ವಿವಿಧ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿದ ಶಾಸಕ ಮಂಜುನಾಥ್
ಶಾಸಕರಾದ ಆರ್ ಮಂಜುನಾಥ್ ಇಂದು ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಬಾಗಲಗುಂಟೆ ವಾರ್ಡ್ ಸಿದ್ದೇಶ್ವರ ಬಡಾವಣೆ ಮುಖ್ಯರಸ್ತೆಯ ಸಿ.ಸಿ ಡ್ರೈನ್ ಕಾಮಗಾರಿಗೆ ಚಾಲನೆ ನೀಡಿದರು. ಹಾಗೂ ಇದೇ ಸಂದರ್ಭದಲ್ಲಿ ಈ ಬಡಾವಣೆಯಲ್ಲಿ ಬಾಕಿ ಉಳಿದಿರುವ ಸ್ಯಾನಿಟರಿ ಪೈಪ್ ಲೈನ್ ಕಾಮಗಾರಿಯನ್ನು ಆದಷ್ಟು ಬೇಗ ಮುಗಿಸುವಂತೆ ಸ್ಥಳ ಪರಿವೀಕ್ಷಣೆ ನಡೆಸಿದರು. ಈ ಕಾರ್ಯಕ್ರಮದಲ್ಲಿ ಸ್ಥಳೀಯ ಮುಖಂಡರಾದ ಮುದ್ದಹನುಮೇಗೌಡ, ಸಿತಾಮರಿಗೌಡ, ಎಸ್.ಆರ್.ಎಸ್ ಚಂದ್ರಣ್ಣ,ರಮೇಶ್, ಎಲೆಕ್ಟ್ರಿಕಲ್ ಜಗದೀಶ್, ಬಸವಣ್ಣ, ರಂಗಣ್ಣ, ರಾಣಿ ಪ್ರತಾಪ್, ಶಿವಣ್ಣ,ಸಿದ್ದೇಶ್ವರ ಬಡಾವಣೆ ನಿವಾಸಿಗಳ ಸಂಘದ ಸದಸ್ಯರು, ಪದಾಧಿಕಾರಿಗಳು, ನಿವಾಸಿಗಳು ಸ್ಥಳೀಯ ಮುಖಂಡರು ಹಾಜರಿದ್ದರು.
Manjunath
ಶಾಸಕ ಆರ್ ಮಂಜುನಾಥ್ ಇಂದು ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಬಾಗಲಗುಂಟೆ ವಾರ್ಡ್ ಸಿದ್ದೇಶ್ವರ ಬಡಾವಣೆ ಮುಖ್ಯರಸ್ತೆಯ ಸಿ.ಸಿ ಡ್ರೈನ್ ಕಾಮಗಾರಿಗೆ ಚಾಲನೆ ನೀಡಿದರು.
Manjunath
ಇದೇ ಸಂದರ್ಭದಲ್ಲಿ ಈ ಬಡಾವಣೆಯಲ್ಲಿ ಬಾಕಿ ಉಳಿದಿರುವ ಸ್ಯಾನಿಟರಿ ಪೈಪ್ ಲೈನ್ ಕಾಮಗಾರಿಯನ್ನು ಆದಷ್ಟು ಬೇಗ ಮುಗಿಸುವಂತೆ ಸ್ಥಳ ಪರಿವೀಕ್ಷಣೆ ನಡೆಸಿದರು
Manjunath
ಈ ಕಾರ್ಯಕ್ರಮದಲ್ಲಿ ಸ್ಥಳೀಯ ಮುಖಂಡರಾದ ಮುದ್ದಹನುಮೇಗೌಡ, ಸಿತಾಮರಿಗೌಡ, ಎಸ್.ಆರ್.ಎಸ್ ಚಂದ್ರಣ್ಣ,ರಮೇಶ್, ಎಲೆಕ್ಟ್ರಿಕಲ್ ಜಗದೀಶ್, ಬಸವಣ್ಣ, ರಂಗಣ್ಣ, ರಾಣಿ ಪ್ರತಾಪ್, ಶಿವಣ್ಣ,ಸಿದ್ದೇಶ್ವರ ಬಡಾವಣೆ ನಿವಾಸಿಗಳ ಸಂಘದ ಸದಸ್ಯರು, ಪದಾಧಿಕಾರಿಗಳು, ನಿವಾಸಿಗಳು ಸ್ಥಳೀಯ ಮುಖಂಡರು ಹಾಜರಿದ್ದರು.
Manjunath
ಅಭಿವೃದ್ದಿಯೇ ಧ್ಯೇಯ ಮಂತ್ರವೆಂದು ಕಾರ್ಯನಿರತರಾಗಿರುವ ಶಾಸಕ ಆರ್ ಮಂಜುನಾಥ್ ಪ್ರತಿನಿತ್ಯ ಕ್ಷೇತ್ರದ ಅಭಿವೃದ್ದಿಗೆ ಟೊಂಕ ಕಟ್ಟಿ ನಿಂತಿದ್ದಾರೆ
Manjunath
ಒಂದಲ್ಲ ಒಂದು ಕಾಮಗಾರಿ ಉದ್ಘಾಟನೆ ಮೂಲಕ ಅಭಿವೃದ್ದಿಯತ್ತ ಚಿತ್ತ ಹರಿಸಿರುವ ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಶಾಸಕ ಶ್ರೀ ಆರ್ ಮಂಜುನಾಥ್ ಜನಸ್ನೇಹಿ ಶಾಸಕರೆಂದು ಕ್ಷೇತ್ರದ ಜನತೆಯಿಂದ ಕರೆಸಿಕೊಳ್ಳುತ್ತಿದ್ದಾರೆ.
Manjunath
ಇಂದು ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಬಾಗಲಗುಂಟೆ ವಾರ್ಡ್ ಸಿದ್ದೇಶ್ವರ ಬಡಾವಣೆಯಲ್ಲಿ ಕಾಮಗಾರಿಗೆ ಚಾಲನೆ ನೀಡಿದರು. ಬಹುಕೋಟಿ ವೆಚ್ಚದಲ್ಲಿ ಸಿ.ಸಿ ಡ್ರೈನ್ ಕಾಮಗಾರಿಗೆ ಚಾಲನೆ ನೀಡಿದರು ಶಾಸಕ ಆರ್ ಮಂಜುನಾಥ್
Manjunath
ಸಿಲಿಕಾನ್ ಸಿಟಿಯಲ್ಲಿ ಇತ್ತೀಚಿನ ದಿನಗಳಲ್ಲಿ ಭಾರೀ ಪ್ರಮಾಣದಲ್ಲಿ ಮಳೆಯಾರ್ಭಟ ಹಿನ್ನೆಲೆ ಮನೆಗಳಿಗೆ ನೀರು ನುಗ್ಗದಂತೆ ಮುಚ್ಚರಿಕೆ ವಹಿಸಿರುವ ಶಾಸಕ ಮಂಜುನಾಥ್ ಅಭಿವೃದ್ಧಿಯತ್ತ ಗಮನ ಹರಿಸಿದ್ದಾರೆ
Manjunath
ಬಡಾವಣೆಯಲ್ಲಿ ಬಾಕಿ ಉಳಿದಿರುವ ಸ್ಯಾನಿಟರಿ ಪೈಪ್ ಲೈನ್ ಕಾಮಗಾರಿಯನ್ನು ಆದಷ್ಟು ಬೇಗ ಮುಗಿಸುವಂತೆ ಸ್ಥಳ ಪರಿವೀಕ್ಷಣೆ ಮಾಡಿ ಸೂಚನೆ ನೀಡಿದ್ದು, ಕಾರ್ಯಕ್ರಮದಲ್ಲಿ ಸ್ಥಳೀಯ ಮುಖಂಡರುಗಳು ಕೂಡಾ ಭಾಗಿಯಾದರು.