಾರಿಯಾದ ಆರೋಪಿಗಳು</p>

ದಾಳಿ ವೇಳೆ ಟಿಪ್ಪರ್ ಮತ್ತು ದೋಣಿ ಬಿಟ್ಟು ಪರಾರಿಯಾದ ಆರೋಪಿಗಳು

58
<p>ಸೇತುವೆ ಸಮೀಪ ಮರಳು ತೆಗೆಯಲು ಅನುಮತಿ ಇಲ್ಲದಿದ್ದರೂ ಅಕ್ರಮ ಮರಳುಗಾರಿಕೆ</p>

<p>ಸೇತುವೆ ಸಮೀಪ ಮರಳು ತೆಗೆಯಲು ಅನುಮತಿ ಇಲ್ಲದಿದ್ದರೂ ಅಕ್ರಮ ಮರಳುಗಾರಿಕೆ</p>

ಸೇತುವೆ ಸಮೀಪ ಮರಳು ತೆಗೆಯಲು ಅನುಮತಿ ಇಲ್ಲದಿದ್ದರೂ ಅಕ್ರಮ ಮರಳುಗಾರಿಕೆ

68
<p>ಈಗಾಗಲೇ ಅಕ್ರಮ ಮರಳುಗಾರಿಕೆಗೆ ಮಂಗಳೂರಿನ ಮರವೂರು ಸೇತುವೆ ಮತ್ತು ಬಂಟ್ವಾಳದ ಮುಲ್ಲಾರಪಟ್ನ ಸೇತುವೆಗಳು ಬಲಿ</p>

<p>ಈಗಾಗಲೇ ಅಕ್ರಮ ಮರಳುಗಾರಿಕೆಗೆ ಮಂಗಳೂರಿನ ಮರವೂರು ಸೇತುವೆ ಮತ್ತು ಬಂಟ್ವಾಳದ ಮುಲ್ಲಾರಪಟ್ನ ಸೇತುವೆಗಳು ಬಲಿ</p>

ಈಗಾಗಲೇ ಅಕ್ರಮ ಮರಳುಗಾರಿಕೆಗೆ ಮಂಗಳೂರಿನ ಮರವೂರು ಸೇತುವೆ ಮತ್ತು ಬಂಟ್ವಾಳದ ಮುಲ್ಲಾರಪಟ್ನ ಸೇತುವೆಗಳು ಬಲಿ

78
<p>ಜಿಲ್ಲೆಯ ಪ್ರಮುಖ ಸೇತುವೆಗಳ ಬುಡದಲ್ಲೇ ಪ್ರಭಾವಿಗಳಿಂದ ಅಕ್ರಮ ಮರಳುಗಾರಿಕೆ</p>

<p>ಜಿಲ್ಲೆಯ ಪ್ರಮುಖ ಸೇತುವೆಗಳ ಬುಡದಲ್ಲೇ ಪ್ರಭಾವಿಗಳಿಂದ ಅಕ್ರಮ ಮರಳುಗಾರಿಕೆ</p>

ಜಿಲ್ಲೆಯ ಪ್ರಮುಖ ಸೇತುವೆಗಳ ಬುಡದಲ್ಲೇ ಪ್ರಭಾವಿಗಳಿಂದ ಅಕ್ರಮ ಮರಳುಗಾರಿಕೆ

88
<p>ದಂಧೆಕೋರರಿಗೆ ಮಧ್ಯರಾತ್ರಿಯೇ ಬಿಸಿ ಮುಟ್ಟಿಸಿದ ತಹಶೀಲ್ದಾರ್ ರಶ್ಮಿ</p>

<p>ದಂಧೆಕೋರರಿಗೆ ಮಧ್ಯರಾತ್ರಿಯೇ ಬಿಸಿ ಮುಟ್ಟಿಸಿದ ತಹಶೀಲ್ದಾರ್ ರಶ್ಮಿ</p>

ದಂಧೆಕೋರರಿಗೆ ಮಧ್ಯರಾತ್ರಿಯೇ ಬಿಸಿ ಮುಟ್ಟಿಸಿದ ತಹಶೀಲ್ದಾರ್ ರಶ್ಮಿ

About the Author

SN
Suvarna News

Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved