MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Karnataka Districts
  • ವಿಜಯಪುರ: ಗರ್ಭಧರಿಸಿದ ಶ್ವಾನಕ್ಕೂ ಸೀಮಂತ ಭಾಗ್ಯ!

ವಿಜಯಪುರ: ಗರ್ಭಧರಿಸಿದ ಶ್ವಾನಕ್ಕೂ ಸೀಮಂತ ಭಾಗ್ಯ!

ವಿಜಯಪುರ(ಸೆ.05): ಶ್ವಾನವೊಂದು ಗರ್ಭಧರಿಸಿದ ಹಿನ್ನೆಲೆಯಲ್ಲಿ ಸೀಮಂತ ಕಾರ್ಯ ಮಾಡಿದ ಅಪರೂಪದ ಪ್ರಸಂಗ ಗುಮ್ಮಟ ನಗರಿ ವಿಜಪುರದಲ್ಲಿ ಶುಕ್ರವಾರ ನಡೆದಿದೆ. 

1 Min read
Kannadaprabha News | Asianet News
Published : Sep 05 2020, 10:13 AM IST
Share this Photo Gallery
  • FB
  • TW
  • Linkdin
  • Whatsapp
15
<p>ವಿಜಯಪುರದ ಸಾಮಾಜಿಕ ಹೋರಾಟಗಾರ ಪ್ರಕಾಶ ಕುಂಬಾರ ಎಂಬಾತರ ಮನೆಯಲ್ಲಿ ಸೀಮಂತ ಕಾರ್ಯ ನಡೆದಿದೆ.</p>

<p>ವಿಜಯಪುರದ ಸಾಮಾಜಿಕ ಹೋರಾಟಗಾರ ಪ್ರಕಾಶ ಕುಂಬಾರ ಎಂಬಾತರ ಮನೆಯಲ್ಲಿ ಸೀಮಂತ ಕಾರ್ಯ ನಡೆದಿದೆ.</p>

ವಿಜಯಪುರದ ಸಾಮಾಜಿಕ ಹೋರಾಟಗಾರ ಪ್ರಕಾಶ ಕುಂಬಾರ ಎಂಬಾತರ ಮನೆಯಲ್ಲಿ ಸೀಮಂತ ಕಾರ್ಯ ನಡೆದಿದೆ.

25
<p>ಪ್ರಕಾಶ ಕುಂಬಾರ ಅವರು ಸಾಕಿದ ಪಮೋರಿಯನ್‌ ತಳಿಯ ಶ್ವಾನ (ಸೋನಮ್ಮ) ಗರ್ಭಧರಿಸಿದೆ. ಇದರಿಂದ ಅವರ ಮನೆಯವರಿಗೆ ಈ ಮುದ್ದಿನ ಶ್ವಾನಕ್ಕೂ ಸೀಮಂತ ಮಾಡುವ ವಿಚಾರ ಹೊಳೆದಿದೆ. ಕುಂಬಾರರು ತಮ್ಮ ಸ್ನೇಹಿತರಾದ ವಕೀಲ ಮಲ್ಲಿಕಾರ್ಜುನ ಭೃಂಗಿಮಠ ಅವರ ಮುಂದೆ ವಿಚಾರ ಪ್ರಸ್ತಾಪಿಸಿದ್ದರು, ಅವರೂ ಸೈ ಎಂದಿದ್ದಾರೆ.</p>

<p>ಪ್ರಕಾಶ ಕುಂಬಾರ ಅವರು ಸಾಕಿದ ಪಮೋರಿಯನ್‌ ತಳಿಯ ಶ್ವಾನ (ಸೋನಮ್ಮ) ಗರ್ಭಧರಿಸಿದೆ. ಇದರಿಂದ ಅವರ ಮನೆಯವರಿಗೆ ಈ ಮುದ್ದಿನ ಶ್ವಾನಕ್ಕೂ ಸೀಮಂತ ಮಾಡುವ ವಿಚಾರ ಹೊಳೆದಿದೆ. ಕುಂಬಾರರು ತಮ್ಮ ಸ್ನೇಹಿತರಾದ ವಕೀಲ ಮಲ್ಲಿಕಾರ್ಜುನ ಭೃಂಗಿಮಠ ಅವರ ಮುಂದೆ ವಿಚಾರ ಪ್ರಸ್ತಾಪಿಸಿದ್ದರು, ಅವರೂ ಸೈ ಎಂದಿದ್ದಾರೆ.</p>

ಪ್ರಕಾಶ ಕುಂಬಾರ ಅವರು ಸಾಕಿದ ಪಮೋರಿಯನ್‌ ತಳಿಯ ಶ್ವಾನ (ಸೋನಮ್ಮ) ಗರ್ಭಧರಿಸಿದೆ. ಇದರಿಂದ ಅವರ ಮನೆಯವರಿಗೆ ಈ ಮುದ್ದಿನ ಶ್ವಾನಕ್ಕೂ ಸೀಮಂತ ಮಾಡುವ ವಿಚಾರ ಹೊಳೆದಿದೆ. ಕುಂಬಾರರು ತಮ್ಮ ಸ್ನೇಹಿತರಾದ ವಕೀಲ ಮಲ್ಲಿಕಾರ್ಜುನ ಭೃಂಗಿಮಠ ಅವರ ಮುಂದೆ ವಿಚಾರ ಪ್ರಸ್ತಾಪಿಸಿದ್ದರು, ಅವರೂ ಸೈ ಎಂದಿದ್ದಾರೆ.

35
<p>ಮಲ್ಲಿಕಾರ್ಜುನ ಭೃಂಗಿಮಠ ಅವರು ತಮ್ಮ ಸ್ನೇಹಿತರ ಜೊತೆಗೂಡಿ ಶ್ವಾನದ ತವರು ಮನೆಯವರಾಗಿ ಕುಂಬಾರರ ಮನೆಗೆ ಆಗಮಿಸಿ ಶ್ವಾನಕ್ಕೆ ಸೀಮಂತ ಕಾರ್ಯಕ್ರಮ ಮಾಡಿದ್ದಾರೆ.</p>

<p>ಮಲ್ಲಿಕಾರ್ಜುನ ಭೃಂಗಿಮಠ ಅವರು ತಮ್ಮ ಸ್ನೇಹಿತರ ಜೊತೆಗೂಡಿ ಶ್ವಾನದ ತವರು ಮನೆಯವರಾಗಿ ಕುಂಬಾರರ ಮನೆಗೆ ಆಗಮಿಸಿ ಶ್ವಾನಕ್ಕೆ ಸೀಮಂತ ಕಾರ್ಯಕ್ರಮ ಮಾಡಿದ್ದಾರೆ.</p>

ಮಲ್ಲಿಕಾರ್ಜುನ ಭೃಂಗಿಮಠ ಅವರು ತಮ್ಮ ಸ್ನೇಹಿತರ ಜೊತೆಗೂಡಿ ಶ್ವಾನದ ತವರು ಮನೆಯವರಾಗಿ ಕುಂಬಾರರ ಮನೆಗೆ ಆಗಮಿಸಿ ಶ್ವಾನಕ್ಕೆ ಸೀಮಂತ ಕಾರ್ಯಕ್ರಮ ಮಾಡಿದ್ದಾರೆ.

45
<p>ಬೀಗರು ಕೊಡುವ ಪದ್ಧತಿಯಂತೆ ಶ್ವಾನ ಸೋನಮ್ಮಳಿಗೆ ಸೀರೆ, ಕುಪ್ಪಸ, ಬಂಗಾರ, ಬೆಳ್ಳಿ, ದಂಡಿ, ಮಾಲೆ ಹಾಗೂ ಹಣ್ಣುಹಂಪಲು ತಂದಿದ್ದರು.&nbsp;</p>

<p>ಬೀಗರು ಕೊಡುವ ಪದ್ಧತಿಯಂತೆ ಶ್ವಾನ ಸೋನಮ್ಮಳಿಗೆ ಸೀರೆ, ಕುಪ್ಪಸ, ಬಂಗಾರ, ಬೆಳ್ಳಿ, ದಂಡಿ, ಮಾಲೆ ಹಾಗೂ ಹಣ್ಣುಹಂಪಲು ತಂದಿದ್ದರು.&nbsp;</p>

ಬೀಗರು ಕೊಡುವ ಪದ್ಧತಿಯಂತೆ ಶ್ವಾನ ಸೋನಮ್ಮಳಿಗೆ ಸೀರೆ, ಕುಪ್ಪಸ, ಬಂಗಾರ, ಬೆಳ್ಳಿ, ದಂಡಿ, ಮಾಲೆ ಹಾಗೂ ಹಣ್ಣುಹಂಪಲು ತಂದಿದ್ದರು. 

55
<p>ಸುಮಾರು ಒಂದೂವರೆ ಗಂಟೆ ಕಾಲ ಸೀಮಂತ ಕಾರ್ಯಕ್ರಮ ನಡೆದಿದೆ</p>

<p>ಸುಮಾರು ಒಂದೂವರೆ ಗಂಟೆ ಕಾಲ ಸೀಮಂತ ಕಾರ್ಯಕ್ರಮ ನಡೆದಿದೆ</p>

ಸುಮಾರು ಒಂದೂವರೆ ಗಂಟೆ ಕಾಲ ಸೀಮಂತ ಕಾರ್ಯಕ್ರಮ ನಡೆದಿದೆ

About the Author

KN
Kannadaprabha News
1967ರ ನವೆಂಬರ್ 4ರಂದು ಆರಂಭವಾದ ಕನ್ನಡಪ್ರಭ ಕನ್ನಡ ಪತ್ರಿಕೋದ್ಯಮದಲ್ಲಿಯೇ ವಿಶೇಷ ಛಾಪು ಮೂಡಿಸಿದ ಕನ್ನಡ ದಿನ ಪತ್ರಿಕೆ. ದೇಶ, ವಿದೇಶ, ವಾಣಿಜ್ಯ, ಕ್ರೀಡೆ, ಮನೋರಂಜನೆ ಸೇರಿ ವೈವಿಧ್ಯಮಯ ಸುದ್ದಿಗಳ ಹೂರಣ ಹೊತ್ತು ತರುವ ಕನ್ನಡಪ್ರಭ, ಕನ್ನಡಿಗರ ಅಸ್ಮಿತೆಯ ಸಂಕೇತ. ಸದಾ ಕರುನಾಡು, ನುಡಿ, ಸಂಸ್ಕೃತಿ ಪರ ಧ್ವನಿ ಎತ್ತುವ ಕನ್ನಡಪ್ರಭ ದಿನ ಪತ್ರಿಕೆಯಲ್ಲಿ ಪ್ರಕಟಗೊಳ್ಳುವ ಸುದ್ದಿಗಳು ಸುವರ್ಣ ನ್ಯೂಸ್ ವೆಬ್‌ಸೈಟಲ್ಲೂ ಲಭ್ಯ.
Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved