MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ಬಿಗ್ ಬಾಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Karnataka Districts
  • ಬಿದಿರಿನ ಸುಂದರ ಕರಕುಶಲ ವಸ್ತುಗಳಿಗೆ ಬೇಡಿಕೆಯೇ ಇಲ್ಲ..!

ಬಿದಿರಿನ ಸುಂದರ ಕರಕುಶಲ ವಸ್ತುಗಳಿಗೆ ಬೇಡಿಕೆಯೇ ಇಲ್ಲ..!

ಕೊರೋನಾ ಸೋಂಕಿನ ಪರಿಣಾಮ ಲಾಕ್‌ಡೌನ್‌ ಮಾಡಲಾಗಿದ್ದು, ಹಲವು ಕುಟುಂಬಗಳು ಆದಾಯವಿಲ್ಲದೆ ಪರಿತಪಿಸುತ್ತಿದ್ದಾರೆ. ಬಸವನಹಳ್ಳಿಯಲ್ಲಿ ಬಿದಿರಿನಿಂದ ವಿವಿಧ ಬಗೆಯ ಕರಕುಶಲ ವಸ್ತುಗಳನ್ನು ತಯಾರಿಸುತ್ತಿದ್ದ ಕುಶಲ ಕರ್ಮಿಗಳೂ ಈ ಸಂಕಷ್ಟಕ್ಕೆ ಸಿಲುಕಿದ್ದಾರೆ. ಒಂದೆಡೆ ಬಿದಿರಿನಿಂದ ತಯಾರಿಸಿದ ವಸ್ತುಗಳು ಮಾರಾಟವಾಗದೆ ಬಿದ್ದಿದ್ದರೆ, ಮತ್ತೊಂದು ಕಡೆ ಬಿದಿರು ಸಿಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಬಿದಿರು ಕೆಲಸಗಾರರು ಸಮಸ್ಯೆ ಅನುಭವಿಸುತ್ತಿದ್ದಾರೆ. ಇಲ್ಲಿವೆ ಫೋಟೋಸ್

1 Min read
Suvarna News | Asianet News
Published : May 02 2020, 02:22 PM IST| Updated : May 02 2020, 02:27 PM IST
Share this Photo Gallery
  • FB
  • TW
  • Linkdin
  • Whatsapp
16
<p>ಬಸವನಹಳ್ಳಿಯ ಸುಮಾರು 30ಕ್ಕೂ ಅಧಿಕ ಕುಟುಂಬಗಳಿಗೆ ಬಿದಿರಿನಿಂದ ಕರಕುಶಲ ವಸ್ತುಗಳನ್ನು ತಯಾರು ಮಾಡುವುದನ್ನೇ ಮುಖ್ಯ ವೃತ್ತಿಯಾಗಿದೆ. ಈಗ ಕರಕುಶಲ ವಸ್ತು ತಯಾರಿಸಲು ಬಿದಿರು ಸಿಗದೆ ಹಾಗೂ ತಾವು ಬಿದಿರಿನಿಂದ ತಯಾರಿಸಿದ ವಸ್ತುಗಳನ್ನು ಮಾರಾಟ ಮಾಡಲಾಗದ ಪರಿಸ್ಥಿತಿಯಿಂದ ಕಂಗಾಲಾಗಿದ್ದಾರೆ.</p>

<p>ಬಸವನಹಳ್ಳಿಯ ಸುಮಾರು 30ಕ್ಕೂ ಅಧಿಕ ಕುಟುಂಬಗಳಿಗೆ ಬಿದಿರಿನಿಂದ ಕರಕುಶಲ ವಸ್ತುಗಳನ್ನು ತಯಾರು ಮಾಡುವುದನ್ನೇ ಮುಖ್ಯ ವೃತ್ತಿಯಾಗಿದೆ. ಈಗ ಕರಕುಶಲ ವಸ್ತು ತಯಾರಿಸಲು ಬಿದಿರು ಸಿಗದೆ ಹಾಗೂ ತಾವು ಬಿದಿರಿನಿಂದ ತಯಾರಿಸಿದ ವಸ್ತುಗಳನ್ನು ಮಾರಾಟ ಮಾಡಲಾಗದ ಪರಿಸ್ಥಿತಿಯಿಂದ ಕಂಗಾಲಾಗಿದ್ದಾರೆ.</p>

ಬಸವನಹಳ್ಳಿಯ ಸುಮಾರು 30ಕ್ಕೂ ಅಧಿಕ ಕುಟುಂಬಗಳಿಗೆ ಬಿದಿರಿನಿಂದ ಕರಕುಶಲ ವಸ್ತುಗಳನ್ನು ತಯಾರು ಮಾಡುವುದನ್ನೇ ಮುಖ್ಯ ವೃತ್ತಿಯಾಗಿದೆ. ಈಗ ಕರಕುಶಲ ವಸ್ತು ತಯಾರಿಸಲು ಬಿದಿರು ಸಿಗದೆ ಹಾಗೂ ತಾವು ಬಿದಿರಿನಿಂದ ತಯಾರಿಸಿದ ವಸ್ತುಗಳನ್ನು ಮಾರಾಟ ಮಾಡಲಾಗದ ಪರಿಸ್ಥಿತಿಯಿಂದ ಕಂಗಾಲಾಗಿದ್ದಾರೆ.

26
<p>ಬಸವನಹಳ್ಳಿಯಲ್ಲಿ ರಸ್ತೆ ಬದಿ ಇಡಲಾಗಿರುವ ಕರಕುಶಲ ವಸ್ತುಗಳನ್ನು ಅಕ್ಕ ಪಕ್ಕದ ಗ್ರಾಮಸ್ಥರು ಹಾಗೂ ಪ್ರವಾಸಿಗರು ಖರೀದಿಸಿ ತೆಗೆದುಕೊಂಡು ಹೋಗುತ್ತಾರೆ. ಆದರೆ ಈಗ ವಸ್ತುಗಳನ್ನು ಕೇಳುವವರೇ ಇಲ್ಲ.</p>

<p>ಬಸವನಹಳ್ಳಿಯಲ್ಲಿ ರಸ್ತೆ ಬದಿ ಇಡಲಾಗಿರುವ ಕರಕುಶಲ ವಸ್ತುಗಳನ್ನು ಅಕ್ಕ ಪಕ್ಕದ ಗ್ರಾಮಸ್ಥರು ಹಾಗೂ ಪ್ರವಾಸಿಗರು ಖರೀದಿಸಿ ತೆಗೆದುಕೊಂಡು ಹೋಗುತ್ತಾರೆ. ಆದರೆ ಈಗ ವಸ್ತುಗಳನ್ನು ಕೇಳುವವರೇ ಇಲ್ಲ.</p>

ಬಸವನಹಳ್ಳಿಯಲ್ಲಿ ರಸ್ತೆ ಬದಿ ಇಡಲಾಗಿರುವ ಕರಕುಶಲ ವಸ್ತುಗಳನ್ನು ಅಕ್ಕ ಪಕ್ಕದ ಗ್ರಾಮಸ್ಥರು ಹಾಗೂ ಪ್ರವಾಸಿಗರು ಖರೀದಿಸಿ ತೆಗೆದುಕೊಂಡು ಹೋಗುತ್ತಾರೆ. ಆದರೆ ಈಗ ವಸ್ತುಗಳನ್ನು ಕೇಳುವವರೇ ಇಲ್ಲ.

36
<p>ಕರಕುಶಲ ವಸ್ತುಗಳನ್ನು ತಯಾರು ಮಾಡಲು ಮಂಡ್ಯ, ಸುಳ್ಯ ಮತ್ತಿತರ ಕಡೆಗಳಿಂದ ರೈತರು ಬೆಳೆದ ಬಿದಿರನ್ನು ತಂದು ಅದರಲ್ಲಿ ಕೋಳಿ ಪಂಜರ, ಕುಕ್ಕೆ, ಮೊರ, ಮದುವೆ ಪರಿಕರಗಳು, ಏಣಿ, ಬೀಸಣಿಕೆ, ಅನ್ನದ ಕುಕ್ಕೆ, ಕಾಫಿ ಕುಕ್ಕೆ, ಬಿದಿರು ಚಾಪೆ, ರೇಷ್ಮೆ ತಟ್ಟೆಹೀಗೆ ವಿವಿಧ ಬಗೆಯ ವಸ್ತುಗಳನ್ನು ತಯಾರಿಸಿ ಮಾರಾಟ ಮಾಡುತ್ತಿದ್ದರು.</p>

<p>ಕರಕುಶಲ ವಸ್ತುಗಳನ್ನು ತಯಾರು ಮಾಡಲು ಮಂಡ್ಯ, ಸುಳ್ಯ ಮತ್ತಿತರ ಕಡೆಗಳಿಂದ ರೈತರು ಬೆಳೆದ ಬಿದಿರನ್ನು ತಂದು ಅದರಲ್ಲಿ ಕೋಳಿ ಪಂಜರ, ಕುಕ್ಕೆ, ಮೊರ, ಮದುವೆ ಪರಿಕರಗಳು, ಏಣಿ, ಬೀಸಣಿಕೆ, ಅನ್ನದ ಕುಕ್ಕೆ, ಕಾಫಿ ಕುಕ್ಕೆ, ಬಿದಿರು ಚಾಪೆ, ರೇಷ್ಮೆ ತಟ್ಟೆಹೀಗೆ ವಿವಿಧ ಬಗೆಯ ವಸ್ತುಗಳನ್ನು ತಯಾರಿಸಿ ಮಾರಾಟ ಮಾಡುತ್ತಿದ್ದರು.</p>

ಕರಕುಶಲ ವಸ್ತುಗಳನ್ನು ತಯಾರು ಮಾಡಲು ಮಂಡ್ಯ, ಸುಳ್ಯ ಮತ್ತಿತರ ಕಡೆಗಳಿಂದ ರೈತರು ಬೆಳೆದ ಬಿದಿರನ್ನು ತಂದು ಅದರಲ್ಲಿ ಕೋಳಿ ಪಂಜರ, ಕುಕ್ಕೆ, ಮೊರ, ಮದುವೆ ಪರಿಕರಗಳು, ಏಣಿ, ಬೀಸಣಿಕೆ, ಅನ್ನದ ಕುಕ್ಕೆ, ಕಾಫಿ ಕುಕ್ಕೆ, ಬಿದಿರು ಚಾಪೆ, ರೇಷ್ಮೆ ತಟ್ಟೆಹೀಗೆ ವಿವಿಧ ಬಗೆಯ ವಸ್ತುಗಳನ್ನು ತಯಾರಿಸಿ ಮಾರಾಟ ಮಾಡುತ್ತಿದ್ದರು.

46
<p>ಆದರೆ ಲಾಕ್‌ಡೌನ್‌ನಿಂದಾಗಿ ಗಡಿಯ ಚೆಕ್‌ಪೋಸ್ಟ್‌ಗಳು ಬಂದ್‌ ಆಗಿರುವುದರಿಂದ ಬಿದಿರು ತರಲು ಸಮಸ್ಯೆಯಾಗಿದೆ. ಕೆಲವರು ಸಾಲ ಮಾಡಿ ಬಿದಿರನ್ನು ಈ ಹಿಂದೆ ತಂದಿದ್ದು, ಅದರಲ್ಲಿ ವಿವಿಧ ಬಗೆಯ ಪರಿಕರಗಳನ್ನು ಮಾಡಿಟ್ಟಿದ್ದಾರೆ.</p>

<p>ಆದರೆ ಲಾಕ್‌ಡೌನ್‌ನಿಂದಾಗಿ ಗಡಿಯ ಚೆಕ್‌ಪೋಸ್ಟ್‌ಗಳು ಬಂದ್‌ ಆಗಿರುವುದರಿಂದ ಬಿದಿರು ತರಲು ಸಮಸ್ಯೆಯಾಗಿದೆ. ಕೆಲವರು ಸಾಲ ಮಾಡಿ ಬಿದಿರನ್ನು ಈ ಹಿಂದೆ ತಂದಿದ್ದು, ಅದರಲ್ಲಿ ವಿವಿಧ ಬಗೆಯ ಪರಿಕರಗಳನ್ನು ಮಾಡಿಟ್ಟಿದ್ದಾರೆ.</p>

ಆದರೆ ಲಾಕ್‌ಡೌನ್‌ನಿಂದಾಗಿ ಗಡಿಯ ಚೆಕ್‌ಪೋಸ್ಟ್‌ಗಳು ಬಂದ್‌ ಆಗಿರುವುದರಿಂದ ಬಿದಿರು ತರಲು ಸಮಸ್ಯೆಯಾಗಿದೆ. ಕೆಲವರು ಸಾಲ ಮಾಡಿ ಬಿದಿರನ್ನು ಈ ಹಿಂದೆ ತಂದಿದ್ದು, ಅದರಲ್ಲಿ ವಿವಿಧ ಬಗೆಯ ಪರಿಕರಗಳನ್ನು ಮಾಡಿಟ್ಟಿದ್ದಾರೆ.

56
<p>ಸರ್ಕಾರದಿಂದ ಪಡಿತರ ಅಕ್ಕಿ ಹೊರತುಪಡಿಸಿ ಈ ಕುಟುಂಬದವರಿಗೆ ಯಾವುದೇ ಪರಿಹಾರ ಸಿಕ್ಕಿಲ್ಲ. ಸಾಲ ಮಾಡಿ ಕಳೆದ ಹಲವು ದಿನಗಳಿಂದ ತಮ್ಮ ಕುಟುಂಬವನ್ನು ಮುನ್ನಡೆಸಿಕೊಂಡು ಹೋಗುತ್ತಿದ್ದಾರೆ.</p>

<p>ಸರ್ಕಾರದಿಂದ ಪಡಿತರ ಅಕ್ಕಿ ಹೊರತುಪಡಿಸಿ ಈ ಕುಟುಂಬದವರಿಗೆ ಯಾವುದೇ ಪರಿಹಾರ ಸಿಕ್ಕಿಲ್ಲ. ಸಾಲ ಮಾಡಿ ಕಳೆದ ಹಲವು ದಿನಗಳಿಂದ ತಮ್ಮ ಕುಟುಂಬವನ್ನು ಮುನ್ನಡೆಸಿಕೊಂಡು ಹೋಗುತ್ತಿದ್ದಾರೆ.</p>

ಸರ್ಕಾರದಿಂದ ಪಡಿತರ ಅಕ್ಕಿ ಹೊರತುಪಡಿಸಿ ಈ ಕುಟುಂಬದವರಿಗೆ ಯಾವುದೇ ಪರಿಹಾರ ಸಿಕ್ಕಿಲ್ಲ. ಸಾಲ ಮಾಡಿ ಕಳೆದ ಹಲವು ದಿನಗಳಿಂದ ತಮ್ಮ ಕುಟುಂಬವನ್ನು ಮುನ್ನಡೆಸಿಕೊಂಡು ಹೋಗುತ್ತಿದ್ದಾರೆ.

66
<p>ಎಲ್ಲರಿಗೂ ಸಹಾಯ ಮಾಡುತ್ತಿರುವಂತೆ ನಮಗೂ ಸಹಾಯ ಮಾಡಬೇಕಿದೆ. ಲಾಕ್‌ಡೌನ್‌ ಹೀಗೆ ಮುಂದುವರಿದರೆ ನಮ್ಮ ಜೀವನ ಸಾಗಿಸುವುದು ಮತ್ತಷ್ಟುಕಷ್ಟಎನ್ನುತ್ತಾರೆ ಬಿದಿರು ಕೆಲಸಗಾರರು.</p>

<p>ಎಲ್ಲರಿಗೂ ಸಹಾಯ ಮಾಡುತ್ತಿರುವಂತೆ ನಮಗೂ ಸಹಾಯ ಮಾಡಬೇಕಿದೆ. ಲಾಕ್‌ಡೌನ್‌ ಹೀಗೆ ಮುಂದುವರಿದರೆ ನಮ್ಮ ಜೀವನ ಸಾಗಿಸುವುದು ಮತ್ತಷ್ಟುಕಷ್ಟಎನ್ನುತ್ತಾರೆ ಬಿದಿರು ಕೆಲಸಗಾರರು.</p>

ಎಲ್ಲರಿಗೂ ಸಹಾಯ ಮಾಡುತ್ತಿರುವಂತೆ ನಮಗೂ ಸಹಾಯ ಮಾಡಬೇಕಿದೆ. ಲಾಕ್‌ಡೌನ್‌ ಹೀಗೆ ಮುಂದುವರಿದರೆ ನಮ್ಮ ಜೀವನ ಸಾಗಿಸುವುದು ಮತ್ತಷ್ಟುಕಷ್ಟಎನ್ನುತ್ತಾರೆ ಬಿದಿರು ಕೆಲಸಗಾರರು.

About the Author

SN
Suvarna News

Latest Videos
Recommended Stories
Recommended image1
ಕಾಂಗ್ರೆಸ್‌ನ ಕಟ್ಟಾಳು ಶಾಮನೂರು ಶಿವಶಂಕರಪ್ಪ: ದಾವಣಗೆರೆಯ ಅಜೇಯ ರಾಜಕೀಯ ದಂತಕಥೆ
Recommended image2
ಸಿದ್ದರಾಮಯ್ಯ ಸಂಪುಟದಲ್ಲಿ ಕೂಡಿ ಬಂದ ಕಾಲ: ಶತಮಾನದ ಶ್ರೇಷ್ಠ ವ್ಯಕ್ತಿತ್ವದ ರಾಜಕಾರಣಿ ಶಿವಶಂಕರಪ್ಪ
Recommended image3
ದಾವಣಗೆರೆಯನ್ನು ಎತ್ತರಕ್ಕೇರಿಸಿದ ವಾಮನಮೂರ್ತಿ: ಸಾವಿರಾರು ಮಂದಿಗೆ ಉದ್ಯೋಗ ಕೊಟ್ಟ ಶಾಮನೂರು
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved