ಸೇವೆಯಿಂದ ASI ನಿವೃತ್ತಿ: ಕುದುರೆ ಮೆರವಣಿಗೆ ಮೂಲಕ ಬೀಳ್ಕೊಟ್ಟ ಸಿಬ್ಬಂದಿ
ವಿಜಯಪುರ(ಜೂ.03): ಸೇವೆಯಿಂದ ನಿವೃತ್ತಿ ಹೊಂದಿದ ಎಎಸ್ಐ ವೊಬ್ಬರಿಗೆ ಕೊರೊನಾ ವಾರಿಯರ್ ಕುದುರೆಯ ಮೇಲೆ ಮೆರವಣಿಗೆ ಮಾಡುವ ಮೂಲಕ ಹೃದಯಸ್ಪರ್ಶಿ ಬೀಳ್ಕೊಟ್ಟ ಕೊಟ್ಟ ಘಟನೆ ನಗರದಲ್ಲಿ ನಡೆದಿದೆ. ಸಂಚಾರಿ ಪೊಲೀಸ್ ಠಾಣೆಯ ಎಎಸ್ಐ ಬಿ. ಸಿ. ಧುಮಗೊಂಡ ಅವರು ಸೇವೆಯಿಂದ ನಿವೃತ್ತಿ ಹೊಂದಿದ್ದಾರೆ.
14

<p>ಕುದುರೆಯ ಮೇಲೆ ಮೆರವಣಿಗೆ ಮಾಡಿ ಬೀಳ್ಕೊಟ್ಟ ಮೇಲಾಧಿಕಾರಿಗಳು </p>
ಕುದುರೆಯ ಮೇಲೆ ಮೆರವಣಿಗೆ ಮಾಡಿ ಬೀಳ್ಕೊಟ್ಟ ಮೇಲಾಧಿಕಾರಿಗಳು
24
<p>ತಮ್ಮ ಸಹುದ್ಯೋಗಿಯ ಸೇವೆಗೆ ವಿನೂತನವಾಗಿ ಕೃತಜ್ಞತೆ ಸಲ್ಲಿಸಿದ ಸಂಚಾರಿ ಸಿಎಸ್ಐ ಆರಿಫ್ ಮುಶಾಪುರಿ </p>
ತಮ್ಮ ಸಹುದ್ಯೋಗಿಯ ಸೇವೆಗೆ ವಿನೂತನವಾಗಿ ಕೃತಜ್ಞತೆ ಸಲ್ಲಿಸಿದ ಸಂಚಾರಿ ಸಿಎಸ್ಐ ಆರಿಫ್ ಮುಶಾಪುರಿ
34
<p>ಸನ್ಮಾನಿಸಿ ಕುದುರೆ ಮೇಲೆ ಠಾಣೆಯ ಆವರಣಲ್ಲಿ ಮೆರವಣಿಗೆ ಮಾಡಿದ ಖಾಕಿ ಪಡೆ</p>
ಸನ್ಮಾನಿಸಿ ಕುದುರೆ ಮೇಲೆ ಠಾಣೆಯ ಆವರಣಲ್ಲಿ ಮೆರವಣಿಗೆ ಮಾಡಿದ ಖಾಕಿ ಪಡೆ
44
<p>ಎಎಸ್ಐ ಬೀಳ್ಕೋಡುಗೆ ಫೋಟೋಗಳನ್ನು ತಮ್ಮ ಫೇಸ್ಬುಕ್ ಹಾಕಿಕೊಂಡು ಕೃತಜ್ಞತೆ ಸಲ್ಲಿಸಿದ ವಿಜಯಪುರ ಸಂಚಾರಿ ಪೊಲೀಸ್ ಠಾಣೆಯ ಪಿಎಸ್ಐ ಆರೀಫ್ ಮುಶಾಪುರಿ</p>
ಎಎಸ್ಐ ಬೀಳ್ಕೋಡುಗೆ ಫೋಟೋಗಳನ್ನು ತಮ್ಮ ಫೇಸ್ಬುಕ್ ಹಾಕಿಕೊಂಡು ಕೃತಜ್ಞತೆ ಸಲ್ಲಿಸಿದ ವಿಜಯಪುರ ಸಂಚಾರಿ ಪೊಲೀಸ್ ಠಾಣೆಯ ಪಿಎಸ್ಐ ಆರೀಫ್ ಮುಶಾಪುರಿ
Latest Videos