ಯಾದಗಿರಿ: ಶರಣಬಸವೇಶ್ವರ ದೇವಸ್ಥಾನದ ಪೀಠಾಧಿಪತಿ ಶರಣಪ್ಪ ಶರಣರು ಪೀಠತ್ಯಾಗ
ಯಾದಗಿರಿ(ಫೆ.07): ಜಿಲ್ಲೆಯ ಸುರಪುರ ತಾಲೂಕಿನ ನಗನೂರನ ಶರಣಬಸವೇಶ್ವರ ದೇವಸ್ಥಾನದ ಪೀಠಾಧಿಪತಿ ಶರಣಪ್ಪ ಶರಣರು ಪೀಠಾಧಿಪತಿ, ಅರ್ಚಕ ಹಾಗೂ ಕಾರ್ಯದರ್ಶಿ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.
14

<p>ಈ ಕುರಿತು ಜಿಲ್ಲೆಯ ಸುರಪುರ ತಹಶೀಲ್ದಾರ್ ಅವರಿಗೆ ರಾಜೀನಾಮೆ ಪತ್ರ ಸಲ್ಲಿಸಿದ ಶರಣಪ್ಪ ಶರಣರು </p>
ಈ ಕುರಿತು ಜಿಲ್ಲೆಯ ಸುರಪುರ ತಹಶೀಲ್ದಾರ್ ಅವರಿಗೆ ರಾಜೀನಾಮೆ ಪತ್ರ ಸಲ್ಲಿಸಿದ ಶರಣಪ್ಪ ಶರಣರು
24
<p>ಕಳೆದ 23 ವರ್ಷಗಳಿಂದ ಪೀಠಾಧಿಪತಿಯಾಗಿದ್ದ ಶ್ರೀ ಶರಣಪ್ಪ ಶರಣರು </p>
ಕಳೆದ 23 ವರ್ಷಗಳಿಂದ ಪೀಠಾಧಿಪತಿಯಾಗಿದ್ದ ಶ್ರೀ ಶರಣಪ್ಪ ಶರಣರು
34
<p>ಪ್ರತಿ ವರ್ಷ ಸಾಮೂಹಿಕ ವಿವಾಹ ಕಾರ್ಯ ನಡೆಸಿ ಹೆಸರಾಗಿದ್ದ ಶ್ರೀಗಳು, ಅನಾರೋಗ್ಯ ಕಾರಣ ಹೇಳಿ ಶ್ರೀಗಳ ಪೀಠತ್ಯಾಗ</p>
ಪ್ರತಿ ವರ್ಷ ಸಾಮೂಹಿಕ ವಿವಾಹ ಕಾರ್ಯ ನಡೆಸಿ ಹೆಸರಾಗಿದ್ದ ಶ್ರೀಗಳು, ಅನಾರೋಗ್ಯ ಕಾರಣ ಹೇಳಿ ಶ್ರೀಗಳ ಪೀಠತ್ಯಾಗ
44
<p>ಸ್ವಾಮಿಗಳ ಪೀಠತ್ಯಾಗದಿಂದ ಹುಟ್ಟಿಕೊಂಡ ಹಲವಾರು ಅನುಮಾನ. ಶ್ರೀಗಳ ಪೀಠತ್ಯಾಗದಿಂದ ಭಕ್ತರಲ್ಲಿ ಆತಂಕ</p>
ಸ್ವಾಮಿಗಳ ಪೀಠತ್ಯಾಗದಿಂದ ಹುಟ್ಟಿಕೊಂಡ ಹಲವಾರು ಅನುಮಾನ. ಶ್ರೀಗಳ ಪೀಠತ್ಯಾಗದಿಂದ ಭಕ್ತರಲ್ಲಿ ಆತಂಕ
Latest Videos