- Home
- Karnataka Districts
- ಲಾಕ್ಡೌನ್ ಎಫೆಕ್ಟ್: ಊರು ಸೇರದೆ ಗೂಡ್ಸ್ ವಾಹನದಲ್ಲೇ ಬಾಣಂತಿ ವಾಸ, ಪುಟ್ಟ ಕಂದಮ್ಮನ ಆರೈಕೆ..!
ಲಾಕ್ಡೌನ್ ಎಫೆಕ್ಟ್: ಊರು ಸೇರದೆ ಗೂಡ್ಸ್ ವಾಹನದಲ್ಲೇ ಬಾಣಂತಿ ವಾಸ, ಪುಟ್ಟ ಕಂದಮ್ಮನ ಆರೈಕೆ..!
ಧಾರವಾಡ(ಮೇ.04): ಲಾಕ್ಡೌನ್ನಿಂದ ಅಲೆಮಾರಿಗಳ ಬದುಕು ಅಕ್ಷರಶಹಃ ಬೀದಿಗೆ ಬಿದ್ದಿದೆ. ಹೌದು, ಎರಡು ವಾರದ ಬಾಣಂತಿ ತಮ್ಮೂರಿಗೆ ಮರಳಲು ಆಗದೆ ಗೂಡ್ಸ್ ವಾಹನದಲ್ಲಿಯೇ ಹಸುಗೂಸನ್ನು ಇಟ್ಟುಕೊಂಡು ವಾಸಿಸುತ್ತಿರುವ ಘಟನೆ ಜಿಲ್ಲೆಯ ಬಣದೂರು ಗ್ರಾಮದಲ್ಲಿ ನಡೆದಿದೆ.
18

<p>ಊರೂರು ಅಲೆದಾಡಿ ಕುಟುಂಬಗಳ ವಂಶಾವಳಿ ಮಾಹಿತಿ ನೀಡುವ ಹೆಳವರ ಕುಟುಂಬಗಳು ಬಣದೂರು ಗ್ರಾಮದಲ್ಲಿ ಲಾಕ್ </p>
ಊರೂರು ಅಲೆದಾಡಿ ಕುಟುಂಬಗಳ ವಂಶಾವಳಿ ಮಾಹಿತಿ ನೀಡುವ ಹೆಳವರ ಕುಟುಂಬಗಳು ಬಣದೂರು ಗ್ರಾಮದಲ್ಲಿ ಲಾಕ್
28
<p>ಪರಿಚಯಸ್ಥರ ಭೇಟಿಗೆ ಬಂದಿದ್ದ ಹಾವೇರಿ ಮೂಲದ ಸರಸ್ವತಿ ಹಾಗೂ ಅವರ ತಾಯಿ ಬಸಮ್ಮ ಎಂಬುವರು ತೊಂದರೆಯಲ್ಲಿ ಸಿಲುಕಿದ್ದಾರೆ</p>
ಪರಿಚಯಸ್ಥರ ಭೇಟಿಗೆ ಬಂದಿದ್ದ ಹಾವೇರಿ ಮೂಲದ ಸರಸ್ವತಿ ಹಾಗೂ ಅವರ ತಾಯಿ ಬಸಮ್ಮ ಎಂಬುವರು ತೊಂದರೆಯಲ್ಲಿ ಸಿಲುಕಿದ್ದಾರೆ
38
<p>ಗೂಡ್ಸ್ ವಾಹನವನ್ನೇ ಮನೆ ಮಾಡಿಕೊಂಡು ಅದರಲ್ಲೇ ಹಸುಗೂಸನ್ನು ಪಾಲನೆ ಮಾಡುತ್ತಿರುವ ಸರಸ್ವತಿ</p>
ಗೂಡ್ಸ್ ವಾಹನವನ್ನೇ ಮನೆ ಮಾಡಿಕೊಂಡು ಅದರಲ್ಲೇ ಹಸುಗೂಸನ್ನು ಪಾಲನೆ ಮಾಡುತ್ತಿರುವ ಸರಸ್ವತಿ
48
<p>ಮುಂಚೆ ಉಳಿದ ಹೆಳವರೊಂದಿಗೆ ಬಂದ ಸರಸ್ವತಿ ಬಣದೂರು ಗ್ರಾಮದ ಹೊರ ವಲಯದಲ್ಲಿ ಟೆಂಟ್ ಹಾಕಿದ್ದರು</p>
ಮುಂಚೆ ಉಳಿದ ಹೆಳವರೊಂದಿಗೆ ಬಂದ ಸರಸ್ವತಿ ಬಣದೂರು ಗ್ರಾಮದ ಹೊರ ವಲಯದಲ್ಲಿ ಟೆಂಟ್ ಹಾಕಿದ್ದರು
58
<p>ಇನ್ನೇನು ತಮ್ಮ ತಮ್ಮ ಊರು ಸೇರಬೇಕು ಎನ್ನುವಾಗಲೇ ಕೊರೋನಾದಿಂದಾಗಿ ದೇಶಾದ್ಯಂತ ಲಾಕ್ಡೌನ್ ಜಾರಿ </p>
ಇನ್ನೇನು ತಮ್ಮ ತಮ್ಮ ಊರು ಸೇರಬೇಕು ಎನ್ನುವಾಗಲೇ ಕೊರೋನಾದಿಂದಾಗಿ ದೇಶಾದ್ಯಂತ ಲಾಕ್ಡೌನ್ ಜಾರಿ
68
<p>ಕಳೆದ ಎರಡು ವಾರದ ಹಿಂದಷ್ಟೇ ಸರಸ್ವತಿಗೆ ಧಾರವಾಡ ಜಿಲ್ಲಾಸ್ಪತ್ರೆಯಲ್ಲಿ ಹೆರಿಗೆ </p>
ಕಳೆದ ಎರಡು ವಾರದ ಹಿಂದಷ್ಟೇ ಸರಸ್ವತಿಗೆ ಧಾರವಾಡ ಜಿಲ್ಲಾಸ್ಪತ್ರೆಯಲ್ಲಿ ಹೆರಿಗೆ
78
<p>ಮರಳಿ ಬಣದೂರಿಗೆ ಬಂದ ಬಾಣಂತಿ ಹಾಗೂ ಕೂಸಿಗೆ ಮನೆಯ ಆಶ್ರಯವಿಲ್ಲದ್ದಕ್ಕೆ ಗೂಡ್ಸ್ ಗಾಡಿಯಲ್ಲಿಯೇ ಆಶ್ರಯ ಪಡೆಯುವಂತಾಗಿದೆ</p>
ಮರಳಿ ಬಣದೂರಿಗೆ ಬಂದ ಬಾಣಂತಿ ಹಾಗೂ ಕೂಸಿಗೆ ಮನೆಯ ಆಶ್ರಯವಿಲ್ಲದ್ದಕ್ಕೆ ಗೂಡ್ಸ್ ಗಾಡಿಯಲ್ಲಿಯೇ ಆಶ್ರಯ ಪಡೆಯುವಂತಾಗಿದೆ
88
<p>ಸರಸ್ವತಿಯ ಪತಿ ಉತ್ತರ ಕನ್ನಡ ಜಿಲ್ಲೆಯ ಹಳಿಯಾಳದಲ್ಲಿ ಲಾಕ್ ಆಗಿದ್ದು, ಬಸ್ ಹಾಗೂ ಇತರ ವಾಹನದ ವ್ಯವಸ್ಥೆ ಇಲ್ಲದೇ ಬರಲಾಗುತ್ತಿಲ್ಲ</p>
ಸರಸ್ವತಿಯ ಪತಿ ಉತ್ತರ ಕನ್ನಡ ಜಿಲ್ಲೆಯ ಹಳಿಯಾಳದಲ್ಲಿ ಲಾಕ್ ಆಗಿದ್ದು, ಬಸ್ ಹಾಗೂ ಇತರ ವಾಹನದ ವ್ಯವಸ್ಥೆ ಇಲ್ಲದೇ ಬರಲಾಗುತ್ತಿಲ್ಲ
Latest Videos