ಸಾರಿಗೆ ನೌಕರರ ಮುಷ್ಕರ: ವಿಜಯಪುರ ಬಸ್ ನಿಲ್ದಾಣದಲ್ಲಿ ಮಹಿಳಾ ರೋಗಿ ಪರದಾಟ..!
ವಿಜಯಪುರ(ಡಿ.12): ಸಾರಿಗೆ ನೌಕರರು ಮುಷ್ಕರ ನಡೆಸುತ್ತಿರುವ ಹಿನ್ನೆಲೆಯಲ್ಲಿ ಬಸ್ ಸೌಕರ್ಯವಿಲ್ಲದೆ ರೋಗಿಗಳು ಪ್ರಾಣ ಸಂಕಟ ಅನುಭವಿಸುತ್ತಿರುವ ಘಟನೆ ಇಂದು(ಶನಿವಾರ) ನಡೆದಿದೆ.
14

<p>ನಗರದ ಕೇಂದ್ರಿಯ ಬಸ್ ನಿಲ್ದಾಣದಲ್ಲಿ ಬಸ್ ಸಂಚಾರವಿಲ್ಲದೆ ಮಹಿಳಾ ರೋಗಿಯ ಪರದಾಟ </p>
ನಗರದ ಕೇಂದ್ರಿಯ ಬಸ್ ನಿಲ್ದಾಣದಲ್ಲಿ ಬಸ್ ಸಂಚಾರವಿಲ್ಲದೆ ಮಹಿಳಾ ರೋಗಿಯ ಪರದಾಟ
24
<p>ಕಳೆದ ಮೂರು ದಿನಗಳಿಂದ ಆಸ್ಪತ್ರೆಯಲ್ಲಿದ್ದು ಇಂದು ಡಿಸ್ಚಾರ್ಜ್ ಆದ ಪ್ರೇಮಾ ನಾಗರದಿನ್ನಿ ಎಂಬ ಮಹಿಳೆ </p>
ಕಳೆದ ಮೂರು ದಿನಗಳಿಂದ ಆಸ್ಪತ್ರೆಯಲ್ಲಿದ್ದು ಇಂದು ಡಿಸ್ಚಾರ್ಜ್ ಆದ ಪ್ರೇಮಾ ನಾಗರದಿನ್ನಿ ಎಂಬ ಮಹಿಳೆ
34
<p>ತಮ್ಮ ಊರು ಜಿಲ್ಲೆಯ ಕೋಲ್ಹಾರ ಪಟ್ಟಣಕ್ಕೆ ವಾಪಸ್ ಹೋಗಲು ಸಾರಿಗೆ ಬಸ್ ಇಲ್ಲದಿದ್ದರಿಂದ ತೊಂದೆರೆಯನ್ನ ಅನುಭವಿಸುತ್ತಿರುವ ಮಹಿಳೆ</p>
ತಮ್ಮ ಊರು ಜಿಲ್ಲೆಯ ಕೋಲ್ಹಾರ ಪಟ್ಟಣಕ್ಕೆ ವಾಪಸ್ ಹೋಗಲು ಸಾರಿಗೆ ಬಸ್ ಇಲ್ಲದಿದ್ದರಿಂದ ತೊಂದೆರೆಯನ್ನ ಅನುಭವಿಸುತ್ತಿರುವ ಮಹಿಳೆ
44
<p>ಬೆಳಿಗ್ಗೆಯಿಂದಲೂ ಬಸ್ ನಿಲ್ದಾಣದಲ್ಲಿ ಬಸ್ಗಾಗಿ ಪ್ರೇಮಾ ನಾಗರದಿನ್ನಿ ಹಾಗೂ ಮನೆಯವರು ಕಾಯುತ್ತಿದ್ದಾರೆ. ನಮ್ಮನ್ನು ಕರೆದುಕೊಂಡು ಹೋಗಲು ಬನ್ನಿ ಎಂದು ಪ್ರೇಮಾ ನಾಗರದಿನ್ನಿ ಪತಿ ದಯಾನಂದ ಅವರು ಊರಿಗೆ ಕರೆ ಮಾಡಿದ್ದಾರೆ. </p>
ಬೆಳಿಗ್ಗೆಯಿಂದಲೂ ಬಸ್ ನಿಲ್ದಾಣದಲ್ಲಿ ಬಸ್ಗಾಗಿ ಪ್ರೇಮಾ ನಾಗರದಿನ್ನಿ ಹಾಗೂ ಮನೆಯವರು ಕಾಯುತ್ತಿದ್ದಾರೆ. ನಮ್ಮನ್ನು ಕರೆದುಕೊಂಡು ಹೋಗಲು ಬನ್ನಿ ಎಂದು ಪ್ರೇಮಾ ನಾಗರದಿನ್ನಿ ಪತಿ ದಯಾನಂದ ಅವರು ಊರಿಗೆ ಕರೆ ಮಾಡಿದ್ದಾರೆ.
Latest Videos