MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Karnataka Districts
  • ಸೊಂಟದೆತ್ತರ ಹರಿಯುತ್ತಿದ್ದ ಹಳ್ಳದಲ್ಲೇ ಸಾಗಿ ಶವ ಸಂಸ್ಕಾರ: ಯಾದಗಿರಿಯಲ್ಲಿ ಮನಕಲಕುವ ಘಟನೆ

ಸೊಂಟದೆತ್ತರ ಹರಿಯುತ್ತಿದ್ದ ಹಳ್ಳದಲ್ಲೇ ಸಾಗಿ ಶವ ಸಂಸ್ಕಾರ: ಯಾದಗಿರಿಯಲ್ಲಿ ಮನಕಲಕುವ ಘಟನೆ

ಯಾದಗಿರಿ(ಅ.04): ಅನಾರೋಗ್ಯದಿಂದ ಮೃತ​ಪಟ್ಟ ಯುವಕನೊಬ್ಬನ ಶವ ಸಂಸ್ಕಾರಕ್ಕಾಗಿ ಉಕ್ಕಿ ಹರಿಯುತ್ತಿದ್ದ ಹಳ್ಳದಲ್ಲೇ ಶವ ಹೊತ್ತು ಸಾಗಿ ಅಂತ್ಯಸಂಸ್ಕಾರ ನಡೆಸಿದ ಹೃದಯವಿದ್ರಾವಕ ಘಟನೆ ಜಿಲ್ಲೆಯ ಗುರುಮಠಕಲ್‌ ತಾಲೂಕಿನ ಮಿನಾಸಪೂರ ಗ್ರಾಮದಲ್ಲಿ ನಡೆದಿದೆ.

1 Min read
Kannadaprabha News | Asianet News
Published : Oct 04 2020, 12:18 PM IST
Share this Photo Gallery
  • FB
  • TW
  • Linkdin
  • Whatsapp
14
<p>ಮಿನಾಸಪೂರ ಗ್ರಾಮದ ತಿಮ್ಮಪ್ಪ ಪುಲ್ಲಿ ಎಂಬುವವರು ಸೆ.28ರಂದು ಮೃತ​ಪ​ಟ್ಟಿದ್ದರು. ಇವರ ಜಮೀನು ಹಳ್ಳದಾಚೆ ಇದ್ದುದರಿಂದ ಅಂತ್ಯಸಂಸ್ಕಾರಕ್ಕೆ ಅದನ್ನು ದಾಟುವ ಅನಿವಾರ‍್ಯತೆ ಉಂಟಾಗಿತ್ತು. ಪ್ರತಿ ಮಳೆಗಾಲದಲ್ಲಿ ತಮ್ಮ ಜಮೀನುಗಳಿಗೆ ತೆರಳಬೇಕೆಂದರೆ ಅಥವಾ ಇಲ್ಲಿನ ಯಾರಾದರೂ ತೀರಿಕೊಂಡಿದ್ದಾಗ ದಲಿತರ ಕೇರಿಗಳಲ್ಲಿನ ಜನ ಇಂತಹ ಸಂಕಷ್ಟ ಎದುರಿಸುತ್ತಿದ್ದಾರೆ.</p>

<p>ಮಿನಾಸಪೂರ ಗ್ರಾಮದ ತಿಮ್ಮಪ್ಪ ಪುಲ್ಲಿ ಎಂಬುವವರು ಸೆ.28ರಂದು ಮೃತ​ಪ​ಟ್ಟಿದ್ದರು. ಇವರ ಜಮೀನು ಹಳ್ಳದಾಚೆ ಇದ್ದುದರಿಂದ ಅಂತ್ಯಸಂಸ್ಕಾರಕ್ಕೆ ಅದನ್ನು ದಾಟುವ ಅನಿವಾರ‍್ಯತೆ ಉಂಟಾಗಿತ್ತು. ಪ್ರತಿ ಮಳೆಗಾಲದಲ್ಲಿ ತಮ್ಮ ಜಮೀನುಗಳಿಗೆ ತೆರಳಬೇಕೆಂದರೆ ಅಥವಾ ಇಲ್ಲಿನ ಯಾರಾದರೂ ತೀರಿಕೊಂಡಿದ್ದಾಗ ದಲಿತರ ಕೇರಿಗಳಲ್ಲಿನ ಜನ ಇಂತಹ ಸಂಕಷ್ಟ ಎದುರಿಸುತ್ತಿದ್ದಾರೆ.</p>

ಮಿನಾಸಪೂರ ಗ್ರಾಮದ ತಿಮ್ಮಪ್ಪ ಪುಲ್ಲಿ ಎಂಬುವವರು ಸೆ.28ರಂದು ಮೃತ​ಪ​ಟ್ಟಿದ್ದರು. ಇವರ ಜಮೀನು ಹಳ್ಳದಾಚೆ ಇದ್ದುದರಿಂದ ಅಂತ್ಯಸಂಸ್ಕಾರಕ್ಕೆ ಅದನ್ನು ದಾಟುವ ಅನಿವಾರ‍್ಯತೆ ಉಂಟಾಗಿತ್ತು. ಪ್ರತಿ ಮಳೆಗಾಲದಲ್ಲಿ ತಮ್ಮ ಜಮೀನುಗಳಿಗೆ ತೆರಳಬೇಕೆಂದರೆ ಅಥವಾ ಇಲ್ಲಿನ ಯಾರಾದರೂ ತೀರಿಕೊಂಡಿದ್ದಾಗ ದಲಿತರ ಕೇರಿಗಳಲ್ಲಿನ ಜನ ಇಂತಹ ಸಂಕಷ್ಟ ಎದುರಿಸುತ್ತಿದ್ದಾರೆ.

24
<p>ತಿಮ್ಮಪ್ಪ ಶವಸಂಸ್ಕಾರಕ್ಕೆ ತೆರಳಬೇಕೆಂದರೆ ಸತತ ಮಳೆಯಿಂದಾಗಿ ಹಳ್ಳ ಉಕ್ಕಿ ಹರಿಯುತ್ತಿತ್ತು. ಹಳ್ಳದಾಚೆ ಜಮೀನು ಇದ್ದುದರಿಂದ ಶವಸಂಸ್ಕಾರಕ್ಕೆ ಅಲ್ಲಿಯೇ ಹೋಗುವುದು ಅನಿವಾರ್ಯವಾಗಿತ್ತು. ಸೇತುವೆ ಇಲ್ಲದ್ದರಿಂದ ಉಕ್ಕಿ ಹರಿಯುತ್ತಿದ್ದ ಹಳ್ಳದಲ್ಲೇ ಶವ ಹೊತ್ತುಕೊಂಡು ಸಾಗಿದ ಜನರು ಸಂಸ್ಕಾರ ನಡೆಸಿದ್ದಾರೆ. ಗ್ರಾಮದಲ್ಲಿ ರುದ್ರಭೂಮಿ ಹಾಗೂ ಹಳ್ಳಕ್ಕೆ ಅಡ್ಡಲಾಗಿ ಸೇತುವೆ ಕಟ್ಟಬೇಕೆಂದು ಅನೇಕ ಬಾರಿ ಇಲ್ಲಿನ ಗ್ರಾಮಸ್ಥರು ಆಡಳಿತಕ್ಕೆ ಮನವಿ ಮಾಡಿದ್ದರೂ, ಸ್ಪಂದಿಸುತ್ತಿಲ್ಲ. ಹೀಗಾಗಿ ಇಂತಹ ಸಂಕಷ್ಟ ಎದುರಿಸುವುದು ಅನಿವಾರ‍್ಯವಾಗಿದೆ. ಆಡಳಿತ ಇಲ್ಲಿನ ಜನರ ನೋವಿಗೆ ಸ್ಪಂದಿಸಬೇಕಾಗಿದೆ ಎಂದು ಗ್ರಾಮಸ್ಥರಾದ ಆನಂದ್‌ ಅಳಲು ತೋಡಿಕೊಂಡಿ​ದ್ದಾ​ರೆ.</p>

<p>ತಿಮ್ಮಪ್ಪ ಶವಸಂಸ್ಕಾರಕ್ಕೆ ತೆರಳಬೇಕೆಂದರೆ ಸತತ ಮಳೆಯಿಂದಾಗಿ ಹಳ್ಳ ಉಕ್ಕಿ ಹರಿಯುತ್ತಿತ್ತು. ಹಳ್ಳದಾಚೆ ಜಮೀನು ಇದ್ದುದರಿಂದ ಶವಸಂಸ್ಕಾರಕ್ಕೆ ಅಲ್ಲಿಯೇ ಹೋಗುವುದು ಅನಿವಾರ್ಯವಾಗಿತ್ತು. ಸೇತುವೆ ಇಲ್ಲದ್ದರಿಂದ ಉಕ್ಕಿ ಹರಿಯುತ್ತಿದ್ದ ಹಳ್ಳದಲ್ಲೇ ಶವ ಹೊತ್ತುಕೊಂಡು ಸಾಗಿದ ಜನರು ಸಂಸ್ಕಾರ ನಡೆಸಿದ್ದಾರೆ. ಗ್ರಾಮದಲ್ಲಿ ರುದ್ರಭೂಮಿ ಹಾಗೂ ಹಳ್ಳಕ್ಕೆ ಅಡ್ಡಲಾಗಿ ಸೇತುವೆ ಕಟ್ಟಬೇಕೆಂದು ಅನೇಕ ಬಾರಿ ಇಲ್ಲಿನ ಗ್ರಾಮಸ್ಥರು ಆಡಳಿತಕ್ಕೆ ಮನವಿ ಮಾಡಿದ್ದರೂ, ಸ್ಪಂದಿಸುತ್ತಿಲ್ಲ. ಹೀಗಾಗಿ ಇಂತಹ ಸಂಕಷ್ಟ ಎದುರಿಸುವುದು ಅನಿವಾರ‍್ಯವಾಗಿದೆ. ಆಡಳಿತ ಇಲ್ಲಿನ ಜನರ ನೋವಿಗೆ ಸ್ಪಂದಿಸಬೇಕಾಗಿದೆ ಎಂದು ಗ್ರಾಮಸ್ಥರಾದ ಆನಂದ್‌ ಅಳಲು ತೋಡಿಕೊಂಡಿ​ದ್ದಾ​ರೆ.</p>

ತಿಮ್ಮಪ್ಪ ಶವಸಂಸ್ಕಾರಕ್ಕೆ ತೆರಳಬೇಕೆಂದರೆ ಸತತ ಮಳೆಯಿಂದಾಗಿ ಹಳ್ಳ ಉಕ್ಕಿ ಹರಿಯುತ್ತಿತ್ತು. ಹಳ್ಳದಾಚೆ ಜಮೀನು ಇದ್ದುದರಿಂದ ಶವಸಂಸ್ಕಾರಕ್ಕೆ ಅಲ್ಲಿಯೇ ಹೋಗುವುದು ಅನಿವಾರ್ಯವಾಗಿತ್ತು. ಸೇತುವೆ ಇಲ್ಲದ್ದರಿಂದ ಉಕ್ಕಿ ಹರಿಯುತ್ತಿದ್ದ ಹಳ್ಳದಲ್ಲೇ ಶವ ಹೊತ್ತುಕೊಂಡು ಸಾಗಿದ ಜನರು ಸಂಸ್ಕಾರ ನಡೆಸಿದ್ದಾರೆ. ಗ್ರಾಮದಲ್ಲಿ ರುದ್ರಭೂಮಿ ಹಾಗೂ ಹಳ್ಳಕ್ಕೆ ಅಡ್ಡಲಾಗಿ ಸೇತುವೆ ಕಟ್ಟಬೇಕೆಂದು ಅನೇಕ ಬಾರಿ ಇಲ್ಲಿನ ಗ್ರಾಮಸ್ಥರು ಆಡಳಿತಕ್ಕೆ ಮನವಿ ಮಾಡಿದ್ದರೂ, ಸ್ಪಂದಿಸುತ್ತಿಲ್ಲ. ಹೀಗಾಗಿ ಇಂತಹ ಸಂಕಷ್ಟ ಎದುರಿಸುವುದು ಅನಿವಾರ‍್ಯವಾಗಿದೆ. ಆಡಳಿತ ಇಲ್ಲಿನ ಜನರ ನೋವಿಗೆ ಸ್ಪಂದಿಸಬೇಕಾಗಿದೆ ಎಂದು ಗ್ರಾಮಸ್ಥರಾದ ಆನಂದ್‌ ಅಳಲು ತೋಡಿಕೊಂಡಿ​ದ್ದಾ​ರೆ.

34
<p>ಮಿನಾಸಪೂರ ಗ್ರಾಮದಲ್ಲಿ ಇಂತಹ ಘಟನೆ ಬಗ್ಗೆ ಪ್ರತಿಕ್ರಿಯಿಸಿದ ಗುರುಮಠಕಲ್‌ ತಹಸೀಲ್ದಾರ್‌ ಸಂಗಮೇಶ ಜಿಡಗೆ, ಸೇತುವೆ ನಿರ್ಮಾಣ ಹಾಗೂ ರುದ್ರಭೂಮಿ ಮಂಜೂರು ಬಗ್ಗೆ ಕ್ರಮ ಕೈಗೊಳ್ಳಲಾಗುತ್ತದೆ ಎಂದಿದ್ದಾರೆ.</p>

<p>ಮಿನಾಸಪೂರ ಗ್ರಾಮದಲ್ಲಿ ಇಂತಹ ಘಟನೆ ಬಗ್ಗೆ ಪ್ರತಿಕ್ರಿಯಿಸಿದ ಗುರುಮಠಕಲ್‌ ತಹಸೀಲ್ದಾರ್‌ ಸಂಗಮೇಶ ಜಿಡಗೆ, ಸೇತುವೆ ನಿರ್ಮಾಣ ಹಾಗೂ ರುದ್ರಭೂಮಿ ಮಂಜೂರು ಬಗ್ಗೆ ಕ್ರಮ ಕೈಗೊಳ್ಳಲಾಗುತ್ತದೆ ಎಂದಿದ್ದಾರೆ.</p>

ಮಿನಾಸಪೂರ ಗ್ರಾಮದಲ್ಲಿ ಇಂತಹ ಘಟನೆ ಬಗ್ಗೆ ಪ್ರತಿಕ್ರಿಯಿಸಿದ ಗುರುಮಠಕಲ್‌ ತಹಸೀಲ್ದಾರ್‌ ಸಂಗಮೇಶ ಜಿಡಗೆ, ಸೇತುವೆ ನಿರ್ಮಾಣ ಹಾಗೂ ರುದ್ರಭೂಮಿ ಮಂಜೂರು ಬಗ್ಗೆ ಕ್ರಮ ಕೈಗೊಳ್ಳಲಾಗುತ್ತದೆ ಎಂದಿದ್ದಾರೆ.

44
<p>ಸತತ ಮಳೆಯಿಂದಾಗಿ ತುಂಬಿ ಹರಿಯುತ್ತಿದ್ದ ಹಳ್ಳದಲ್ಲೇ ಸಾಗಿ ಶವಸಂಸ್ಕಾರ ನಡೆಸಲಾಗಿದೆ. ಇದು ಅನಿವಾರ್ಯವಾಗಿತ್ತು. ಸೇತುವೆ ನಿರ್ಮಾಣವಾಗಿದ್ದರೆ ಇಂತಹ ಪ್ರಮೇಯ ಎದುರಾಗುತ್ತಿರಲಿಲ್ಲ ಎಂದು ಮಿನಾಸಪೂರ ಗ್ರಾಮಸ್ಥ ಮಹಾದೇವಪ್ಪನ ಅವರು ತಿಳಿಸಿದ್ದಾರೆ.&nbsp;</p>

<p>ಸತತ ಮಳೆಯಿಂದಾಗಿ ತುಂಬಿ ಹರಿಯುತ್ತಿದ್ದ ಹಳ್ಳದಲ್ಲೇ ಸಾಗಿ ಶವಸಂಸ್ಕಾರ ನಡೆಸಲಾಗಿದೆ. ಇದು ಅನಿವಾರ್ಯವಾಗಿತ್ತು. ಸೇತುವೆ ನಿರ್ಮಾಣವಾಗಿದ್ದರೆ ಇಂತಹ ಪ್ರಮೇಯ ಎದುರಾಗುತ್ತಿರಲಿಲ್ಲ ಎಂದು ಮಿನಾಸಪೂರ ಗ್ರಾಮಸ್ಥ ಮಹಾದೇವಪ್ಪನ ಅವರು ತಿಳಿಸಿದ್ದಾರೆ.&nbsp;</p>

ಸತತ ಮಳೆಯಿಂದಾಗಿ ತುಂಬಿ ಹರಿಯುತ್ತಿದ್ದ ಹಳ್ಳದಲ್ಲೇ ಸಾಗಿ ಶವಸಂಸ್ಕಾರ ನಡೆಸಲಾಗಿದೆ. ಇದು ಅನಿವಾರ್ಯವಾಗಿತ್ತು. ಸೇತುವೆ ನಿರ್ಮಾಣವಾಗಿದ್ದರೆ ಇಂತಹ ಪ್ರಮೇಯ ಎದುರಾಗುತ್ತಿರಲಿಲ್ಲ ಎಂದು ಮಿನಾಸಪೂರ ಗ್ರಾಮಸ್ಥ ಮಹಾದೇವಪ್ಪನ ಅವರು ತಿಳಿಸಿದ್ದಾರೆ. 

About the Author

KN
Kannadaprabha News
1967ರ ನವೆಂಬರ್ 4ರಂದು ಆರಂಭವಾದ ಕನ್ನಡಪ್ರಭ ಕನ್ನಡ ಪತ್ರಿಕೋದ್ಯಮದಲ್ಲಿಯೇ ವಿಶೇಷ ಛಾಪು ಮೂಡಿಸಿದ ಕನ್ನಡ ದಿನ ಪತ್ರಿಕೆ. ದೇಶ, ವಿದೇಶ, ವಾಣಿಜ್ಯ, ಕ್ರೀಡೆ, ಮನೋರಂಜನೆ ಸೇರಿ ವೈವಿಧ್ಯಮಯ ಸುದ್ದಿಗಳ ಹೂರಣ ಹೊತ್ತು ತರುವ ಕನ್ನಡಪ್ರಭ, ಕನ್ನಡಿಗರ ಅಸ್ಮಿತೆಯ ಸಂಕೇತ. ಸದಾ ಕರುನಾಡು, ನುಡಿ, ಸಂಸ್ಕೃತಿ ಪರ ಧ್ವನಿ ಎತ್ತುವ ಕನ್ನಡಪ್ರಭ ದಿನ ಪತ್ರಿಕೆಯಲ್ಲಿ ಪ್ರಕಟಗೊಳ್ಳುವ ಸುದ್ದಿಗಳು ಸುವರ್ಣ ನ್ಯೂಸ್ ವೆಬ್‌ಸೈಟಲ್ಲೂ ಲಭ್ಯ.
Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved